ರಾಷ್ಟ್ರೀಯ ಸುದ್ದಿಗಳು

ಸ್ಪಾಟ್ ಫಿಕ್ಸಿಂಗ್ – ಶ್ರೀನಿವಾಸನ್ ರಾಜೀನಾಮೆಗೆ ನಕಾರ »

images

11:32 am | ಮುಂಬಯಿ: ತನ್ನ ಅಳಿಯ ಗುರುನಾಥ್ ಮೇಯಪ್ಪನ್ ಮೇಲಿರುವ ಬೆಟ್ಟಿಂಗ್ ವ್ಯಸನ ಆರೋಪ ಸಂಬಂಧ ರಾಜೀನಾಮೆಗೆ ಕೇಳಿಬರುತ್ತಿರುವ ಒತ್ತಡಗಳಿಗೆ ತಿರಸ್ಕಾರ ವ್ಯಕ್ತಪಡಿಸಿರುವ ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್, ತಾನು ಯಾವುದೇ ರೀತಿಯ ತಪ್ಪೆಸಗದ ಹೊರತು ಸುಮ್ ಸುಮ್ನೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಶನಿವಾರ ಮುಂಬಯಿನಲ್ಲಿ ಎದುರಾದ…

May 26 2013 / No Comment / Read More »

ಸ್ಪಾಟ್ ಫಿಕ್ಸಿಂಗ್ – ಗುರುನಾಥ್ ಮೇಯಪ್ಪನ್ ಬಂಧನ »

guru_1466574g

11:31 am | ಮುಂಬಯಿ : ಐಪಿ ಎಲ್ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ಅಳಿಯ ಗುರುನಾಥ್ ಮೆಯಪ್ಪನ್ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.  ಮದುರೈನಿಂದ ವಿಶೇಷ ವಿಮಾನದಲ್ಲಿ ಮಧ್ಯರಾತ್ರಿ ಗುರುನಾಥ್ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ವಿಚಾರಣೆ ಗೊಳಪಡಿಸಿದ ಬಳಿಕ ಬಂಧಿಸಿದ್ದಾರೆ. ಮೂರುಗಂಟೆ ವಿಚಾರಣೆ ನಡೆಸಿದ ಪೊಲೀಸರು 40 ಪ್ರೆಶ್ನೆಗಳನ್ನು ಕೇಳಿದ್ದಾರೆ ಎಂದು ತಿಳಿದುಬಂದಿದೆ. ಗುರುನಾಥ್…

May 25 2013 / No Comment / Read More »

ನಾನು ಅಮ್ಮನಂತೆ ಮೃದು ಎಂದು ಭಾವಿಸಬೇಡಿ – ರಾಹುಲ್ ಗಾಂಧಿ »

images

11:23 am | ನವ ದೆಹಲಿ : ಗುಂಪುಗಾರಿಕೆ ಮತ್ತು ಅಶಿಸ್ತು ನಿರ್ವಹಿಸುವಲ್ಲಿ ತಾಯಿ ಸೋನಿಯಾ ಗಾಂಧಿ ಅವರಿಗಿಂತಲೂ ಕಠಿಣವಾಗಿ ವ್ಯವಹರಿಸುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಆ ಮೂಲಕ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಕಟ್ಟುನಿಟ್ಟಿನ ಸಂದೇಶ ರವಾನಿಸಿದ್ದಾರೆ. ದಿಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಸಂಸದರು, ಶಾಸಕರು, ಕೌನ್ಸಿಲರ್‌ಗಳು…

May 25 2013 / No Comment / Read More »

ಒಬ್ಬಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ಖಚಿತ – ಮುಖ್ಯಮಂತ್ರಿ »

images

01:08 pm | ನವದೆಹಲಿ : ವಿಧಾನ ಪರಿಷತ್ ನ ಒಬ್ಬ ಸದಸ್ಯರಿಗೆ ಸಚಿವ ಸ್ಥಾನ ನೀಡಲು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಒಪ್ಪಿಗೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ. ಇಂದು ಬೆಳಗ್ಗೆ  ನವದೆಹಲಿಯ ಜನಪಥ್ ರಸ್ತೆಯಲ್ಲಿ ಸೋನಿಯಾ ಗಾಂಧಿಯವರನ್ನು ಭೆಟಿ ಮಾಡಿದ ಸಿದ್ಧರಾಮಯ್ಯ ಇನ್ನುಳಿದ 5ಸಚಿವ ಸ್ಥಾನ ವನ್ನು ಯಾರಿಗೆ ನೀಡಬೆಕೆಂಬ ಬಗ್ಗೆ ಚರ್ಚೆ ನಡೆಸಿದರು. ಬಳಿಕ ಸುದ್ದಿಗಾಗರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು ವಿಧಾನ ಪರಿಷತ್ ಸದಸ್ಯರಲ್ಲಿ…

May 23 2013 / No Comment / Read More »

ಯು.ಅರ್.ಗೆ ಕೈ ತಪ್ಪಿದ ಮ್ಯಾನ್ ಬೂಕರ್ ಪ್ರಶಸ್ತಿ – ಗಿಟ್ಟಿಸಿ ಕೊಂಡ ಲೇಖಕಿ ಲಿಡಿಯಾ ಡೇವಿಸ್ »

hhh

11:40 am | ಲಂಡನ್ : ಅಮೆರಿಕದ ಲೇಖಕಿ ಲಿಡಿಯಾ ಡೇವಿಸ್ 2013ನೆ ಸಾಲಿನ ಪ್ರತಿಷ್ಠಿತ ಮ್ಯಾನ್ ಬೂಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಕನ್ನಡದ ಖ್ಯಾತ ಬರಹಗಾರ ಯು.ಆರ್.ಅನಂತ ಮೂರ್ತಿಯವರ ಹೆಸರು ನಿನ್ನೆ ಪ್ರಕಟವಾಗಿದ್ದ ಅಂತಿಮ ಸುತ್ತಿನ ಅಭ್ಯರ್ಥಿಗಳ ಪಟ್ಟಿಯಲ್ಲಿತ್ತು. ಆದರೆ, ಪ್ರಶಸ್ತಿ ಲಿಡಿಯಾರ ಪಾಲಾಗುವುದರೊಂದಿಗೆ ಕನ್ನಡಿಗರಿಗೆ ಮಾತ್ರವಲ್ಲದೆ, ಇಡೀ ಭಾರತ ದೇಶಕ್ಕಿದ್ದ…

May 23 2013 / 2 Comments / Read More »

ಮಾಲೆಂಗಾವ್ ಸ್ಪೋಟ ಪ್ರಕರಣ – ಪ್ರಜ್ಞಾ ಸಿಂಗ್ ಮತ್ತು ಸ್ವಾಮೀ ಅಸೀಮಾಂದರನ್ನು ಕೈ ಬಿಟ್ಟ ಚಾರ್ಜ್ ಶೀಟ್ »

Pragya-Singh-Thakuruuu

11:11 am | ಮುಂಬಯಿ : 2006ರಲ್ಲಿ ಸಂಭವಿಸಿದ ಮಾಲೆಗಾಂವ್‌ನಲ್ಲಿ   ಸ್ಫೋಟಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ತಂಡವು  ನ್ಯಾಯಾಲಯಕ್ಕೆ ಬುಧವಾರ ನಾಲ್ಕು ಮಂದಿ ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ. ಆದರೆ, ಪ್ರಕರಣದಲ್ಲಿ ಬಂಧಿತ ಪ್ರಮುಖ ಆರೋಪಿಗಳಾದ ಸ್ವಾಮಿ ಅಸೀಮಾನಂದ,ಶ್ರೀಕಾಂತ್ ಪ್ರಸಾದ್ ಪುರೋಹಿತ್, ಸಾದ್ವಿ ಪ್ರಜ್ಞಾ ಸಿಂಗ್ ಹಾಗೂ ಹಲವು ರಾಷ್ಟ್ರೀಯ ಸ್ವಯಂ ಸೇವಕ…

May 23 2013 / No Comment / Read More »

ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿಗೆ ವಿಶ್ವಸಂಸ್ಥೆ ಪ್ರಶಸ್ತಿ »

umman-chandi

09:53 am | ತಿರುವನಂತಪುರ : ವಿಶ್ವಸಂಸ್ಥೆ ಪ್ರತಿವರ್ಷ ಪ್ರಪಂಚದ ಐದು ವಲಯಗಳಿಗೆ ನೀಡುವ ಸಾರ್ವಜನಿಕ ಸೇವಾ ಪ್ರಶಸ್ತಿಗೆ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರು ಆಯ್ಕೆಯಾಗಿದ್ದಾರೆ. ಉಮ್ಮನ್ ಚಾಂಡಿ ಅವರ ಜನ ಸಂಪರ್ಕ ಕಾರ್ಯಕ್ರಮವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೊಸ ಪ್ರಯೋಗವಾಗಿದ್ದು, ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಉತ್ತರದಾಯಿತ್ವ ತಂದಿದ್ದಕ್ಕಾಗಿ ಈ…

May 23 2013 / No Comment / Read More »

ವಿಕಲ ಚೇತನ ಮಹಿಳೆ, ಮೌಂಟ್ ಎವರೆಸ್ಟ್ ಏರಿದ ಧೀರೆ..!! »

2013_5$advtcontent122_May_2013_144925793

04:03 pm | ಕಾಠ್ಮಂಡು: ಎರಡು ವರ್ಷದ ಹಿಂದೆ ತನ್ನಿಂದಾದ  ತಪ್ಪಿಗೆ ಒಂದು ಕಾಲು ಕಳೆದು ಕೊಂಡು, ಎಲ್ಲರ ಸಹಾನುಭೂತಿ, ಸಂತಾಪಕ್ಕೆ ಗುರಿಯಾಗಿದ್ದ ಆಕೆ ಮಂಗಳವಾರ ವಿಶ್ವದ ಅತ್ಯುನ್ನತ ಶಿಖರ- ಮೌಂಟ್ ಎವೆರೆಸ್ಟ್ ಏರಿ ನಿಂತು, ಆಕೆಯಲ್ಲಿದ್ದ  ಕನಿಕರವನ್ನು ಕೀರ್ತಿಯಾಗಿ ಮಾರ್ಪಡಿಸಿದಳು. ಎವೆರೆಸ್ಟ್ ಎಕ್ಸ್‌ಪಿಡಿಶನ್ ತಂಡದ ಸದಸ್ಯೆಯಾಗಿದ್ದ ಅರುನಿಮಾ ಸಿನ್ಹಾ (25) ಮಂಗಳವಾರ…

May 22 2013 / No Comment / Read More »

ಸಂಜಯ್ ದತ್ ನನ್ನು ಮುಂಬಯಿನ ಯೆರವಾಡ ಜೈಲಿಗೆ ಸ್ಥಳಾಂತರ.. »

8ABB-84ABF11

01:09 pm | ಮುಂಬಯಿ : 1993ರ ಮುಂಬಯಿ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿಂದಂತೆ ಮುಂಬೈನ ಅರ್ಥರ್ ರಸ್ತೆ ಕಾರಾಗೃಹದಲ್ಲಿದ್ದ ನಟ ಸಂಜಯ್ ದತ್ ಅವರನ್ನು  ಇಂದು ಬುಧವಾರ ಇಲ್ಲಿನ ಯೆರವಾಡ  ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ. ಭದ್ರತೆ ದೃಷ್ಟಿಯಿಂದ ಮತ್ತು ಮಾಧ್ಯಮದವರ ಕಣ್ಣು ತಪ್ಪಿಸುವ  ಸಲುವಾಗಿ ಇಂದು ಮುಂಜಾನೆ ವೇಳೆಯಲ್ಲಿ ಬಿಗಿ ಭದ್ರತೆಯೊಂದಿಗೆ ದತ್ ಅವರನ್ನು ಯೆರವಾಡಾ ಕಾರಾಗೃಹಕ್ಕೆ ಕರೆದೊಯ್ಯಲಾಯಿತು ಎಂದು…

May 22 2013 / No Comment / Read More »

ಅಮೇರಿಕ ಸುಂಟರಗಾಳಿಗೆ ತತ್ತರ ಸುಮಾರು 90ಕ್ಕೂ ಹೆಚ್ಚು ಮಂದಿ ಸಾವು »

usa2

09:08 pm |     ವಾಷಿಂಗ್ಟನ್ : ದಕ್ಷಿಣ ಮಧ್ಯ ಅಮೆರಿಕದ ಒಕ್ಲಹೋಮ ನಗರದಲ್ಲಿ ಸೋಮವಾರ ಪ್ರಬಲ ಬಿರುಗಾಳಿ ಹೊಡೆತಕ್ಕೆ ಸಿಲುಕಿ 20 ಶಾಲಾ ಮಕ್ಕಳೂ ಸೇರಿದಂತೆ 90 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಬಿರುಗಾಳಿ ಹೊಡೆತಕ್ಕೆ ಮೂರು ಪ್ರದೇಶ ಹೆಚ್ಚು ಹಾನಿಗೊಳಗಾಗಿದ್ದು ಎರಡು…

May 21 2013 / No Comment / Read More »

ಸ್ಪಾಟ್ ಫಿಕ್ಸಿಂಗ್; ಹಲವು ಅನುಮಾನಗಳಿಗೆ ದಾರಿಮಾಡಿ ಕೊಟ್ಟ “ಸಾಕ್ಷಿ” ಧೋನಿ »

BeFunky_MS-Dhonis-wife-Sakshi-and-Vindu-Dara-Singh-at-IPL-2013-Match.jpg

07:04 pm | ದೆಹಲಿ:ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣ ಹೊಸ ಹೊಸ ತಿರುವು ಪಡೆಯುತ್ತಿದ್ದು ಇದರಲ್ಲಿ ಹಲವಾರು ಸೆಲೆಬ್ರಿಟಿಗಳ ಪಾತ್ರವನ್ನ ಖಚಿತ ಪಡಿಸುವ ಅನೇಕ “ಸಾಕ್ಷಿ” ಪೊಲೀಸರಿಗೆ ಸಿಕ್ಕಿದೆ ಎನ್ನಲಾಗುತ್ತಿದೆ . ಬಿಗ್ ಬಾಸ್ ವಿನ್ನರ್ ಹಾಗು ನಟ ದಾರ ಸಿಂಗ್ ಪುತ್ರ ವಿಂದು ದಾರಾ ಸಿಂಗ್ ನನ್ನ ಮುಂಬೈ ಪೊಲೀಸರು…

May 21 2013 / No Comment / Read More »

ಪತಿರಾಯ ಇಲ್ಲದ ಸಮಯ ನೋಡಿ ಕಾಮುಕನೊಂದಿಗೆ ಸರಸ ಸಲ್ಲಪವಾಡಿದ ಪತ್ನಿ..!! »

2013_5$advtcontent121_May_2013_154048780

05:57 pm |   ಬ್ರೆಜಿಲಿಯಾ: ತನ್ನ ಪತಿರಾಯ ಮನೆಯಲ್ಲಿ ಇಲ್ಲದ ಸಮಯ ನೋಡಿ  ಆತನ ಪತ್ನಿ  ಬೇರೊಬ್ಬನ ಜತೆ ಸರಸ ಸಲ್ಲಾಪದಲ್ಲಿ ತೊಡಗಿದ್ದಾಗ ಆಕೆಯ ಗಂಡ ದಿಡೀರನೆ ಮನೆಗ ಬಂದು ತನ್ನ ಪತ್ನಿ ಬೇರೊಬ್ಬನ ಜೊತೆ ಸರಸ ಸಲ್ಲಾಪ ವನ್ನು ಕಂಡ ಘಟನೆ ಬ್ರೆಜಿಲ್ ನಲ್ಲಿ ನಡೆದಿದೆ.   ಆತನ ಪತ್ನಿಯೊಂದಿಗೆ…

May 21 2013 / No Comment / Read More »

ಫೇಸ್ ಬುಕ್ ನಲ್ಲಿ ಗೋ ಹತ್ಯೆ ಪ್ರಚೋದನೆ – ದೂರು ದಾಖಲು »

cow

05:36 pm | ಲಖನೌ : ಸಾಮಜಿಕ ಜಾಲ ತಾಣ ಫೇಸ್ ಬುಕ್‌ನಲ್ಲಿ ಗೋ ಹತ್ಯೆ ಪ್ರಚೋದಿಸುವಂತಹ ವರದಿಯನ್ನು ಬಿತ್ತರಿಸಿದ ಆರೋಪದ ಮೇಲೆ ಉತ್ತರ ಪ್ರದೇಶದಪೊಲೀಸರು  ದೂರು ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ. “ನಮ್ಮೊಂದಿಗೆ ಬನ್ನಿ ಗೋ ಹತ್ಯೆ ಪ್ರಚೋದಿಸಿ” ಎಂದು ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತಹ ವರದಿಯನ್ನು ಫೇಸ್‌ಬುಕ್‌ನಲ್ಲಿ ಪ್ರಚುರಪಡಿಸಲಾಗಿದ್ದು, ಸಾರ್ವಜನಿಕರೊಬ್ಬರು ದೂರು ನೀಡಿದ್ದರು.…

May 21 2013 / No Comment / Read More »

ಪ್ರೀತಿ ಝಿಂಟಾ ಒಂದು ಟೀಮ್ ಖರೀದಿಸುವಷ್ಟು ಶ್ರಿಮಂತಳಾ? »

preity-zinta-AP

04:32 pm | ಐಪಿಎಲ್ ಸ್ಪಾಟ್ ಫಿಕ್ಸಿಂಗ್ ನಂತರ ಐಪಿಎಲ್ ಪಂಧ್ಯಾವಳಿಯ ಸುತ್ತ ಅನೇಕ ಅನುಮಾನದ ಹುತ್ತ ಹುಟ್ಟುಕೊಂಡಿದೆ. ಪೋಲೀಸರ ಪ್ರಕಾರ ಶ್ರೀಶಾಂತ್ ಹಾಗು ಇನ್ನುಳಿದ ಇಬ್ಬರು ಆಟಗಾರರು ಸೂತ್ರದ ಗೊಂಬೆಗಳಾಗಿದ್ದು ನಿಜವಾದ ಗೊಂಬೆಯಾಡಿಸುವ ಮನುಷ್ಯ ವಿದೇಶದಲ್ಲಿ ಕುಳಿತುಕೊಂಡು ಗೊಂಬೆಯಾಟ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ನೀಡಿದ್ದಾರೆ. ಪಂಜಾಬ್ ತಂಡದ ಒಡತಿ…

May 21 2013 / No Comment / Read More »

ಪ್ರಧಾನಿ ಹುದ್ದೆಗೆ ನೆಚ್ಚಿನ ಅಭ್ಯರ್ಥಿ ನರೇಂದ್ರ ಮೋದಿ – ಎ ಬಿ ಪಿ ಸಮೀಕ್ಷೆ »

Narendra Modi SRCC

02:46 pm | ನವದೆಹಲಿ ; ಇತ್ತೀಚಿಗೆ ಎಬಿಪಿ ನ್ಯೂಸ್‌ ಹಿಂದಿ ಸುದ್ದಿವಾಹಿನಿ ಮತ್ತು ಎಸಿ ನೀಲ್ಸನ್‌ ಸಮೀಕ್ಷಾ ಸಂಸ್ಥೆ ನಡೆಸಿದ ಲೋಕಸಭಾ ಚುನಾವಣೆ ಸಮೀಕ್ಷೆಯಲ್ಲಿ ಪ್ರಧಾನಿ ಹುದ್ದೆಯ ನೆಚ್ಚಿನ ಅಭ್ಯರ್ಥಿಯಾಗಿ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ಹೊರಹೊಮ್ಮಿದ್ದಾರೆ. ಸುಮಾರು 150 ಕ್ಷೇತ್ರಗಳ 33 ಸಾವಿರ ಜನರನ್ನು ಸಮೀಕ್ಷೆಯಲ್ಲಿ ಸಂದರ್ಶಿಸಿದಾಗ ಬಿಜೆಪಿಯ ಸಂಭಾವ್ಯ…

May 21 2013 / 1 Comment / Read More »

ಸ್ಪಾಟ್ ಫಿಕ್ಸಿಂಗ್ – ಚುರುಕುಗೊಂಡ ತನಿಖೆ, ಮತ್ತೆ ನಾಲ್ವರು ಬುಕ್ಕಿಗಳ ಬಂಧನ »

Indian-cricketer-Srisanth-with-a-covered-face-brought-to-the-courts

01:54 pm | ಚೆನ್ನೈ : ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣ ಕ್ಕೆ ಸಂಬಂಧಿಸಿದಂತೆ ದಿನದಿಂದ ದಿನಕ್ಕೆ ತನಿಖೆ ಚುರುಕುಗೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚೆನ್ನೈನಲ್ಲಿ ಮತ್ತಿಬರು ಬುಕ್ಕಿಗಳನ್ನು ಬಂಧಿಸಲಾಗಿದೆ. ಚೆನ್ನೈನ ಕಲ್ಪಾಕ್ ಪ್ರದೇಶದಲ್ಲಿ ತಮಿಳುನಾಡಿನ ಸಿಬಿಸಿಐಡಿ ಪೊಲೀಸರು ಉತ್ತಮ್ ಚಂದ್, ಸಂಜಯ್ ಪಾಪ್ನಾ ಎಂಬ ಇಬ್ಬರು ಬುಕ್ಕಿಗಳನ್ನು ಬಂಧಿಸಿದ್ದಾರೆ. ಇಂದು ಬೆಳಿಗ್ಗೆ ಚೆನ್ನೈ ಪೊಲೀಸರು ಸ್ಪಾಟ…

May 21 2013 / No Comment / Read More »
ರಾಜ್ಯ ಸುದ್ದಿಗಳು

ಲಾರಿ-ಕಾರು ಮುಖಾಮುಖಿ ಡಿಕ್ಕಿ : ಮೂವರಿಗೆ ಗಾಯ »

26bntph5

12:59 am | ಬಂಟ್ವಾಳ : ಲಾರಿ ಹಾಗೂ ಕಾರಿನ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಗಾಯಗೊಂಡ ಘಟನೆ ವಗ್ಗ ಗ್ರಾ ಪಂ ಕಛೇರಿ ಬಳಿ ಶನಿವಾರ ನಡೆದಿದೆ.…

May 26 2013 / No Comment / Read More »

ಬಂಟ್ವಾಳದ ಸಮಸ್ಯೆಗಳಿಗೆ ಶೀಘ್ರ ಪರಿಹಾರಕ್ಕೆ ಕ್ರಮ : ಅರಣ್ಯ ಸಚಿವ ರಮಾನಾಥ ರೈ ಭರವಸೆ »

26bntph3

12:46 am |   ಬಂಟ್ವಾಳ : ಬಿ.ಸಿ.ರೋಡಿನಲ್ಲಿ ಹೈಟೆಕ್ ಬಸ್ ನಿಲ್ದಾಣ, ಟ್ರಾಫಿಕ್ ಪೊಲೀಸ್ ಠಾಣೆ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠನಗೊಳಿಸಲಾಗುವುದು ಎಂದು ರಾಜ್ಯ ಅರಣ್ಯ…

May 26 2013 / No Comment / Read More »

ತಾಳೆ ಮರದಿಂದ ಬಿದ್ದು ವ್ಯಕ್ತಿ ಸಾವು »

12:39 am | ಬಂಟ್ವಾಳ : ತಾಳೆ ಮರದಿಂದ ಆಕಸ್ಮಾತ್ ಕೆಳಕ್ಕೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ತಾಲೂಕಿನ ನರಿಕೊಂಬು ಸಮೀಪದ ಭಾಗೀರಥಿಕೋಡಿ ಎಂಬಲ್ಲಿ ಶನಿವಾರ ನಡೆದಿದೆ. ಮೃತರನ್ನು ಸ್ಥಳೀಯ…

May 26 2013 / No Comment / Read More »

ಮಠ ಮಂದಿರಗಳ ತಂಟೆ ಬೇಡ: ಜನರ ಸಮಸ್ಯೆಗೆ ಸ್ಪಂದಿಸುವಂತೆ ರೇವಣ್ಣ ತಾಕೀತು. »

8

11:23 pm |      ಚಿಕ್ಕಮಗಳೂರು, ಮೇ.೨೫: ಮುಖ್ಯ ಮಂತ್ರಿ ಸಿದ್ಧರಾಮಯ್ಯ ಮಠ -ಮಂದಿರಗಳ ಬಗ್ಗೆ ಕಾಳಜಿ ವಹಿಸುವ ಬದಲು ಜನ ಸಾಮನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲಿ…

May 25 2013 / No Comment / Read More »

ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳಮಠದ ನೂತನ ಉತ್ತರಾಧಿಕಾರಿಯಾಗಿ ಪವಮಾನಾಚಾರ್ಯರು ನೇಮಕ »

25-hvr-1 (1)

09:16 pm |   ಹಾವೇರಿ  ;ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳಮಠದ ನೂತನ ಉತ್ತರಾಧಿಕಾರಿಯಾಗಿ ಪವಮಾನಾಚಾರ್ಯಅವರನ್ನು ನಿಯುಕ್ತಗೊಳಿಸಿ ಗುರುವಾರ ಪ್ರಸಕ್ತ ಪೀಠಾಧ್ಯಕ್ಷರಾದ ಸುಯತೀಂದ್ರ ಸ್ವಾಮೀಜಿಯವರು ಪವಮಾನಾಚಾರ್ಯರಿಗೆ ಉತ್ತರಾಧಿಕಾರದ ಕಾಯಿಯನ್ನು ಹಸ್ತಾಂತರಿಸುವ…

May 25 2013 / No Comment / Read More »

ಶಿರಾ : ಮಕ್ಕಳ ಬೇಸಿಗೆ ಶಿಬಿರ »

pnhalli-2=pnhalli schoolnalli nadeda besige shibiradalli palgondidda  vidyarthi pravasa karyakrama

09:15 pm |   ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿಯ ಸರ್ಕಾರಿ ಪ್ರೌಡ ಶಾಲೆಯಲ್ಲಿ  ಶಿಶು ಆಭಿವೃದ್ಧಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಗಳ ಜಂಟಿ ಆಶ್ರಯದಲ್ಲಿ ಹಮ್ಮಿ ಕೊಂಡಿದ್ದ, ಮಕ್ಕಳ ಬೇಸಿಗೆ…

May 25 2013 / No Comment / Read More »

ಶಿರಾ : ಹೊಸ ಬೋರ್ ನಲ್ಲಿ ನೀರು ಕಂಡು ಹರ್ಷಗೊಂಡ ಗ್ರಾಮಸ್ಥರು »

09:07 pm | ಪಟ್ಟನಾಯಕನಹಳ್ಳಿ : ಅಂರ್ತಜಲ ಕುಸಿತದಿಂದ ಕೊಳವೆ ಬಾವಿಗಳು ಬತ್ತಿ ಹೋಗಿದ್ದು ಕುಡಿಯುವ ನೀರಿಗೆ ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ. ನಾದೂರು ಗ್ರಾಮಗಳಲ್ಲಿ ನೀರಿಗಾಗಿ ಹಹಾಕಾರ ಪಡುತ್ತಿದ್ದು. ನಾದೂರು…

May 25 2013 / No Comment / Read More »

ಖಾಲಿದ್ ಮುಜಾಹಿದ್ ಕಸ್ಟಡಿ ಸಾವು ಮತ್ತು ವಕೀಲರ ಮೇಲೆ ದಾಳಿಯನ್ನು ಖಂಡಿಸಿ ಪ್ರತಿಭಟನೆ »

sdpi

08:29 pm | ಮಂಗಳೂರು : ಇತ್ತೀಚೆಗೆ ನಡೆದ ಮೂವತ್ತರ ಹರೆಯದ ಭಯೋತ್ಪಾದನ ಪ್ರಕರಣದ ಆರೋಪಿ ಅಮಾಯಕ ಖಾಲಿದ್ ಮುಜಾಹಿದ್‍ನ ಕಸ್ಟಡಿ ಸಾವು ಹಾಗೂ  ಆತನ ಪರ ವಕೀಲ ಮುಹಮ್ಮದ್ ಶಕೀಲ್…

May 25 2013 / No Comment / Read More »

ಉನ್ನತ ಶಿಕ್ಷಣ ಪಡೆಯಲಿರುವ ಗ್ರಾಮೀಣ ಹಾಗೂ ಕೊಳಗೇರಿ ವಿದ್ಯಾರ್ಥಿಗಳಿಗೆ ಶಿಕ್ಷಣ ಮಾರ್ಗದರ್ಶನ ನೀಡುವಂತೆ ಮನವಿ. »

altAjEhOkLkZl-NoiWfDt6c0M1OHJDEnLyS60QpOkg7mfoG

06:17 pm | ರಾಜ್ಯದ ಗ್ರಾಮೀಣ ಹಾಗೂ ಕೊಳಗೇರಿ ಪ್ರದೇಶಗಳ ಅದೆಷ್ಟೋ ಪ್ರತಿಭೆಗಳು ಸೂಕ್ತ ಶೈಕ್ಷಣಿಕ ಮಾರ್ಗದರ್ಶನವಿಲ್ಲದೆ ತಮ್ಮ ಶೈಕ್ಷಣಿಕ ಬದುಕಿಗೆ ತಿಲಾಂಜಲಿ ನೀಡುತ್ತಿದ್ದಾರೆ. 10ನೇ ತರಗತಿಯ ಬಳಿಕ ಏನು…

May 25 2013 / No Comment / Read More »

ಉಡುಪಿ – ಶ್ರೀ ಕೃಷ್ಣ ದೇಗುಲ ಸರಕಾರಕ್ಕೆ ಸೇರಬೇಕು – ಮುಖ್ಯಮಂತ್ರಿ ಹೇಳಿಕೆಗೆ ಜನಾರ್ದನ ಪೂಜಾರಿ ಖಂಡನೆ »

03:49 pm | ಉಡುಪಿ: ಉಡುಪಿಯ ಶ್ರೀಕೃಷ್ಣ ದೇವಾಲಯವನ್ನು ಸರಕಾರದ ವಶಕ್ಕೆ ಪಡೆದುಕೊಳ್ಳುವುದಾಗಿ ರಾಜ್ಯದ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಸಿದ್ಧರಾಮಯ್ಯ ನೀಡಿದ ಹೇಳಿಕೆಗೆ ಕಾಂಗ್ರೆಸ್ ನಾಯಕರೇ ಆದ ಮಾಜಿ ಕೇಂದ್ರ…

May 25 2013 / No Comment / Read More »

ನೂತನ ಸಚಿವರಾಗಿ ಎಸ್.ಅರ್.ಪಾಟೀಲ್ ಪ್ರತಿಜ್ಞಾ ಸ್ವೀಕಾರ »

318x417

02:29 pm | ಬೆಂಗಳೂರು : ವಿಧಾನ ಪರಿಷತ್ ಸದಸ್ಯ ಎಸ್ ಅರ್ ಪಾಟೀಲ್ ನೂತನ ಸಚಿವರಾಗಿ  ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ಮಂತ್ರಿ ಸ್ಥಾನಗಿಟ್ಟಿಸಿಕೊಳ್ಳಬೇಕೆಂಬ ಅವರ ಕನಸು ನನಸಾಗಿದೆ. ಇಂದು  ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಹೆಚ್ .ಆರ್ ಭಾರಧ್ವಾಜ್ ನೂತನ ಸಚಿವರಿಗೆ ಪ್ರತಿಜ್ಞಾ  ವಿಧಿ ಬೋಧಿಸಿದರು. ಈ…

May 25 2013 / No Comment / Read More »

ಸ್ಪಾಟ್ ಫಿಕ್ಸಿಂಗ್ ಪುರಾಣ – ಶ್ರೀನಿವಾಸನ್ ಪುತ್ರ ಅಶ್ವಿನ್ ಹೇಳುವ ಕಥೆ ಇದು.. »

srinivasan-family-350

12:58 pm | ಬೆಂಗಳೂರು: ಸ್ಪಾಟ್ ಫಿಕ್ಸಿಂಗ್ ಕರ್ಮಕಾಂಡದ ಕೆಲ ಎಳೆಗಳು ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ಅವರ ಕಾಲಿಗೇ ಸುತ್ತಿಕೊಳ್ಳುತ್ತಿವೆ. ಪ್ರಕರಣದಲ್ಲಿ ಅವರ ಅಳಿಯ ಗುರುನಾಥ್ ಮೇಯಪ್ಪನ್ ಅವರ ಹೆಸರು ಬಲುಜೋರಾಗಿ…

May 25 2013 / No Comment / Read More »

ಅಮೆರಿಕಾದ ‘ನ್ಯಾಶನಲ್ ಜಿಯೋಗ್ರಾಫಿಕ್ ಬೀ’ ಸ್ಪರ್ದೆಯಲ್ಲಿ ಗೆದ್ದ ನಮ್ಮೂರ ಹುಡುಗ ಕಾರ್ಣಿಕ್ .. »

2

11:11 am |   ಕುಂದಾಪುರ: ಅಮೇರಿಕದ ಪ್ರತಿಷ್ಠಿತ ‘ನ್ಯಾಷನಲ್ ಜಿಯೊಗ್ರಾಫಿಕ್ ಸೊಸೈಟಿ’ ನಡೆಸುವ ‘ರಾಷ್ಟ್ರೀಯ ಜಿಯೋಗ್ರ್ರಫಿಕ್ ಬೀ’ ರಸಪ್ರಶ್ನೆ ಸ್ಪರ್ಧೆಯಲ್ಲಿ   ಕುಂದಾಪುರದ ಸುಳ್ಸೆ ಮೂಲದ ಸಾತ್ವಿಕ್ ಕರ್ಣಿಕ್ ಜಯಸಾಧಿಸಿದ್ದಾನೆ. ಸ್ವರ್ಧೆಯಲ್ಲಿ ಕೇಳಲಾದ…

May 25 2013 / No Comment / Read More »

ಉಡುಪಿ- ಅರೆನಗ್ನ ಅಸ್ವಸ್ಥ “ವಿಶ್ವಾಸದ ಮನ” ಗೆ.. »

vishwaasada-manege-1

10:50 am | ಉಡುಪಿ : ಕಳೆದ ಕೆಲವು ತಿಂಗಳುಗಳಿಂದ ನಗರದ ರಸ್ತೆಗಳಲ್ಲಿ ಅರೆ ನಗ್ನನಾಗಿ ಸುತ್ತಾಡುತ್ತಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿಯೋರ್ವನನ್ನು ಮೇ 23 ರಂದು ಶಂಕರಪುರದ ‘ವಿಶ್ವಾಸದ ಮನೆ’ ಯ…

May 25 2013 / No Comment / Read More »

ಇಂದು ಕೊಳದಪ್ಪಲೇಶ್ವರ ದೇವಸ್ಥಾನದಲ್ಲಿ ಕೋಣಂದೂರು ಶ್ರೀಗಳ ಇಷ್ಟಲಿಂಗ ಪೂಜೆ »

konanduru  srigalu

07:02 am | ಶಿರಾ: ಇಂದು (ಮೇ.25) ಪೌರ್ಣಮಿ ಪ್ರಯುಕ್ತ ನಗರದ ಶ್ರೀ ಕೊಳದಪ್ಪಲೇಶ್ವರ ಸ್ವಾಮಿ (ಈಶ್ವರ) ದೇವಸ್ಥಾನದಲ್ಲಿ ಕೋಣಂದೂರು ಶ್ರೀ ಶೈಲಾ ಶಾಖಾ ಮಠದ ಕಿರಿಯ ಶ್ರೀಗಳಾದ ಶ್ರೀಪತಿ…

May 25 2013 / No Comment / Read More »

ಬಿ.ಸಿ.ರೋಡು : ಟ್ರಾಫಿಕ್ ಜಾಂಗೆ ಕೊನೆಗೂ ಪರಿಹಾರ ಕಂಡುಕೊಂಡ ಪೊಲೀಸರು »

ಬಿ ಸಿ ರೋಡು ಟ್ರಾಫಿಕ್ ಸಂಭವಿಸಿದ ಕ್ಷಣ ಸಾಲುದ್ದದ ವಾಹನ ಸಾಲು.

11:41 pm |   ಬಂಟ್ವಾಳ : ತಾಲೂಕಿನ ಹೃದಯ ಪಟ್ಟಣ ಬಿ ಸಿ ರೋಡಿನ ನಿರಂತರ ಟ್ರಾಫಿಕ್ ಜಾಂಗೆ ಕೊನೆಗೂ ಪೊಲೀಸರು ಪರಿಹಾರ ಕಂಡುಕೊಂಡಂತೆ ಕಂಡು ಬಂದಿದೆ. ಸುರತ್ಕಲ್-ಬಿ…

May 24 2013 / No Comment / Read More »

ಕಲಾಯಿ : ವಿದ್ಯುತ್ ಕಂಬಕ್ಕೆ ಟಿಪ್ಪರ್ ಡಿಕ್ಕಿ »

11:39 pm | ಬಂಟ್ವಾಳ : ಟಿಪ್ಪರ್‍ವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಅಮ್ಮುಂಜೆ ಗ್ರಾಮದ ಕಲಾಯಿ-ಹೊಸನಗರ ಎಂಬಲ್ಲಿ ಶುಕ್ರವಾರ ನಡೆದಿದೆ.   ಟಿಪ್ಪರ್ ಚಾಲಕ ಹರೀಶ್ ಶೆಟ್ಟಿ ಅವರ…

May 24 2013 / No Comment / Read More »

ಕೊಡಾಜೆ ಅಪಘಾತದ ಬಸ್‍ಗೆ ಬೆಂಕಿ : ಸಾರ್ವಜನಿಕರಲ್ಲಿ ಗರಿಗೆದರಿದ ಸಂಶಯ »

ಬೆಂಕಿಯಿಂದ ಸಂಪೂರ್ಣ ಸುಟ್ಟು ಕರಕಲಾಗಿರುವ ಬಸ್.

11:35 pm |   ಬಂಟ್ವಾಳ : ಮಾಣಿ ಸಮೀಪದ ಕೊಡಾಜೆ ಎಂಬಲ್ಲಿ ಗುರುವಾರ ನಡೆದ ಸರಣಿ ಅಪಘಾತದಲ್ಲಿ ಜಖಂಗೊಂಡು ರಸ್ತೆಬದಿ ನಿಲ್ಲಿಸಲಾಗಿದ್ದ ಮಹೇಶ್ ಕಂಟ್ರಾಕ್ಟ್ ಕ್ಯಾರಿಯೇಜ್ ಬಸ್‍ಗೆ ಬೆಂಕಿ…

May 24 2013 / No Comment / Read More »

ಸುಳ್ಯದ ಕಾಂಗ್ರೆಸ್ ಧುರೀಣರಿಂದ ಸಚಿವರುಗಳಾದ ರೈ, ಖಾದರ್, ಸೊರಕೆ, ಜೈನ್ ಗೆ ಅಭಿನಂದನೆ »

DSCN9657

02:59 pm | ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯರವರ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಅವಿಭಜಿತ ದ.ಕ. ಜಿಲ್ಲೆಯಿಂದ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ನೂತನ ಸಚಿವರುಗಳಾದ ಶ್ರೀಯುತ ರಮಾನಾಥ ರೈ,…

May 24 2013 / 6 Comments / Read More »

ಇಂದಿನಿಂದ (ಮೇ 24)) ಕಾಜೂರು ದರ್ಗಾ ಶರೀಫ್ ಉರೂಸ್ »

Dargha-Add-3x10 (1)

12:50 pm | ಬೆಳ್ತಂಗಡಿ : ಇಂದಿನಿಂದ (ದಿನಾಂಕ ಮೇ  24) ಜೂನ್ 2 ಬಾನುವಾರ ತನಕ ಕಾಜೂರು ದರ್ಗಾ ಶರೀಫ್ ಉರೂಸ್ ನಡೆಯಲಿದೆ.  ಕಾರ್ಯಕ್ರಮಗಳ ವಿವರ : 10 ದಿನಗಳ…

May 24 2013 / No Comment / Read More »

ಇತ್ತೀಚಿನ ಹೆಡ್ ಲೈನ್ಸ್

ಗಮನಿಸಿರಿ

ಯಾವುದೇ ರೀತಿಯ ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳಿಗೆ ಇಲ್ಲಿ ಅವಕಾಶವಿಲ್ಲ . ದಯವಿಟ್ಟು ಅಂತಹ ಪ್ರತಿಕ್ರಿಯೆಗಳನ್ನು ಬರೆಯಬೇಡಿ .ನೀವು ಬರೆಯುವ ಕಮೆಂಟುಗಳಿಗೆ ನೀವೇ ಜವಾಬ್ಧಾರರಾಗಿದ್ದು ವಿಶ್ವ ಕನ್ನಡಿಗ ನ್ಯೂಸ್ ಜವಾಬ್ಧಾರರಾಗಿರುವುದಿಲ್ಲ .

ಮಾಹಿತಿ ತಂತ್ರಜ್ಞಾನ ಕಾಯ್ದೆ 66 A ಪ್ರಕಾರ ಅಸಭ್ಯ , ನಿಂದನಾತ್ಮಕ ಮತ್ತು ಪ್ರಚೋದನಾಕಾರಿ ಕಾಮೆಂಟ್ಸ್ ಬರೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ . ಇಂತಹ ಕಾಮೆಂಟುಗಳ ಬಗ್ಗೆ ಸರ್ಕಾರ ಅಥವಾ ಸಂಬಂಧ ಪಟ್ಟ ಇಲಾಖೆ ಮಾಹಿತಿ ಕೇಳಿದರೆ ಕಾಮೆಂಟ್ ಬರೆದವರ ಇ ಮೇಲ್ ಅಡ್ರೆಸ್ ಮತ್ತು ಅವರ ಐಪಿ ಅಡ್ರೆಸ್ ಕೊಡಲು ವಿಶ್ವ ಕನ್ನಡಿಗ ನ್ಯೂಸ್ ಬದ್ಧವಾಗಿರುತ್ತದೆ .

ಯಾವುದೇ ಕಾಮೆಂಟ್ ಅನ್ನು ಪ್ರಕಟಿಸುವ ಇಲ್ಲವೇ ಪ್ರಕಟಿಸದಿರುವ ಅಥವಾ ಅದರಲ್ಲಿರುವ ಕೆಲ ಆಕ್ಷೇಪಾರ್ಹ ಪದಗಳನ್ನು ತೆಗೆದು ಹಾಕುವ ಸಂಪೂರ್ಣ ಅಧಿಕಾರ ಸಂಪಾದಕೀಯ ಮಂಡಳಿಗಿದೆ. ವಿಶ್ವ ಕನ್ನಡಿಗ ನ್ಯೂಸಿನಲ್ಲಿ ಪ್ರಕಟವಾದ ಸುದ್ದಿ ಅಥವಾ ಪ್ರತಿಕ್ರಿಯೆಗಳ ಬಗ್ಗೆ ತಮ್ಮ ಆಕ್ಷೇಪಣೆಗಳಿದ್ದಲ್ಲಿ ಪ್ರಧಾನ ಸಂಪಾದಕರನ್ನು ಸಂಪರ್ಕಿಸಿ .

E Mail : ashrafmanzarabad@gmail.com

ಅಶ್ರಫ್ ಮಂಜ್ರಾಬಾದ್
ಪ್ರಧಾನ ಸಂಪಾದಕರು
ವಿಕೆ ನ್ಯೂಸ್.

***********************************************************

ಓದುಗರ ಸಂಖ್ಯೆ :

wordpress stats plugin

ಸುದ್ದಿಗಳು

ಓದುಗರ ಪ್ರತಿಕ್ರಿಯೆಗಳು

***********************************************************

***********************************************************

***********************************************************

***********************************************************

***********************************************************

ಚಿತ್ರ ಜಗತ್ತು

  • bigg-boss-6

    ಬಿಗ್ ಬಾಸ್ ಫಿಕ್ಸಿಂಗ್ ?

    Read More

  • 576286_10200193447061013_2022265953_n

    ಜೂನ್ ೧ ರಿಂದ ಫೇಸ್ ಬುಕ್ ಹಾಗು ಯೂ ಟ್ಯೂಬ್ ನಲ್ಲಿ ಮಲಾನಿ ಫಿಲಂ ಫೆಸ್ಟಿವಲ್

    Read More

  • 61806666Rishika_Singh_Photos_(5)

    ರಿಷಿಕಾ ಮಾತಿಗೆ ಬ್ರೇಕಿಲ್ಲ ಬಿಡಿ….ಬಿಗ್ ಬಾಸ್ ನಿರ್ದೇಶಕರೇ ನೀವೇನ್ ನಿದ್ದೆ ಮಾಡ್ತಿದ್ರಾ ?

    Read More

  • 1ce11231

    ಸಲ್ಲು ಭಾಯಿ ಕ ಶಾದಿ….!!

    Read More

  • img1130504021_1_1

    ಶೂಟಿಂಗ್ ಹುಡುಗರ ಎದುರೇ ಬೆತ್ತಲಾದಳಾ ರಿಷಿಕಾ..?

    Read More

  • Rishika-Singh-Photo

    ಯೂ ಟ್ಯೂಬ್ ನಲ್ಲಿ ಹರಿದಾಡುತ್ತಿದೆ ರಿಶಿಕಾ ಸಿಂಗ್ ಹಾಟ್ ವಿಡಿಯೋ , ದೂರು ದಾಖಲು

    Read More

  • BeFunky_1825217.jpg

    ಹುಚ್ಚು ಹಿಡಿಸುವ ಆಶಿಖಿ-2 “ತುಮ್ ಹಿ ಹೊ ……….”

    Read More

  • pbsreenivas

    ಹಿರಿಯ ಗಾಯಕ ಪಿ.ಬಿ. ಶ್ರೀನಿವಾಸ್ ನಿಧನ

    Read More

  • imagesCA3UFKGB

    ಸಂಗೀತ ಮತ್ತು ಚಿತ್ರರಂಗಕ್ಕೆ ವಿದಾಯ ಹೇಳಿದ್ದಾಳೆ ಜೆನೆಟ್ ಜಾಕ್ಸನ್

    Read More

  • IPL-12 (1)

    ವಿರಾಟ್ ಕೊಹ್ಲಿ ಜೊತೆ ರಾಗಿಣಿ ಕುಚ್ ಕುಚ್ ?

    Read More

  • anjali-

    ತೆಲುಗು ನಟಿ ಅಂಜಲಿ ನಾಪತ್ತೆ ! ಆತಂಕ ವ್ಯಕ್ತಪಡಿಸಿದ ಸಹೋದರ

    Read More

  • nbs

    ಸ್ವಾಮೀಜಿಗಳ ಆಶ್ರಮವಾಗುತ್ತಿದೆ ಬಿಗ್ ಬಾಸ್

    Read More

  • jayaprada

    ವೈ.ಎಸ್.ಆರ್ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಜಯಪ್ರದಾ

    Read More

  • himmatvala

    ಮೊದಲ ವಾರದಲ್ಲೇ 31 ಕೋಟಿ ಗಳಿಸಿದ ಹಿಮ್ಮತ್ ವಾಲಾ

    Read More

ಗಲ್ಫ್ ಸುದ್ದಿಗಳು

water-heater-300x225

ಅಜ್ಮಾನ್: ವಾಟರ್ ಹೀಟರ್ ಬಿದ್ದು ಮಗು ಸಾವು »

12:10 pm | ಅಜ್ಮಾನ್: ಇಲ್ಲಿನ ಸಮೀಪದ ಸನಯ್ಯದಲ್ಲಿ ವಾಸಿಸುತ್ತಿರುವ ಬಂಗ್ಲಾದೇಶ ಮೂಲದ ಕುಟುಂಬವೊಂದು ವಾಸಿಸುತ್ತಿರುವ ಕಟ್ಟಡದ ಬಾತ್ ರೂಂನಲ್ಲಿರುವ ವಾಟರ್ ಹೀಟರ್ ಬಿದ್ದ ಪರಿಣಾಮ 5ವರ್ಷದ ಮಗುವೊಂದು ಸಾವನ್ನಪ್ಪಿದ ಘಟನೆ ನಡೆದಿದೆ. ಬಂಗ್ಲಾದೇಶದ ಕುಟುಂಬ ಅಜ್ಮಾನ್ ಸನಯ್ಯದಲ್ಲಿ ವಾಸಿಸುತ್ತಿದ್ದ ವಾಸಸ್ಥಳದಲ್ಲಿ ಈ ದುರ್ಘಟನೆ ನಡೆದಿದೆ.…

May 26 2013 / No Comment / Read More »
rijesh.shinil

ದುಬೈ ಜುಮೈರ ಒಪನ್ ಬೀಚ್ ನಲ್ಲಿ ಇಬ್ಬರು ನೀರುಪಾಲು »

12:04 pm |   ದುಬೈ: ವಾರದ ರಜಾದಿನವಾದ ಶುಕ್ರವಾರದಂದು ವಿಹಾರಿಸಲು ಹೊರಟ ಕೇರಳ ರಾಜ್ಯದ ಇಬ್ಬರು ಇಲ್ಲಿನ ಸಮೀಪದ ಜುಮೈರ ಒಪನ್ ಬೀಚನಲ್ಲಿ ಇಬ್ಬರು ನೀರುಪಾಲದ ದುರ್ಘಟನೆ ನಡೆದಿದೆ. ಅಲ್-ರಿಯಾಮಿ ಗ್ರೂಪ್ ಆಫ್ ಕಂಪನಿಯ ಉದ್ಯೋಗಿಗಳು ವಾರದ ರಜಾದಿನವಾದ ಶುಕ್ರವಾರ ಸಂಜೆ ಜುಮೈರ ಬೀಚ್…

May 26 2013 / No Comment / Read More »

ಕರ್ನಾಟಕ ಸಂಘ ಶಾರ್ಜಾ 11ನೇ ವಾರ್ಷಿಕೋತ್ಸವದ ಸಂಭ್ರಮ, ಮಯೂರ ಪ್ರಶಸ್ತಿ ಪ್ರದಾನ ಸಮಾರಂಭ »

khgfflllppp

10:35 am | ಅರಬ್ ಸಂಯುಕ್ತ ಸಂಸ್ಥಾನದ ಶಾರ್ಜಾ ವಿಭಾಗದಲ್ಲಿ ಕಳೆದ ಒಂದು ದಶಕಗಳಿಂದ ಕಾರ್ಯೋನ್ಮುಖವಾಗಿರುವ ಕರ್ನಾಟಕ ಸಂಘ ಶಾರ್ಜಾ ಹನ್ನೊಂದನೆಯ ವರ್ಷಾಚರಣೆ, ಮಯೂರ ಪ್ರಶಸ್ತಿ ಪ್ರದಾನ ಸಮಾರಂಭ ಸಂಭ್ರಮಕ್ಕೆ ಸಜ್ಜಾಗಿದೆ. 2013 ಮೇ…

May 26 2013 / No Comment / Read More »

ಕೆ ಸಿ ಎಫ್ ದುಬೈ ಸಮಿತಿಯ ನೂತನ ಕಾರ್ಯಾಲಯ ಉದ್ಘಾಟನೆ »

1

10:17 pm | ದುಬೈ : ಜಿಸಿಸಿ ಯಾದ್ಯಂತ ಕಾರ್ಯಾಚರಿಸುತ್ತಿರುವ ಅನಿವಾಸಿ ಕನ್ನಡಿಗರ ಸುನ್ನಿ ಒಕ್ಕೂಟವಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆ ಸಿ ಎಫ್) ದುಬೈ ಸಮಿತಿಯ ನೂತನ ಕಾರ್ಯಾಲಯದ ಉದ್ಘಾಟನೆಯು ದಿನಾಂಕ 24-05-2013…

May 25 2013 / No Comment / Read More »

ನಿತಾಕತ್ – ಜುಲೈ3 ರ ಗಡುವು ಸಮೀಪಿಸುತ್ತಿದೆ – ಬಂಧನದ ಭೀತಿಯಲ್ಲಿರುವ ಸೌದಿ ಭಾರತೀಯರು..!! »

lll

02:49 pm | ರಿಯಾದ್ : ಸ್ಥಳೀಯರಿಗೆ ಉದ್ಯೋಗ ಆದ್ಯತೆ ನೀಡಿ, ವಿದೇಶೀಯರನ್ನು ಬದಲಾಯಿಸುವ  ಸೌದಿ ಅರೇಬಿಯಾದ ’ನಿತಾಕಾತ್ ಕಾನೂನು ಜಾರಿಗೆ ಸೌದಿ ಅರೇಬಿಯಾ ಸಿದ್ಧವಾಗುತ್ತಿರುವಂತೆಯೇ ಜುಲೈ 3ರ ಗಡುವು ಸಮೀಪಿಸುತ್ತಿದ್ದು, ಸುಮಾರು ಒಂದು ಲಕ್ಷದಷ್ಟು ಭಾರತೀಯರು ಬಂಧನದ…

May 25 2013 / No Comment / Read More »

ಕೆಸಿಎಫ್ ದುಬೈ ಕಛೇರಿ ಕಾವಲ್ ಕಟ್ಟೆ ಹಝ್ರತ್ ರಿಂದ ಉಧ್ಘಾಟನೆ »

SSF11

01:34 pm | ದುಬೈ: ಜಿಸಿಸಿ ಯಾದ್ಯಂತ ನೆಲೆಸಿರುವ ಅನಿವಾಸಿ ಕನ್ನಡಿಗರ ಒಕ್ಕೂಟವಾದ ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆಸಿಎಫ್)ಇದರ ದುಬೈ ಝೋನ್ ಸಮಿತಿಯ ಹೋರ್ ಲನ್ಸ್ ಅಬೂಬಕರ್ ಸಿದ್ದೀಖ್ ಮೆಟ್ರೊ ಸ್ಟೇಷನ್ ಮತ್ತು ಹೋರ್ ಲನ್ಸ್…

May 23 2013 / No Comment / Read More »
ಮಿಹ್-ರಾಜ್ ಪ್ರಯುಕ್ತ ಜೂನ್ 6ರಂದು ಯುಎಇ ರಜೆ » ದುಬೈನಲ್ಲಿ ಡಿಕೆಎಸ್ಸಿ ವತಿಯಿಂದ ಮಾಸಿಕ ಜಲಾಲಿಯ ಧಿಕ್ರ್ ಮಜ್ಲಿಸ್ » ಕಾವಲ್ ಕಟ್ಟೆ ಹಝ್ರತ್ ರವರಿಗೆ ದುಬೈ ಮಲ್ಜಹ್ ಸೆಂಟರಿನಲ್ಲಿ ಸನ್ಮಾನ » DKSC ಮಲಾಝ್ ಪ್ರಥಮ ವಾರ್ಷಿಕ ಮಹಾಸಭೆ » ಅಲ್ ಅಮೀನ್ ಅಸೋಸಿಯೇಶನ್ ಉಜಿರೆ(ರಿ) ದಮ್ಮಾಮ್ ಮತ್ತು ಜುಬೈಲ್ ಘಟಕದ ಅಧ್ಯಕ್ಶರಾಗಿ ಶಾಹುಲ್ ಹಮೀದ್ ಉಜಿರೆ ಪುನರಾಯ್ಕೆ »

ಕ್ರೀಡಾ ಸುದ್ದಿಗಳು

ಸ್ಪಾಟ್ ಫಿಕ್ಸಿಂಗ್ ಪುರಾಣ – ಶ್ರೀನಿವಾಸನ್ ಪುತ್ರ ಅಶ್ವಿನ್ ಹೇಳುವ ಕಥೆ ಇದು.. »

srinivasan-family-350

12:58 pm | ಬೆಂಗಳೂರು: ಸ್ಪಾಟ್ ಫಿಕ್ಸಿಂಗ್ ಕರ್ಮಕಾಂಡದ ಕೆಲ ಎಳೆಗಳು ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ಅವರ ಕಾಲಿಗೇ ಸುತ್ತಿಕೊಳ್ಳುತ್ತಿವೆ. ಪ್ರಕರಣದಲ್ಲಿ ಅವರ ಅಳಿಯ ಗುರುನಾಥ್ ಮೇಯಪ್ಪನ್ ಅವರ ಹೆಸರು ಬಲುಜೋರಾಗಿ ಕೇಳುತ್ತಿದ್ದು. ನಿನ್ನೆ ತಡ…

May 25 2013 / No Comment / Read More »

ಸ್ಪಾಟ್ ಫಿಕ್ಸಿಂಗ್ – ಗುರುನಾಥ್ ಮೇಯಪ್ಪನ್ ಬಂಧನ »

guru_1466574g

11:31 am | ಮುಂಬಯಿ : ಐಪಿ ಎಲ್ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ಅಳಿಯ ಗುರುನಾಥ್ ಮೆಯಪ್ಪನ್ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.  ಮದುರೈನಿಂದ ವಿಶೇಷ ವಿಮಾನದಲ್ಲಿ ಮಧ್ಯರಾತ್ರಿ ಗುರುನಾಥ್ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಮುಂಬೈ ಕ್ರೈಂ…

May 25 2013 / No Comment / Read More »

ಐಪಿಎಲ್ ಆರಂಭಕ್ಕೆ ಮುನ್ನವೆ ಚೆನ್ನೈ ಫೈನಲ್ ಗೆ ಇದು ಐಪಿಎಲ್ ಒಳಗುಟ್ಟು »

BeFunky_Chennai-Super-Kings-IPL-T20-2013-Cricket-Team-Players-Squad-List.jpg

03:44 pm | ನೀವು ಸದ್ದಾಂ ಹುಸೇನ್ ಹೆಸರು ಕೇಳಿರಬಹುದು.ಗದ್ದಾಫಿಯ ಬಗ್ಗೆ ನೆನಪಿರಬಹುದು ಆದರೆ ನಮ್ಮ ಭಾರತ ಕ್ರಿಕೆಟ್ ನಲ್ಲೊಬ್ಬ ಸರ್ವಾಧಿಕಾರಿ ಇದ್ದಾನೆ ಅಂದರೆ ನಂಬ್ತೀರಾ?.ಹೌದು ಕ್ರಿಕೆಟ್ ಆಟವನ್ನ ಬ್ಯುಸ್ನೇಸ್ಸ್  ಮಾಡಿ ಭಾರತೀಯ ಕ್ರಿಕೆಟ್…

May 23 2013 / 2 Comments / Read More »

ಸ್ಪಾಟ್ ಫಿಕ್ಸಿಂಗ್; ಹಲವು ಅನುಮಾನಗಳಿಗೆ ದಾರಿಮಾಡಿ ಕೊಟ್ಟ “ಸಾಕ್ಷಿ” ಧೋನಿ »

BeFunky_MS-Dhonis-wife-Sakshi-and-Vindu-Dara-Singh-at-IPL-2013-Match.jpg

07:04 pm | ದೆಹಲಿ:ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣ ಹೊಸ ಹೊಸ ತಿರುವು ಪಡೆಯುತ್ತಿದ್ದು ಇದರಲ್ಲಿ ಹಲವಾರು ಸೆಲೆಬ್ರಿಟಿಗಳ ಪಾತ್ರವನ್ನ ಖಚಿತ ಪಡಿಸುವ ಅನೇಕ “ಸಾಕ್ಷಿ” ಪೊಲೀಸರಿಗೆ ಸಿಕ್ಕಿದೆ ಎನ್ನಲಾಗುತ್ತಿದೆ . ಬಿಗ್ ಬಾಸ್…

May 21 2013 / No Comment / Read More »
ಪ್ರೀತಿ ಝಿಂಟಾ ಒಂದು ಟೀಮ್ ಖರೀದಿಸುವಷ್ಟು ಶ್ರಿಮಂತಳಾ? » ಸ್ಪಾಟ್ ಫಿಕ್ಸಿಂಗ್ – ಚುರುಕುಗೊಂಡ ತನಿಖೆ, ಮತ್ತೆ ನಾಲ್ವರು ಬುಕ್ಕಿಗಳ ಬಂಧನ » ಶ್ರೀ”ಶಾಂತ”ನ ಜನ್ಮ ಜಾಲಾಡಿದ ದೆಹಲಿ ಪೊಲೀಸರು » ಪೊಲೀಸ್ ಠಾಣೆಗೆ ಹಾಜರಾಗುವಂತೆ ರಾಹುಲ್ ದ್ರಾವಿಡ್ ಮತ್ತು ಶಿಲ್ಪಾ ಶೆಟ್ಟಿಗೆ ದೆಹಲಿ ಪೋಲಿಸ್ ತಾಕೀತು » ಶ್ರೀಶಾಂತ್ ಬಂಧನ ಸಮಯದಲ್ಲಿ ಆತನ ಜೊತೆಗಿದ್ದ ಹುಡುಗಿಯರಾರು ? »
images

ಸ್ಪಾಟ್ ಫಿಕ್ಸಿಂಗ್ – ಶ್ರೀನಿವಾಸನ್ ರಾಜೀನಾಮೆಗೆ ನಕಾರ »

11:32 am | ಮುಂಬಯಿ: ತನ್ನ ಅಳಿಯ ಗುರುನಾಥ್ ಮೇಯಪ್ಪನ್ ಮೇಲಿರುವ ಬೆಟ್ಟಿಂಗ್ ವ್ಯಸನ ಆರೋಪ ಸಂಬಂಧ ರಾಜೀನಾಮೆಗೆ ಕೇಳಿಬರುತ್ತಿರುವ ಒತ್ತಡಗಳಿಗೆ ತಿರಸ್ಕಾರ ವ್ಯಕ್ತಪಡಿಸಿರುವ ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್, ತಾನು ಯಾವುದೇ ರೀತಿಯ ತಪ್ಪೆಸಗದ ಹೊರತು ಸುಮ್ ಸುಮ್ನೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.…

May 26 2013 / No Comment / Read More »
BeFunky_78311179-ipl-april.jpg

ನಾಳೆ “ಪಾಪಿ” ಒಡೆಯನ ಚೆನ್ನೈ ಮತ್ತು ಮುಂಬೈ ನಡುವೆ ಇಂಡಿಯನ್ ಪಾಪಿ ಲೀಗ್(ಐಪಿಎಲ್)ಫೈನಲ್ »

02:14 pm | ಇಂಡಿಯನ್ ಪ್ರೀಮಿಯರ್ ಲೀಗ್ ನ ಹೆಸರನ್ನ ಇಂಡಿಯನ್ ಪಾಪಿ ಲೀಗ್ ಅಂತ ಬದಲಿಸಬೇಕಾದ ಅನಿವಾರ್ಯತೆ ಬಂದಿದೆ.ದಿನಕ್ಕೊಂದು ಪಾಪಿಗಳ ಹೆಸರು ಹೊರಬರುತ್ತಿದೆ.ಐಪಿಎಲ್ ಮುಗಿದ ನಂತರ ಇನ್ನು ಅನೇಕ ಪಾಪಿಗಳ ಹೆಸರು ಹೊರಬಂದರೆ ಆಶ್ಚರ್ಯ ಪಡಬೇಕಾಗಿಲ್ಲ.ಮೂಲಗಳ ಪ್ರಕಾರ ಚೆನ್ನೈ ಸೂಪರ್ ಕಿಂಗ್ಸ್ ನ ನಾಲ್ವರು ಆಟಗಾರರು…

May 25 2013 / No Comment / Read More »

ಲೇಖನಗಳು

Gulf Asian