ಕ್ರಿಕೆಟ್ ಫ್ಯಾಶನ್ ಗೆ ಸವಾಲಾಗಿ ನಿಂತ ಹಾಶಿಮ್ ಆಮ್ಲ
(ವಿಶ್ವಕನ್ನಡಿಗ ನ್ಯೂಸ್) :ಆತ ದಕ್ಷಿಣ ಆಫ್ರಿಕಾದ ಪ್ರಸಿದ್ದ ಆಟಗಾರ,ಟೆಸ್ಟ್ ಹಾಗು
| (ವಿಶ್ವಕನ್ನಡಿಗ ನ್ಯೂಸ್) :ಮನುಷ್ಯ ಜೀವಿಯ ದುರ್ವರ್ತನೆಗೆ ಪ್ರಕೃತಿ ಮತ್ತೊಮ್ಮೆ ಸಹನೆ ಕಳೆದುಕೊಂಡಿದೆ.ಉತ್ತರ ಭಾರತದಲ್ಲಿ ಭೀಕರ ಜಲ ಪ್ರಳಯ ಉಂಟಾಗಿದೆ.ಶಾಂತಿಯುತವಾಗಿದ್ದ ಗಂಗಾನದಿ ಭೀಕರ ಸ್ವರೂಪವನ್ನ ಪಡೆದುಕೊಂಡಿದೆ.ಅದು ಎಷ್ಟರ ಮಟ್ಟಿಗೆಂದರೆ ಬಹುಮಹಡಿಯ ಕಟ್ಟಡಗಳು,ಅದೆಷ್ಟೋ ಜೀವಿಗಳು ಹಾಗು ಭೂ ಪ್ರದೇಶವನ್ನ ತನ್ನ ರುಧ್ರ ನರ್ತನಕ್ಕೆ ಬಲಿತೆಗೆದುಕೊಂಡಿದೆ.ಐತಿಹಾಸಿಕ ಕೇದಾರನಾಥ ದೇಗುಲದ ಆವರಣ…
June 19 2013 01:37:42 PM / No Comment / Read More »
| ಕಾಸರಗೋಡು : ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆ ಸುರಿದ ಹಿನ್ನೆಲೆಯಲ್ಲಿ ಮನೆಯ ಹಿಂಬದಿಯ ಗುಡ್ಡ ಜರಿದು ಬಿದ್ದು ಪಲ್ಲಂಗೋಡು ಅಬ್ದುಲ್ ಖಾದರ್ ರವರ ಧರ್ಮ ಪತ್ನಿ ಅಸ್ಮಾ (37) ಹಾಗೂ ಅವರ ಸಹೋದರಿ ಪುತ್ರ ಮುಬೀನ್ (11) ರವರು ನಿನ್ನೆ ಆಕಸ್ಮಿಕವಾಗಿ ಮರಣ ಹೊಂದಿದ ಘಟನೆ ನಡೆದಿದೆ. ಮನೆಯಲ್ಲಿದ್ದ ಇತರ ಐವರು ಹೊರಕ್ಕೋಡಿದ ಕಾರಣ…
June 19 2013 10:35:57 AM / 1 Comment / Read More »
| ಚೆನ್ನೈ: ಹದಿನೆಂಟು ವರ್ಷ ವಯಸ್ಸು ಮೀರಿದ ಅವಿವಾಹಿತ ಹೆಣ್ಣು ಮತ್ತು ಇಪ್ಪತ್ತೊಂದು ವರ್ಷ ಮೀರಿದ ಅವಿವಾಹಿತ ಗಂಡು ಪರಸ್ಪರ ಒಪ್ಪಂದದೊಂದಿಗೆ ಲೈಂಗಿಕ ಸಂಪರ್ಕದಲ್ಲಿ ತೊಡಗಿಕೊಂಡಿದ್ದ ವೈಧ್ಯಕೀಯ ದಾಖಲೆಗಳ ಆಧಾರದಲ್ಲೂ ಅವರನ್ನು ದಂಪತಿ ಎಂದು ಅಧಿಕೃತವಾಗಿ ಪರಿಗಣಿಸಬಹುದಾಗಿದೆ ಎಂದು ಮದ್ರಾಸ್ ಹೈ ಕೋರ್ಟ್ ಸೋಮವಾರ ತೀರ್ಪು ನೀಡಿದೆ.…
June 19 2013 10:11:35 AM / 4 Comments / Read More »
| ಕಾಶ್ಮೀರ: ಅಪರೂಪದ ಬೆಳವಣಿಗೆಯೊಂದರಲ್ಲಿ ಮುರಿದು ಹೋಗಿದ್ದ ಬಹಳ ಹಿಂದಿನ ಕಾಶ್ಮೀರಿ ಪಂಡಿತರ ಹಾಗು ಮುಸಲ್ಮಾನರ ನಡುವಿನ ಸಂಬಂಧಕ್ಕೆ ತೇಪೆಹಚ್ಚಲು ಕಾಶ್ಮೀರೀ ಮುಸ್ಲಿಮರು ಮುಂದಡಿಯಿಟ್ಟಿದ್ದಾರೆ. ಗಂದರ್ಬಾಲಾ ಜಿಲ್ಲೆಯ ತುಲ್ ಮಲ್ಲಾದಲ್ಲಿ ನಡೆದ ಖೀರ್ ಭವಾನಿ ಮೇಳವನ್ನು ಕಾಶ್ಮೀರಿ ಪಂಡಿತರು ಸೋಮವಾರ ನಿರ್ಭಿಡೆಯಿಂದ ನಡೆಸಿದ್ದಾರೆ. ಝೆಸ್ತಾ ಅಷ್ಟಮಿ ದೇವಾಲಯದಲ್ಲಿ…
June 18 2013 10:52:37 PM / 1 Comment / Read More »
| ಪಾಟ್ನಾ: ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸಮ್ಮಿಶ್ರ ಸರ್ಕಾರಕ್ಕಿದ್ದ ಬಿಜೆಪಿ ಬೆಂಬಲವನ್ನು ನಿರಾಕರಿಸಿ ಒಟ್ಟಾರೆ ಹನ್ನೊಂದು ಮಂತ್ರಿಗಳನ್ನು ಹೊರಹಾಕಿರುವ ಜೆಡಿಯು ನಿರ್ಧಾರವನ್ನು ‘ನಂಬಿಕೆ ದ್ರೋಹ’ ಎಂದು ಜರೆದಿರುವ ರಾಜ್ಯ ಬಿಜೆಪಿ, ಈ ಅಸಮಾಧಾನದಿಂದಲೇ ಮಂಗಳವಾರ ಬಿಹಾರ ಬಂದ್’ಗೆ ಕರೆ ನೀಡಿದ್ದ ಸಂದರ್ಭ ಉಭಯ ಕಾರ್ಯಕರ್ತರ…
June 18 2013 01:05:57 PM / No Comment / Read More »
| ನವದೆಹಲಿ : ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಬಿಜೆಪಿ ಚುನಾವಣಾ ಪ್ರಚಾರ ಸಮೀತಿ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ಹಾಗೂ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಬಿಜೆಪಿಯ ಮೂರು ಸ್ಥಾನಕ್ಕೆ ರಾಜೀನಾಮೆ ನೀಡಿ ವಾಪಸ್ ಪಡೆದ ನಂತರ ಇದೇ ಮೊದಲ ಬಾರಿಗೆ ಅವರನ್ನು ಭೇಟಿ ಮಾಡಿದರು. ಜೂನ್ 18ರಂದು ನವದೆಹಲಿಯಲ್ಲಿನ ಅಡ್ವಾಣಿ ನಿವಾಸಕ್ಕೆ…
June 18 2013 12:05:28 PM / 4 Comments / Read More »
| ಲಕ್ನೋ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಈ ವಾರ ಅಯೋಧ್ಯೆಗೆ ತೆರಳಲಿರುವ ಸುದ್ದಿ ಅನೇಕ ಊಹಾಪೋಹಗಳಿಗೆ ಎಡೆಮಾಡಿಕೊಡುತ್ತಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ರಾಮಜನ್ಮಭೂಮಿ ವಿವಾದ ಮತ್ತು ರಾಮಮಂದಿರ ನಿರ್ಮಾಣವನ್ನ ಪ್ರಮುಖ ವಿಷಯವನ್ನಾಗಿ ಮಾಡುವ ಸಾಧ್ಯತೆಗಳು ಕಾಣುತ್ತಿವೆ… ವಾಜಪೇಯಿ ಪ್ರಧಾನಿಯಾದ ನಂತರ ಕಡೆಗಣಿಸಲ್ಪಟ್ಟಿದ್ದ ಅಯೋಧ್ಯಾ ವಿವಾದವನ್ನ…
June 18 2013 11:35:05 AM / 1 Comment / Read More »
| ನವದೆಹಲಿ : ಎಡೆಬಿಡದೆ ಸುರಿಯುತ್ತಿರುವ ಮಳೆಯ ಅಬ್ಬರಕ್ಕೆ ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಹರಿಯಾಣ ರಾಜ್ಯಗಳು ತತ್ತರಿಸಿವೆ, ಭಾರಿ ಸಾವು-ನೋವು ಸಂಭವಿಸಿದೆ. ಭೂಕುಸಿತ ಮತ್ತು ನೆರೆಯಿಂದಾಗಿ 60ಕ್ಕೂ ಜನರು ಮೃತಪಟ್ಟಿದ್ದಾರೆ. ಸಾವಿರಾರು ಜನರು ಪ್ರವಾಹದಲ್ಲಿ ಸಿಲುಕಿದ್ದಾರೆ. ಸಾವಿನ ಸಂಖ್ಯೆ ಏರುವ ಸಾಧ್ಯತೆ ಇದೆ. ಪ್ರವಾಹ ಹಾಗೂ…
June 18 2013 09:21:53 AM / No Comment / Read More »
| ನವದೆಹಲಿ : ಕಾಂಗ್ರೆಸ್ ನೇತೃತ್ವದ ಕೇಂದ್ರ ಯುಪಿಎ ಸರ್ಕಾರ ಸೋಮವಾರ ಸಚಿವ ಸಂಪುಟ ವಿಸ್ತರಣೆ ಮಾಡಿದ್ದು, ಎಂಟು ಹೊಸ ಮುಖಗಳಿಗೆ ಅವಕಾಶ ನೀಡಿದೆ. ಎರಡು ಮಹತ್ವದ ಖಾತೆಗಳಾದ ರೈಲ್ವೆ ಮತ್ತು ರಸ್ತೆ ಖಾತೆಗಳು ರಾಜ್ಯದ ಪಾಲಾಗಿವೆ. ಸೋಮವಾರ ನಡೆದ ಸಚಿವ ಸಂಪುಟ ಪುನರ್ ರಚನೆಯಲ್ಲಿ ಕಾರ್ಮಿಕ…
June 18 2013 09:04:04 AM / No Comment / Read More »
| ಉತ್ತರ ಪ್ರದೇಶ : ಅಡ್ವಾಣಿಯವರ ರಥಯಾತ್ರೆಯ ಚುಕ್ಕಾಣಿ ಹಿಡಿದಿದ್ದ ಮೋದಿ ಈಗ ಸ್ವತಃ ತಾವೇ ಹಿಂದುತ್ವವಾದಿಯ ಪ್ರತಿಪಾದಕರಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ. ದೆಹಲಿ ಆಡಳಿತ ಕೈಹಿಡಿಯಲು ರಾಜಕೀಯವಾಗಿ ಉತ್ತರಪ್ರದೇಶ ದೆಹಲಿಗೆ ಹತ್ತಿರ ಎಂಬುದನ್ನು ಚೆನ್ನಾಗಿ ಅರ್ಥೈಸಿಕೊಂಡಿರುವ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಮಿತ್ ಷಾ ಸಾಧ್ಯವಾದಷ್ಟೂ ಉತ್ತರಪ್ರದೇಶದಲ್ಲಿ ಮೋದಿಗೆ…
June 17 2013 02:19:16 PM / 2 Comments / Read More »
| ನವದೆಹಲಿ: ಇಂದು ಸಂಜೆಯ ವೇಳೆ ನಡೆಯಲಿರುವ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಲ್ಲಿ ಕರ್ನಾಟಕದವರಿಗೆ ಪ್ರಾಮುಖ್ಯತೆ ಸಿಗುವ ನಿರೀಕ್ಷೆ ಇದೆ. ಮಲ್ಲಿಕಾರ್ಜುನ ಖರ್ಗೆ ಮತ್ತು ಆಸ್ಕರ್ ಫರ್ನಾಂಡಿಸ್ ಇಬ್ಬರಿಗೂ ಪ್ರಮುಖ ಖಾತೆಗಳು ದೊರೆಯಲಿವೆ ಎಂದು ದೆಹಲಿ ಮೂಲಗಳು ತಿಳಿಸಿವೆ…ಪಿ.ಕೆ.ಬನ್ಸಾಲ್ ಮತ್ತು ಸಿ.ಪಿ.ಜೋಷಿ ರಾಜೀನಾಮೆಯಿಂದಾಗಿ ಖಾಲಿ ಉಳಿದಿರುವ ರೇಲ್ವೆ ಹಾಗೂ ಸಾರಿಗೆ…
June 17 2013 11:52:01 AM / No Comment / Read More »
| ಹೊಸದಿಲ್ಲಿ : ಸಂಯುಕ್ತ ಜನತಾ ದಳವು (ಜೆಡಿಯು) ಭಾರತೀಯ ಜನತಾ ಪಕ್ಷದೊಂದಿಗಿನ 17 ವರ್ಷಗಳ ಗೆಳೆತನಕ್ಕೆ ಮಂಗಳ ಹಾಡಿದೆ, ಮಾತ್ರವಲ್ಲದೆ, ಬಿಹಾರದ ಸಂಪುಟದಲ್ಲಿದ್ದ ಬಿಜೆಪಿ 11 ಸಚಿವರನ್ನು ವಜಾ ಮಾಡಲಾಗಿದೆ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಬಿಜೆಪಿ ಚುನಾವಣೆ ಪ್ರಚಾರ ಸಮಿತಿ ಮುಖ್ಯಸ್ಥರಾಗಿ ಬಡ್ತಿ…
June 17 2013 08:51:34 AM / No Comment / Read More »
| ಕಾಸರಗೋಡು : ಪ್ರಮುಖ ಧಾರ್ಮಿಕ ವಿದ್ವಾಂಸ, ಸಮಸ್ತ ಕೇರಳ ಜಂಈಯ್ಯತ್ತುಲ್ ಉಲಮಾ ವಿದ್ಯಾಭ್ಯಾಸ ಬೋರ್ಡು ಅಧ್ಯಕ್ಷರು ಆಗಿದ್ದ ಟಿ.ಕೆ.ಎಂ ಬಾವಾ ಮುಸ್ಲಿಯಾರ್ ಇಂದು (ಭಾನುವಾರ) ಮಧ್ಯಾಹ್ನ ತನ್ನ ಸ್ವಗ್ರಹವಾದ ವೆಳ್ಳಿಮುಕ್ಕಿನಲ್ಲಿ ನಿಧನರಾಗಿದ್ದಾರೆ. ಸುಮಾರು 83 ವಯಸ್ಸಾದ ಇವರು ಕಾಸರಗೋಡು ಸಂಯುಕ್ತ ಜಮಾಅತ್ ಖಾಝಿಯಾಗಿಯೂ ಅಲ್ಲದೇ ಸಮಸ್ತ ಮುಶಾವರ ಸದಸ್ಯರಾಗಿದ್ದರು.…
June 16 2013 12:29:31 PM / 14 Comments / Read More »
| ಚೆನ್ನೈ: ಹೆಸರಾಂತ ತಮಿಳು ನಟ, ನಿರ್ದೇಶಕ ಮಣಿವಣ್ಣನ್ ಹೃದಯಾಘಾತಕ್ಕೀಡಾಗಿ ತಮ್ಮ ಸ್ವಗೃಹದಲ್ಲೇ ಶನಿವಾರ ಮೃತಪಟ್ಟಿದ್ದಾರೆ. 58 ವರ್ಷ ಪ್ರಾಯದ ಮಣಿವಣ್ಣನ್ ಸುಮಾರು 400 ಕ್ಕಿಂತಲೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ಇವರು ಇತ್ತೀಚೆಗೆ ತುಸು ಚೇತರಿಕೆಯ ಹಂತಕ್ಕೆ ಬಂದಿದ್ದರು ಎನ್ನಲಾಗಿದೆ. ಅಷ್ಟರಲ್ಲೇ ಹೃದಯಾಘಾತಕ್ಕೀಡಾಗಿರುವುದು…
June 15 2013 03:24:29 PM / No Comment / Read More »
| ವಾಷಿಂಗ್ಟನ್: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಪ್ರಾಮುಖ್ಯತೆ ಗಳಿಸುತ್ತಿದ್ದಂತೆಯೇ ಅವರಿಗೆ ವೀಸಾ ನಿರಾಕರಿಸಿರುವ ಕ್ರಮದ ಕುರಿತು ಅಮೆರಿಕದಲ್ಲಿ ತೀವ್ರ ಚರ್ಚೆ ಆರಂಭವಾಗಿದೆ. ಗೋಧ್ರಾ ಹತ್ಯಾಕಾಂಡ ಹಿನ್ನೆಲೆಯಲ್ಲಿ ಮೋದಿ ಅವರಿಗೆ ಅಮೆರಿಕ ವೀಸಾ ನಿರಾಕರಿಸಲಾಗಿತ್ತು. ಈ ಕುರಿತು ಈಗ ಸೆನೆಟ್ನ ಪ್ರಮುಖ ಸಮಿತಿಯೊಂದು ಗಂಭೀರ…
June 15 2013 12:26:03 PM / 1 Comment / Read More »
| ನವದೆಹಲಿ : ಅಮೆರಿಕನ್ ಡಾಲರ್ ಎದುರು ಭಾರತದ ರೂಪಾಯಿ ಮೌಲ್ಯ ದಿನದಿಂದ ದಿನಕ್ಕೆ ಕುಸಿಯುತ್ತಿರುವುದಕ್ಕೆ ದೇಶದ ಜನತೆ ಆತಂಕ ಪಡುವ ಅಗತ್ಯ ಇಲ್ಲ ಎಂದು ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಹೇಳಿದ್ದಾರೆ. ಸತತ ಒಂದು ವಾರದಿಂದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ನವ ದೆಹಲಿಯಲ್ಲಿ ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ವಿತ್ತ ಸಚಿವ ಪಿ.ಚಿದಂಬರಂ ದೇಶದ ಆರ್ಥಿಕತೆ ಸುಭದ್ರವಾಗಿದ್ದು ಮುಂದಿನ ದಿನಗಳಲ್ಲಿ ಆರ್ಥಿಕ ಬೆಳವಣಿಗೆ ವೇಗ…
June 13 2013 11:52:00 AM / No Comment / Read More »
| ನವದೆಹಲಿ : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವ ಪರಿಣಾಮ ಪೆಟ್ರೋಲ್ ದರ ಏರಿಕೆಯಾಗುವ ಸಾಧ್ಯತೆಗಳಿರುವ ಬೆನ್ನಲ್ಲೇ ಭಾರತದಲ್ಲಿ ಎಲೆಕ್ಟ್ರಾನಿಕ್ ಉಪಕರಣ ಹಾಗೂ ಬಿಡಿಬಾಗ ಗಳ ಬೆಲೆ ಗಗನಕ್ಕೇರುವ ಸಂಭವವಿದೆ. ಶೀಘ್ರವೇ ಗ್ರಾಹಕರಿಗೆ ಬೆಲೆ ಏರಿಕೆ ಯ ಬಿಸಿ ತಟ್ಟಲಿದೆ. ಕಂಪ್ಯೂಟರ್ ,ಮೊಬೈಲ್ , ಲ್ಯಾಪ್ ಟಾಪ್ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳ ಬಿಡಿ ಭಾಗಗಳನ್ನು ಭಾರತ ತೈವಾನ್ ಸೇರಿದಂತೆ ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದೆ.…
June 13 2013 11:45:22 AM / No Comment / Read More »
| ನವದೆಹಲಿ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ಮಹತ್ವದ ನಿರ್ಧಾರದಿಂದ ತೀವ್ರ ಅಸಮಾಧಾನಗೊಂಡು ಬಿಜೆಪಿಯೊಂದಿಗಿನ ನಂಟು ಬಿಟ್ಟು ದೂರವಾಗುತ್ತಿರುವ ಜೆಡಿಯು ಮುಖ್ಯಸ್ಥರಾದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಶರದ್ ಯಾದವ್ ಅವರೊಂದಿಗೆ ಬುಧವಾರ…
June 13 2013 10:53:50 AM / No Comment / Read More »| ಶಿವಮೊಗ್ಗ : ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ಮನ್-ಶರ್ ನಗರದಲ್ಲಿ ಕಾರ್ಯಾಚರಿಸುತ್ತಿರುವ ಮನ್ಶರುಸ್ಸಖಾಫಾತಿಲ್ ಇಸ್ಲಾಮಿಯ್ಯ ಇದರ ಸಾರಥಿ ಸಯ್ಯಿದ್ ಸಿ ಟಿ ಎಂ ಉಮರ್ ಅಸ್ಸಖಾಫ್…
June 19 2013 11:51:18 PM / No Comment / Read More »| ಭದ್ರಾವತಿ,ಜೂ. 19: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ , ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿವಮೊಗ್ಗದ ನಂಜಪ್ಪ ಲೈಫ್ ಕೇರ್ ಮತ್ತು ಮಲ್ನಾಡ್ ಆಸ್ಪತ್ರೆ ಇವುಗಳ…
June 19 2013 11:20:10 PM / No Comment / Read More »| ಭದ್ರಾವತಿ, ಜೂ. 19: ತಮಿಳು ಸಂಘದ ಆಶ್ರಯದಲ್ಲಿ ಪಾರಂಪರಿಕ ಸಿದ್ದ ವೈದ್ಯರಾದ ದಿಂಡಿಗಲ್ಲಿನ ಮುತ್ತುಕೃಷ್ಣನ್ ಅವರಿಂದ ಜೂ.21ರಂದು ನಗರದ ತರೀಕೆರೆ ರಸ್ತೆಯಲ್ಲಿರುವ ವಳ್ಳುವರ್ ಕಲ್ಯಾಣ ಮಂಟಪದಲ್ಲಿ…
June 19 2013 11:14:35 PM / No Comment / Read More »| ಭದ್ರಾವತಿ, ಜೂ. 19: ನಗರದ ಕಾರ್ಮಿಕ ಮುಖಂಡ ಹಾಗೂ ಭಾರತ ಕಮ್ಯುನಿಸ್ ಪಕ್ಷದ ರಾಜ್ಯ ಮಂಡಳಿ ಸದಸ್ಯ ಮತ್ತು ಜಿಲ್ಲಾ ಎಐಟಿಯುಸಿ ಅಧ್ಯಕ್ಷ ಡಿ.ಸಿ. ಮಾಯಣ್ಣನವರ…
June 19 2013 11:13:15 PM / No Comment / Read More »| ಓ.ಸಿ ಜೂಜಾಟ : ಓರ್ವನ ಬಂಧನ ಭದ್ರಾವತಿ,ಜೂ.19: ಓ.ಸಿ ಜೂಜಾಟದಲ್ಲಿ ನಿರತನಾಗಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿರುವ ಘಟನೆ ನಡೆದಿದೆ. ಖಚಿತ ಮಾಹಿತಿಯ ಮೇರೆಗೆ ಚನ್ನಗಿರಿ ರಸ್ತೆಯ…
June 19 2013 11:09:42 PM / No Comment / Read More »| ಭದ್ರಾವತಿ,ಜೂ.19: ಪೌಂಡರಿ ಇಂಡಸ್ಟ್ರಿಯೊಂದರ ಬೀಗ ಮುರಿದು ಸುಮಾರು 40 ಕೆ.ಜಿ ಕಾಪರ್ ಮತ್ತು ಕ್ಯಾಷ್ ಬುಕ್ ಹಾಗೂ ಮೊಬೈಲ್ ಕಳವು ಮಾಡಿರುವ ಘಟನೆ ನಡೆದಿದೆ. …
June 19 2013 11:07:28 PM / No Comment / Read More »| ಮಂಗಳೂರು : ಕರ್ನಾಟಕದ ಗೃಹಮಂತ್ರಿ ಕೆ.ಜೆ. ಜಾರ್ಜ್ ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೇಂದ್ರ ನಾರುಮಂಡಳಿಯ ಸದಸ್ಯ ಟಿ.ಎಂ. ಶಹೀದ್, ಮಂಗಳೂರು ಶಾಸಕ ಲೋಬೋ ರವರು…
June 19 2013 10:48:30 PM / No Comment / Read More »| ಮಂಗಳೂರು: ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಇಂದು ಗೃಹಿಣಿಯೊಬ್ಬಳು ತನ್ನಿಬ್ಬರು ಎಳೆಯ ಮಕ್ಕಳೊಂದಿಗೆ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ನಡೆಸಿದ ದಾರುಣ ಘಟನೆ ನೇತ್ರಾವತಿ ತೀರದ ರೈಲ್ವೇ ಬ್ರಿಡ್ಜ್…
June 19 2013 10:47:02 PM / No Comment / Read More »| ಬೆಂಗಳೂರು : ಬಿಜೆಪಿ-ಕೆಜೆಪಿ ಮೈತ್ರಿ ಸಂಬಂಧ ಹಲವು ದಿನಗಳಿಂದ ಚಾಲ್ತಿಯಲ್ಲಿದ್ದ ವದಂತಿಗೆ ಜೂನ್.19ರಂದು ಸ್ಪಷ್ಟ ದೃಷ್ಠಿಕೋನ ದೊರೆತಿದ್ದು ಬಿಜೆಪಿಯೊಂದಿಗೆ ಲೋಕಸಭಾ ಚುನಾವಣೆಯಲ್ಲಿ ಕೆಜೆಪಿ ಹೊಂದಾಣಿಕೆ ಮಾಡಿಕೊಳ್ಳಲು ಉತ್ಸಾಹ ತೋರಿದೆ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು…
June 19 2013 02:53:11 PM / 1 Comment / Read More »| ಮಂಗಳೂರು : ಉಳ್ಳಾಲ ಹಝ್ರತ್ ಸಯ್ಯಿದ್ ಮದನಿ ದರ್ಗಾಕ್ಕೆ ಕರ್ನಾಟಕದ ನೂತನ ಗೃಹ ಸಚಿವರಾದ ಕೆ.ಜೆ ಜಾರ್ಜ್ ರವರು ಇಂದು ಭೇಟಿ ನೀಡಿದರು. ದರ್ಗಾ ಅಧ್ಯಕ್ಷರಾದ…
June 19 2013 02:10:35 PM / No Comment / Read More »| ಬೆಂಗಳೂರು: ’ಆರ್ಟ್ ಆಫ್ ಲಿವಿಂಗ್’ನ ಶ್ರೀ ಶ್ರೀ ರವಿಶಂಕರ ಗುರೂಜಿ ಅವರು ಜೂನ್ 23ರಂದು ರಾತ್ರಿ 7.30ರಿಂದ 9ರವರೆಗೆ ‘ಫೇಸ್ಬುಕ್’, ‘ಟ್ವಿಟರ್’ ಸಾಮಾಜಿಕ ಜಾಲ ತಾಣದಲ್ಲಿ ನೇರ…
June 19 2013 10:46:47 AM / No Comment / Read More »| ಉಡುಪಿ : ಕಟಪಾಡಿ ಬಳಿಯ ಮಟ್ಟುವಿನ ಟಿ.ವೆಂಕಟರಮಣ ರಾವ್ ವಿಧಿವಶರಾಗಿದ್ದಾರೆ. ಮಾದರಿ ರೈತರಾಗಿದ್ದುಕೊಂಡು ಜಿಲ್ಲಾ ರಾಜ್ಯಮಟ್ಟದಲ್ಲಿ ಹಲವಾರು ಪ್ರಶಸ್ತಿ, ಸನ್ಮಾನಗಳಿಗೆ ಪುರಸ್ಕ್ರತರಾದ ಇವರು ಟಿ.ವಿ.ರಾವ್ ಎಂದೇ…
June 19 2013 10:06:00 AM / No Comment / Read More »| ಬಿ ಸಿ ರೋಡು ಚಂಡಿಕಾ ಪರಮೇಶ್ವರಿ ದೇವಸ್ಥಾನದ ಮುಂಭಾಗ ಕುಸಿದಿರುವುದು. ಬಂಟ್ವಾಳ : ತಾಲೂಕಿನಲ್ಲಿ ಮಂಗಳವಾರವೂ ಮಳೆ ಆರ್ಭಟ ಮುಂದುವರಿದಿದ್ದು, ಬಾಳ್ತಿಲ ಗ್ರಾಮದ ಬಾಬು ನಲ್ಕೆ…
June 19 2013 08:23:27 AM / No Comment / Read More »| ಬಂಟ್ವಾಳ : ಜಿಲ್ಲೆಯ ವಿವಿಧೆಡೆ ನಡೆದ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಂಟ್ವಾಳ ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ತೆಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು…
June 19 2013 08:22:05 AM / No Comment / Read More »| ಬೆಂಗ್ರೆ ಕಸ್ಬಾ : ಯೂತ್ವಿಂಗ್ ಜಮಾಅತೆ ಇಸ್ಲಾಮಿ ಹಿಂದ್ ಬೆಂಗ್ರೆ ಕಸ್ಬಾ ಹಾಗೂ ಕೆ.ಎಂ.ಸಿ. ಮಂಗಳೂರು ಇದರ ಸಹಯೋಗದಲ್ಲಿ ಇತ್ತೀಚೆಗೆ ಬೆಂಗ್ರೆ ಕಸ್ಬಾದ ಏ.ಆರ್.ಕೆ.…
June 18 2013 11:35:31 PM / No Comment / Read More »| ಬೆಂಗಳೂರು : ಎಲೆಕ್ಟ್ರಾನಿಕ್ ಸಿಟಿಯಲ್ಲಿನ ನೋಬಲ್ ಇನ್ಸಿಟ್ಯೂಟ್ ಪ್ರಾಯೋಜಕತ್ವದಲ್ಲಿ ರೂಪಾರಾವ್ ಮತ್ತು ದೊಡ್ಡಮನಿ ಎಂ ಮಂಜು ಅವರು ಆಯೋಜಿಸಿದ್ದ ಆಶು ಕವಿತೆ ಮತ್ತು ಆಶು…
June 18 2013 10:11:01 PM / 3 Comments / Read More »| ಹಾವೇರಿ: ಜಿಲ್ಲೆಯ ಅಭಿವೃದ್ಧಿಯಲ್ಲಿ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ. ಸರಕಾರದ ಯಾವುದೇ ಯೋಜನೆಗಳು ಬರಲಿ ಅವುಗಳನ್ನು ಅನುಷ್ಠಾನ ಮಾಡುವ ಪೂರ್ವದಲ್ಲಿ ಸಂಬಂಧಿಸಿದ ಶಾಸಕರ ಜೊತೆ ಕಡ್ಡಾಯವಾಗಿ ಚರ್ಚಿಸಿ…
June 18 2013 09:49:20 PM / No Comment / Read More »| ಉಡುಪಿ : ಕುಂದಾಪುರ -ಉಡುಪಿ ಮದ್ಯೆ ಹಲವಾರು ವರ್ಷಗಳ ಹಿಂದೆ ಈ ಮಾರ್ಗದಲ್ಲಿ ಸರಕಾರಿ ಬಸ್ಸುಗಳನ್ನು ಆರಂಭಿಸಬೇಕೆಂಬ ಬೇಡಿಕೆಯಾದ ಕೆ.ಎಸ್.ಅರ್ ಟಿ.ಸಿ ಬಸ್ ಸೇವೆಯನ್ನು ಪ್ರಾಯೋಗಿಕವಾಗಿ…
June 18 2013 09:43:54 PM / No Comment / Read More »| ಚಿಕ್ಕಮಗಳೂರು, ಜೂ.18 : ಜಿಲ್ಲೆಯ 20 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರೇ ಇಲ್ಲ.! ಈ ಅಚ್ಚರಿ ಹಾಗು ಕಳವಳ ಸಂಗತಿ ಬೆಳಕಿಗೆ ಬಂದದ್ದು ಆರೋಗ್ಯ ಸಚಿವ…
June 18 2013 09:07:22 PM / No Comment / Read More »| ಮೂಡುಬಿದಿರೆ: ಪುತ್ತಿಗೆ ಗ್ರಾಮಪಂಚಾಯತಿಗೆ ಸ್ಮಶಾನ ವ್ಯವಸ್ಥೆಯಿಲ್ಲ. ಅನೇಕ ವರ್ಷಗಳಿಂದ ಈ ಬಗ್ಗೆ ಪಂಚಾಯತಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇನ್ನೆರಡು ತಿಂಗಳಲ್ಲಿ ಸ್ಮಶಾನ ನಿರ್ಮಾಣವಾಗದಿದಲ್ಲಿ ಪಂಚಾಯತಿಗೆ ಮುತ್ತಿಗೆ…
June 18 2013 01:53:47 PM / No Comment / Read More »| ಬೆಂಗಳೂರು : ಏರ್ ಟೆಲ್ ಬಿಲ್ ಪಾವತಿಸದ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಅಂಬ್ಯುಲೆನ್ಸ್ ಸೇವೆ ಸ್ಥಗಿತಗೊಂಡಿದೆ. ಇದರಿಂದಾಗಿ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಜಿವಿಕೆ ಕಂಪೆನಿ ಯಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ 108 ಅಂಬ್ಯುಲೆನ್ಸ್ ಸೇವೆ ಜೂನ್ 17ರ ರಾತ್ರಿಯಿಂದ ಸ್ಥಗಿತಗೊಂಡಿದ್ದು,…
June 18 2013 01:18:38 PM / No Comment / Read More »ಅಂತ್ಯ ಸಂಸ್ಕಾರದ ಪ್ರಾರ್ಥನೆಯ ವೇಳೆ ನಡೆದ ಭೀಕರ ಬಾಂಬ್ ಸ್ಪೋಟಕ್ಕೆ 27 ಬಲಿ
ಇರಾನ್ ನಲ್ಲಿ ಅಧ್ಯಕ್ಷರ ಬದಲಾವಣೆ, ಹೊಸ ಬದಲಾವಣೆಯ ಗಾಳಿ ಬೀಸಲಿದೆಯೇ..?
ಯುರೋಪ್ ದುಬಾರಿ ಬೆಲೆ ತೆರಬೇಕಾದೀತು, ಗುಡುಗಿದ ಅಸ್ಸಾದ್
ಹನ್ನೊಂದನೇ ಹರೆಯದ ಬಾಲಕ ಅಪ್ಪನಾದ ..!! upadted
ಇರಾನ್ ಅಧ್ಯಕ್ಷರಾಗಿ ಹಸನ್ ರೌಹಾನಿ ಆಯ್ಕೆ
ನರೇಂದ್ರ ಮೋದಿ ತಪ್ಪಿಸ್ಥನಲ್ಲ – ಅಮೇರಿಕಾ ವಿಸಾ ನೀಡಿ
ಹಾದಿ ತಪ್ಪಿದ ಹೋರಾಟ, ಇಬ್ಬರ ಜಗಳ ಮೂರನೆಯವನಿಗೆ ಮತ್ತೊಮ್ಮೆ ಲಾಭ.??
ಫೇಸ್ ಬುಕ್ ನಲ್ಲಿ ಕೆಟ್ಟ ಕಾಮೆಂಟ್ಸ್ ಮಾಡಿದರೆ ನಿಮ್ಮ ಪ್ರೊಫೈಲ್ ಡಿಲೀಟ್
ನೆಲ್ಸನ್ ಮಂಡೇಲಾ ಆರೋಗ್ಯ ಸ್ಥಿತಿ ಗಂಭೀರ – ಆಸ್ಪತ್ರೆಗೆ ದಾಖಲು
ಯುದ್ಧ ಪೀಡಿತರಿಗೆ ವಸತಿ ನಿರ್ಮಾಣ ಯೋಜನೆ: ಭಾರತದ ಪ್ರಶಂಸಾರ್ಹ ನಡೆ
ಗೋ ಹತ್ಯೆ ವಿರೋಧಿಸಿ ಮೈ ಮೇಲೆ ಬೆಂಕಿ ಹಚ್ಚಿಕೊಂಡ ಬೌದ್ದ ಸನ್ಯಾಸಿ..
ಯು.ಅರ್.ಗೆ ಕೈ ತಪ್ಪಿದ ಮ್ಯಾನ್ ಬೂಕರ್ ಪ್ರಶಸ್ತಿ – ಗಿಟ್ಟಿಸಿ ಕೊಂಡ ಲೇಖಕಿ ಲಿಡಿಯಾ ಡೇವಿಸ್
| ರಿಯಾದ್ (ಸೌದಿ ಅರೇಬಿಯಾ) : ಸೌದಿ ಪ್ರಾಧಿಕಾರ ಘೋಷಿಸಿದ “ನಿತಾಕತ್” ರಿಯಾಯಿತಿ ಅವಧಿಯ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಲು ಮತ್ತು ಅನಧಿಕೃತ ನಿವಾಸಿಗಳ ತುರ್ತು ಪ್ರಮಾಣ ಪತ್ರ ವಿತರಣೆಯಲ್ಲಿ ಐ.ಎಫ್.ಎಫ್.ರಿಯಾದ್ ಘಟಕವು ಭಾರತೀಯ ರಾಯಭಾರಿ ಕಛೇರಿಯೊಂದಿಗೆ ನಿರಂತರವಾಗಿ ಕಾರ್ಯಪ್ರವ್ರತವಾಗಿದೆ. ಕಳೆದೊಂದು ತಿಂಗಳುಗಳಿಂದ ಎಲ್ಲಾ…
June 19 2013 11:02:27 PM / No Comment / Read More »| ದುಬಾಯಿ ಅಲ್ ನಾಸರ್ ಲೀಸರ್ ಲ್ಯಾಂಡ್ ಐಸ್ ರಿಂಕ್ ಒಳಾಂಗಣ ಕ್ರೀಡಾಂಗಣದಲ್ಲಿ 21 ನೇ ತಾರೀಕು ಶುಕ್ರವಾರ ಮಧ್ಯಾಹ್ನ 3.00 ಗಂಟೆಯಿಂದ “ಯುಎಇ ತುಳುಕೂಟ “ದ ವತಿಯಿಂದ ವಿಜೃಂಬಣೆಯಿಂದ ನಡೆಯಲಿರುವ 23ನೇ ವರ್ಷದ ತುಳುಪರ್ಬ-2013 ಕ್ಕೆ ಕೊಲ್ಲಿನಾಡಿನ ಸಮಸ್ಥ ತುಳುವರ ಪರವಾಗಿ…
June 19 2013 04:32:45 PM / No Comment / Read More »
| ರಿಯಾದ್; ವೀಸಾ ಅವಧಿ ಮುಗಿಯುವ ಮುನ್ನವೇ ಸೌದಿ ಅರೇಬಿಯಾ ತೊರೆಯಿರಿ ಎಂದು ಸೌದಿಯಲ್ಲಿ ನೆಲೆಸಿರುವ ಭಾರತೀಯ ನಾಗರಿಕರಿಗೆ ರಿಯಾದ್ನ ಭಾರತೀಯ ರಾಯಭಾ ಕಚೇರಿ ಎಚ್ಚರಿಕೆ ನೀಡಿದೆ.ವೀಸಾ ಅವಧಿ ಮುಗಿದ ನಂತರವೂ ಸೌದಿಯಲ್ಲಿ…
June 19 2013 04:09:52 PM / No Comment / Read More »
| ಜಿದ್ದಾ : ಸೌದಿ ಅರೇಬಿಯಾ ಭಾರತೀಯ ರಾಯಭಾರಿ ಕಚೇರಿಯು ಸೌದಿ ಸರಕಾರದ ದ ನಿತಾಕಾತ್ ಯೋಜನೆಯಿಂದ ಸಂಕಷ್ಟದಲ್ಲಿರುವ ಭಾರತೀಯ ನೌಕರರಿಗಾಗಿ ಜೂನ್ 20 ಹಾಗು 27 ರಂದು ಉದ್ಯೋಗ ಮೇಳ ಆಯೋಜಿಸಿದೆ. ಮದ್ಯಾಹ್ನ 1 ಘಂಟೆಯಿಂದ ಜಿದ್ದಾ…
June 19 2013 03:28:46 PM / No Comment / Read More »
| ದುಬೈ: ಬೆಳ್ತಂಗಡಿ ತಾಲೂಕಿನ ಉಜಿರೆ ಪ್ರದೇಶದಲ್ಲಿ ಸಾಮಾಜಿಕ ಸೇವೆಯ ಮೂಲಕ ಸರ್ವರಿಗೂ ಚಿರಪರಿಚಿತವಾದ ಮಾನವೀಯತೆಯ ಮಹಾ ಸಮುಚ್ಚಯ,ನೊಂದವರ ಅಭಯ ಕೇಂದ್ರ ಹಿಂದುಳಿದವರ ಆಶಾ ತಾಣವಾದ ಮಲ್ಜಹ್ ಸಂಸ್ಥೆಯ ದುಬೈ ಸಮಿತಿ…
June 19 2013 12:18:13 PM / No Comment / Read More »
| ಅಲ್ ಐನ್ : ಉಜಿರೆ ಮಲ್ಜಹ್ ಸಂಸ್ಥೆಯ ದುಬೈ-ಶಾರ್ಜಾ ಕಾರ್ಯನಿರ್ವಾಹಕರಾಗಿದ್ದ ಮುಹಮ್ಮದ್ ಅಶ್ರಫ್ ಲತೀಫಿ ತೆಕ್ಕಾರು ರವರು ತವರಿಗೆ ತೆರಳುವ ಪ್ರಯುಕ್ತ ಮಲ್ಜಹ್ ಯುಎಇ ರಾಷ್ಟ್ರೀಯ ಸಮಿತಿ ವತಿಯಿಂದ ಇತ್ತೀಚಿಗೆ…
June 19 2013 08:26:17 AM / No Comment / Read More »
| ನವದೆಹಲಿ : ರಾಜಸ್ತಾನ ರಾಯಲ್ಸ್ ತಂಡದ ಸಹ ಮಾಲೀಕ ರಾಜ್ ಕುಂದ್ರಾ ವರನ್ನು IPL ನಿಂದ ಅಮಾನತು ಮಾಡಿ ಬಿಸಿಸಿಐ ಆದೇಶ ಹೊರದಿಸಿದೆ. ನವದೆಹಲಿಯಲ್ಲಿ ಬಿಸಿಸಿಐ(ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ) ಹಂಗಾಮಿ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ನೇತೃತ್ವದಲ್ಲಿ ನಡೆದ ಬಿಸಿಸಿಐ ಕಾರ್ಯಕಾರಿ ಸಭೆಯಲ್ಲಿ ಈ…
June 10 2013 02:16:33 PM / No Comment / Read More »
| ನ್ಯೂಯಾರ್ಕ್ : ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ವಿಶ್ವದಲ್ಲೇ ಶ್ರೀಮಂತ ಕ್ರಿಕೆಟಿಗ ಎಂಬ ಸುದ್ದಿಯೊಂದನ್ನು ಫೋಬ್ಸ್ ನಿಯತಕಾಲಿಕೆ ಪ್ರಕಟಿಸಿದೆ. ವಿಶ್ವದಲ್ಲಿಯೇ ವರ್ಷವೊಂದಕ್ಕೆ ಅತಿ ಹೆಚ್ಚು ಹಣ…
June 10 2013 12:23:56 AM / No Comment / Read More »
| ತುಮಕೂರು : ಯುವ ಆಟಗಾರರು ಉತ್ತಮ ಹಾಗೂ ಉನ್ನತ ಭವಿಷ್ಯಕ್ಕಾಗಿ ಶಿಸ್ತು, ಪರಿಶ್ರಮ, ಬದ್ಧತೆಯೊಂದಿಗೆ ಉತ್ತಮ ಹವ್ಯಾಸ, ಸನ್ನಡತೆ ಹಾಗೂ ಸತ್ಯನಿಷ್ಠೆಯುಳ್ಳವರಾಗಬೇಕೆಂದು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ…
June 7 2013 01:26:45 AM / No Comment / Read More »
| ನವದೆಹಲಿ: ಬೆಟ್ಟಿಂಗ್ ಹಾಗೂ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಸಂಬಂಧ ವಿಚಾರಣೆಗೆ ಒಳಗಾಗಿರುವ ಐಪಿಎಲ್ ಫ್ರಾಂಚೈಸಿ, ರಾಜಸ್ಥಾನ ರಾಯಲ್ಸ್ ತಂಡದ ಮಾಲೀಕ ರಾಜ್ ಕುಂದ್ರಾ ಅವರ ಪಾಸ್ಪೋರ್ಟ್ನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದು,…
June 6 2013 01:42:37 PM / No Comment / Read More »| (ವಿಶ್ವಕನ್ನಡಿಗ ನ್ಯೂಸ್) :ಆತ ದಕ್ಷಿಣ ಆಫ್ರಿಕಾದ ಪ್ರಸಿದ್ದ ಆಟಗಾರ,ಟೆಸ್ಟ್ ಹಾಗು ಏಕದಿನ ಪಂಧ್ಯಗಳಲ್ಲಿ ಅದ್ಬುತ ಸಾಧನೆ ಮಾಡಿದ ಕ್ರಿಕೆಟಿಗ.ಆತನಿಗೆ ಜಗತ್ತಿನಲ್ಲಿ ಅತಿ ಹೆಚ್ಚು ಅಭಿಮಾನಿಗಳಿದ್ದಾರೆ ಆತನೇ ಭಾರತೀಯ ಮೂಲದ ಹಾಶಿಮ್ ಆಮ್ಲ. ಕ್ರಿಕೆಟ್ ಅನ್ನೋ ಆಟ ಇತ್ತೀಚಿನ ದಿನಗಳಲ್ಲಿ ಆಟಕ್ಕಿಂತಲೂ ಹೆಚ್ಚು…
June 19 2013 11:31:14 PM / 1 Comment / Read More »| ಬರ್ಮಿಂಗ್ ಹ್ಯಾಂ: ಎಜ್ಬಾಸ್ಟನ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಅತ್ಯತ್ತಮ ಪ್ರದರ್ಶನ ತೋರಿದ ಭಾರತ ತಂಡ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಎಂಟು ವಿಕೆಟ್ಗಳ ಗೆಲುವು ಪಡೆಯಿತು. ಪದೇ ಪದೇ ಸುರಿದ ಮಳೆ ಆಟದ…
June 16 2013 10:35:02 AM / No Comment / Read More »ಚಲನಚಿತ್ರ ಅಕಾಡೆಮಿ ಅದ್ಯಕ್ಷೆ ಸ್ಥಾನಕ್ಕೆ ತಾರಾ ರಾಜಿನಾಮೆ
ಚಲನಚಿತ್ರ ಖ್ಯಾತ ನಿರ್ದೇಶಕ ಮಣಿವಣ್ಣನ್ ಇನ್ನು ನೆನಪು ಮಾತ್ರ..
‘ಬಾರ್’ ಅನ್ನು ತವರುಮನೆ ಎಂದ ವಿಶ್ವದ ಏಕೈಕ ಸಾಹಿತಿ ಯೋಗರಾಜ್ ಭಟ್ರು
ಸದ್ದಿಲ್ಲದ ಸೆಟ್ಟೇರಿದ ಬಸವಣ್ಣ..!!
ಮದುವೆಯಾಗುವ ಮುನ್ನವೇ ಗರ್ಭವತಿಯಾದ ಜಿಯಾ ಖಾನ್..!!
ಜೀಯಾ ಖಾನ್ ಬರೆದಿಟ್ಟ ಆರು ಪುಟಗಳ ಟಿಪ್ಪಣಿ ಪತ್ತೆ
ಓದುಗರ ಪ್ರತಿಕ್ರಿಯೆಗಳು