ನಾಳೆ “ಪಾಪಿ” ಒಡೆಯನ ಚೆನ್ನೈ ಮತ್ತು ಮುಂಬೈ ನಡುವೆ ಇಂಡಿಯನ್ ಪಾಪಿ ಲೀಗ್(ಐಪಿಎಲ್)ಫೈನಲ್
02:14 pm
ಇಂಡಿಯನ್ ಪ್ರೀಮಿಯರ್ ಲೀಗ್ ನ ಹೆಸರನ್ನ ಇಂಡಿಯನ್ ಪಾಪಿ ಲೀಗ್ ಅಂತ
11:32 am | ಮುಂಬಯಿ: ತನ್ನ ಅಳಿಯ ಗುರುನಾಥ್ ಮೇಯಪ್ಪನ್ ಮೇಲಿರುವ ಬೆಟ್ಟಿಂಗ್ ವ್ಯಸನ ಆರೋಪ ಸಂಬಂಧ ರಾಜೀನಾಮೆಗೆ ಕೇಳಿಬರುತ್ತಿರುವ ಒತ್ತಡಗಳಿಗೆ ತಿರಸ್ಕಾರ ವ್ಯಕ್ತಪಡಿಸಿರುವ ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್, ತಾನು ಯಾವುದೇ ರೀತಿಯ ತಪ್ಪೆಸಗದ ಹೊರತು ಸುಮ್ ಸುಮ್ನೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಶನಿವಾರ ಮುಂಬಯಿನಲ್ಲಿ ಎದುರಾದ…
May 26 2013 / No Comment / Read More »
11:31 am | ಮುಂಬಯಿ : ಐಪಿ ಎಲ್ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ಅಳಿಯ ಗುರುನಾಥ್ ಮೆಯಪ್ಪನ್ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಮದುರೈನಿಂದ ವಿಶೇಷ ವಿಮಾನದಲ್ಲಿ ಮಧ್ಯರಾತ್ರಿ ಗುರುನಾಥ್ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ವಿಚಾರಣೆ ಗೊಳಪಡಿಸಿದ ಬಳಿಕ ಬಂಧಿಸಿದ್ದಾರೆ. ಮೂರುಗಂಟೆ ವಿಚಾರಣೆ ನಡೆಸಿದ ಪೊಲೀಸರು 40 ಪ್ರೆಶ್ನೆಗಳನ್ನು ಕೇಳಿದ್ದಾರೆ ಎಂದು ತಿಳಿದುಬಂದಿದೆ. ಗುರುನಾಥ್…
May 25 2013 / No Comment / Read More »
11:23 am | ನವ ದೆಹಲಿ : ಗುಂಪುಗಾರಿಕೆ ಮತ್ತು ಅಶಿಸ್ತು ನಿರ್ವಹಿಸುವಲ್ಲಿ ತಾಯಿ ಸೋನಿಯಾ ಗಾಂಧಿ ಅವರಿಗಿಂತಲೂ ಕಠಿಣವಾಗಿ ವ್ಯವಹರಿಸುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಆ ಮೂಲಕ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಕಟ್ಟುನಿಟ್ಟಿನ ಸಂದೇಶ ರವಾನಿಸಿದ್ದಾರೆ. ದಿಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಪಕ್ಷದ ಸಂಸದರು, ಶಾಸಕರು, ಕೌನ್ಸಿಲರ್ಗಳು…
May 25 2013 / No Comment / Read More »
01:08 pm | ನವದೆಹಲಿ : ವಿಧಾನ ಪರಿಷತ್ ನ ಒಬ್ಬ ಸದಸ್ಯರಿಗೆ ಸಚಿವ ಸ್ಥಾನ ನೀಡಲು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಒಪ್ಪಿಗೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ. ಇಂದು ಬೆಳಗ್ಗೆ ನವದೆಹಲಿಯ ಜನಪಥ್ ರಸ್ತೆಯಲ್ಲಿ ಸೋನಿಯಾ ಗಾಂಧಿಯವರನ್ನು ಭೆಟಿ ಮಾಡಿದ ಸಿದ್ಧರಾಮಯ್ಯ ಇನ್ನುಳಿದ 5ಸಚಿವ ಸ್ಥಾನ ವನ್ನು ಯಾರಿಗೆ ನೀಡಬೆಕೆಂಬ ಬಗ್ಗೆ ಚರ್ಚೆ ನಡೆಸಿದರು. ಬಳಿಕ ಸುದ್ದಿಗಾಗರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು ವಿಧಾನ ಪರಿಷತ್ ಸದಸ್ಯರಲ್ಲಿ…
May 23 2013 / No Comment / Read More »
11:40 am | ಲಂಡನ್ : ಅಮೆರಿಕದ ಲೇಖಕಿ ಲಿಡಿಯಾ ಡೇವಿಸ್ 2013ನೆ ಸಾಲಿನ ಪ್ರತಿಷ್ಠಿತ ಮ್ಯಾನ್ ಬೂಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಕನ್ನಡದ ಖ್ಯಾತ ಬರಹಗಾರ ಯು.ಆರ್.ಅನಂತ ಮೂರ್ತಿಯವರ ಹೆಸರು ನಿನ್ನೆ ಪ್ರಕಟವಾಗಿದ್ದ ಅಂತಿಮ ಸುತ್ತಿನ ಅಭ್ಯರ್ಥಿಗಳ ಪಟ್ಟಿಯಲ್ಲಿತ್ತು. ಆದರೆ, ಪ್ರಶಸ್ತಿ ಲಿಡಿಯಾರ ಪಾಲಾಗುವುದರೊಂದಿಗೆ ಕನ್ನಡಿಗರಿಗೆ ಮಾತ್ರವಲ್ಲದೆ, ಇಡೀ ಭಾರತ ದೇಶಕ್ಕಿದ್ದ…
May 23 2013 / 2 Comments / Read More »
11:11 am | ಮುಂಬಯಿ : 2006ರಲ್ಲಿ ಸಂಭವಿಸಿದ ಮಾಲೆಗಾಂವ್ನಲ್ಲಿ ಸ್ಫೋಟಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ತಂಡವು ನ್ಯಾಯಾಲಯಕ್ಕೆ ಬುಧವಾರ ನಾಲ್ಕು ಮಂದಿ ಆರೋಪಿಗಳ ವಿರುದ್ಧ ಚಾರ್ಜ್ಶೀಟ್ ಸಲ್ಲಿಸಿದೆ. ಆದರೆ, ಪ್ರಕರಣದಲ್ಲಿ ಬಂಧಿತ ಪ್ರಮುಖ ಆರೋಪಿಗಳಾದ ಸ್ವಾಮಿ ಅಸೀಮಾನಂದ,ಶ್ರೀಕಾಂತ್ ಪ್ರಸಾದ್ ಪುರೋಹಿತ್, ಸಾದ್ವಿ ಪ್ರಜ್ಞಾ ಸಿಂಗ್ ಹಾಗೂ ಹಲವು ರಾಷ್ಟ್ರೀಯ ಸ್ವಯಂ ಸೇವಕ…
May 23 2013 / No Comment / Read More »
09:53 am | ತಿರುವನಂತಪುರ : ವಿಶ್ವಸಂಸ್ಥೆ ಪ್ರತಿವರ್ಷ ಪ್ರಪಂಚದ ಐದು ವಲಯಗಳಿಗೆ ನೀಡುವ ಸಾರ್ವಜನಿಕ ಸೇವಾ ಪ್ರಶಸ್ತಿಗೆ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರು ಆಯ್ಕೆಯಾಗಿದ್ದಾರೆ. ಉಮ್ಮನ್ ಚಾಂಡಿ ಅವರ ಜನ ಸಂಪರ್ಕ ಕಾರ್ಯಕ್ರಮವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೊಸ ಪ್ರಯೋಗವಾಗಿದ್ದು, ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಉತ್ತರದಾಯಿತ್ವ ತಂದಿದ್ದಕ್ಕಾಗಿ ಈ…
May 23 2013 / No Comment / Read More »
04:03 pm | ಕಾಠ್ಮಂಡು: ಎರಡು ವರ್ಷದ ಹಿಂದೆ ತನ್ನಿಂದಾದ ತಪ್ಪಿಗೆ ಒಂದು ಕಾಲು ಕಳೆದು ಕೊಂಡು, ಎಲ್ಲರ ಸಹಾನುಭೂತಿ, ಸಂತಾಪಕ್ಕೆ ಗುರಿಯಾಗಿದ್ದ ಆಕೆ ಮಂಗಳವಾರ ವಿಶ್ವದ ಅತ್ಯುನ್ನತ ಶಿಖರ- ಮೌಂಟ್ ಎವೆರೆಸ್ಟ್ ಏರಿ ನಿಂತು, ಆಕೆಯಲ್ಲಿದ್ದ ಕನಿಕರವನ್ನು ಕೀರ್ತಿಯಾಗಿ ಮಾರ್ಪಡಿಸಿದಳು. ಎವೆರೆಸ್ಟ್ ಎಕ್ಸ್ಪಿಡಿಶನ್ ತಂಡದ ಸದಸ್ಯೆಯಾಗಿದ್ದ ಅರುನಿಮಾ ಸಿನ್ಹಾ (25) ಮಂಗಳವಾರ…
May 22 2013 / No Comment / Read More »
01:09 pm | ಮುಂಬಯಿ : 1993ರ ಮುಂಬಯಿ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿಂದಂತೆ ಮುಂಬೈನ ಅರ್ಥರ್ ರಸ್ತೆ ಕಾರಾಗೃಹದಲ್ಲಿದ್ದ ನಟ ಸಂಜಯ್ ದತ್ ಅವರನ್ನು ಇಂದು ಬುಧವಾರ ಇಲ್ಲಿನ ಯೆರವಾಡ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ. ಭದ್ರತೆ ದೃಷ್ಟಿಯಿಂದ ಮತ್ತು ಮಾಧ್ಯಮದವರ ಕಣ್ಣು ತಪ್ಪಿಸುವ ಸಲುವಾಗಿ ಇಂದು ಮುಂಜಾನೆ ವೇಳೆಯಲ್ಲಿ ಬಿಗಿ ಭದ್ರತೆಯೊಂದಿಗೆ ದತ್ ಅವರನ್ನು ಯೆರವಾಡಾ ಕಾರಾಗೃಹಕ್ಕೆ ಕರೆದೊಯ್ಯಲಾಯಿತು ಎಂದು…
May 22 2013 / No Comment / Read More »
09:08 pm | ವಾಷಿಂಗ್ಟನ್ : ದಕ್ಷಿಣ ಮಧ್ಯ ಅಮೆರಿಕದ ಒಕ್ಲಹೋಮ ನಗರದಲ್ಲಿ ಸೋಮವಾರ ಪ್ರಬಲ ಬಿರುಗಾಳಿ ಹೊಡೆತಕ್ಕೆ ಸಿಲುಕಿ 20 ಶಾಲಾ ಮಕ್ಕಳೂ ಸೇರಿದಂತೆ 90 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ. ಬಿರುಗಾಳಿ ಹೊಡೆತಕ್ಕೆ ಮೂರು ಪ್ರದೇಶ ಹೆಚ್ಚು ಹಾನಿಗೊಳಗಾಗಿದ್ದು ಎರಡು…
May 21 2013 / No Comment / Read More »
07:04 pm | ದೆಹಲಿ:ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣ ಹೊಸ ಹೊಸ ತಿರುವು ಪಡೆಯುತ್ತಿದ್ದು ಇದರಲ್ಲಿ ಹಲವಾರು ಸೆಲೆಬ್ರಿಟಿಗಳ ಪಾತ್ರವನ್ನ ಖಚಿತ ಪಡಿಸುವ ಅನೇಕ “ಸಾಕ್ಷಿ” ಪೊಲೀಸರಿಗೆ ಸಿಕ್ಕಿದೆ ಎನ್ನಲಾಗುತ್ತಿದೆ . ಬಿಗ್ ಬಾಸ್ ವಿನ್ನರ್ ಹಾಗು ನಟ ದಾರ ಸಿಂಗ್ ಪುತ್ರ ವಿಂದು ದಾರಾ ಸಿಂಗ್ ನನ್ನ ಮುಂಬೈ ಪೊಲೀಸರು…
May 21 2013 / No Comment / Read More »
05:57 pm | ಬ್ರೆಜಿಲಿಯಾ: ತನ್ನ ಪತಿರಾಯ ಮನೆಯಲ್ಲಿ ಇಲ್ಲದ ಸಮಯ ನೋಡಿ ಆತನ ಪತ್ನಿ ಬೇರೊಬ್ಬನ ಜತೆ ಸರಸ ಸಲ್ಲಾಪದಲ್ಲಿ ತೊಡಗಿದ್ದಾಗ ಆಕೆಯ ಗಂಡ ದಿಡೀರನೆ ಮನೆಗ ಬಂದು ತನ್ನ ಪತ್ನಿ ಬೇರೊಬ್ಬನ ಜೊತೆ ಸರಸ ಸಲ್ಲಾಪ ವನ್ನು ಕಂಡ ಘಟನೆ ಬ್ರೆಜಿಲ್ ನಲ್ಲಿ ನಡೆದಿದೆ. ಆತನ ಪತ್ನಿಯೊಂದಿಗೆ…
May 21 2013 / No Comment / Read More »
05:36 pm | ಲಖನೌ : ಸಾಮಜಿಕ ಜಾಲ ತಾಣ ಫೇಸ್ ಬುಕ್ನಲ್ಲಿ ಗೋ ಹತ್ಯೆ ಪ್ರಚೋದಿಸುವಂತಹ ವರದಿಯನ್ನು ಬಿತ್ತರಿಸಿದ ಆರೋಪದ ಮೇಲೆ ಉತ್ತರ ಪ್ರದೇಶದಪೊಲೀಸರು ದೂರು ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ. “ನಮ್ಮೊಂದಿಗೆ ಬನ್ನಿ ಗೋ ಹತ್ಯೆ ಪ್ರಚೋದಿಸಿ” ಎಂದು ಧಾರ್ಮಿಕ ಭಾವನೆಗಳನ್ನು ಕೆರಳಿಸುವಂತಹ ವರದಿಯನ್ನು ಫೇಸ್ಬುಕ್ನಲ್ಲಿ ಪ್ರಚುರಪಡಿಸಲಾಗಿದ್ದು, ಸಾರ್ವಜನಿಕರೊಬ್ಬರು ದೂರು ನೀಡಿದ್ದರು.…
May 21 2013 / No Comment / Read More »
04:32 pm | ಐಪಿಎಲ್ ಸ್ಪಾಟ್ ಫಿಕ್ಸಿಂಗ್ ನಂತರ ಐಪಿಎಲ್ ಪಂಧ್ಯಾವಳಿಯ ಸುತ್ತ ಅನೇಕ ಅನುಮಾನದ ಹುತ್ತ ಹುಟ್ಟುಕೊಂಡಿದೆ. ಪೋಲೀಸರ ಪ್ರಕಾರ ಶ್ರೀಶಾಂತ್ ಹಾಗು ಇನ್ನುಳಿದ ಇಬ್ಬರು ಆಟಗಾರರು ಸೂತ್ರದ ಗೊಂಬೆಗಳಾಗಿದ್ದು ನಿಜವಾದ ಗೊಂಬೆಯಾಡಿಸುವ ಮನುಷ್ಯ ವಿದೇಶದಲ್ಲಿ ಕುಳಿತುಕೊಂಡು ಗೊಂಬೆಯಾಟ ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ನೀಡಿದ್ದಾರೆ. ಪಂಜಾಬ್ ತಂಡದ ಒಡತಿ…
May 21 2013 / No Comment / Read More »
02:46 pm | ನವದೆಹಲಿ ; ಇತ್ತೀಚಿಗೆ ಎಬಿಪಿ ನ್ಯೂಸ್ ಹಿಂದಿ ಸುದ್ದಿವಾಹಿನಿ ಮತ್ತು ಎಸಿ ನೀಲ್ಸನ್ ಸಮೀಕ್ಷಾ ಸಂಸ್ಥೆ ನಡೆಸಿದ ಲೋಕಸಭಾ ಚುನಾವಣೆ ಸಮೀಕ್ಷೆಯಲ್ಲಿ ಪ್ರಧಾನಿ ಹುದ್ದೆಯ ನೆಚ್ಚಿನ ಅಭ್ಯರ್ಥಿಯಾಗಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೊರಹೊಮ್ಮಿದ್ದಾರೆ. ಸುಮಾರು 150 ಕ್ಷೇತ್ರಗಳ 33 ಸಾವಿರ ಜನರನ್ನು ಸಮೀಕ್ಷೆಯಲ್ಲಿ ಸಂದರ್ಶಿಸಿದಾಗ ಬಿಜೆಪಿಯ ಸಂಭಾವ್ಯ…
May 21 2013 / 1 Comment / Read More »
01:54 pm | ಚೆನ್ನೈ : ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣ ಕ್ಕೆ ಸಂಬಂಧಿಸಿದಂತೆ ದಿನದಿಂದ ದಿನಕ್ಕೆ ತನಿಖೆ ಚುರುಕುಗೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚೆನ್ನೈನಲ್ಲಿ ಮತ್ತಿಬರು ಬುಕ್ಕಿಗಳನ್ನು ಬಂಧಿಸಲಾಗಿದೆ. ಚೆನ್ನೈನ ಕಲ್ಪಾಕ್ ಪ್ರದೇಶದಲ್ಲಿ ತಮಿಳುನಾಡಿನ ಸಿಬಿಸಿಐಡಿ ಪೊಲೀಸರು ಉತ್ತಮ್ ಚಂದ್, ಸಂಜಯ್ ಪಾಪ್ನಾ ಎಂಬ ಇಬ್ಬರು ಬುಕ್ಕಿಗಳನ್ನು ಬಂಧಿಸಿದ್ದಾರೆ. ಇಂದು ಬೆಳಿಗ್ಗೆ ಚೆನ್ನೈ ಪೊಲೀಸರು ಸ್ಪಾಟ…
May 21 2013 / No Comment / Read More »12:59 am | ಬಂಟ್ವಾಳ : ಲಾರಿ ಹಾಗೂ ಕಾರಿನ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಗಾಯಗೊಂಡ ಘಟನೆ ವಗ್ಗ ಗ್ರಾ ಪಂ ಕಛೇರಿ ಬಳಿ ಶನಿವಾರ ನಡೆದಿದೆ.…
May 26 2013 / No Comment / Read More »12:46 am | ಬಂಟ್ವಾಳ : ಬಿ.ಸಿ.ರೋಡಿನಲ್ಲಿ ಹೈಟೆಕ್ ಬಸ್ ನಿಲ್ದಾಣ, ಟ್ರಾಫಿಕ್ ಪೊಲೀಸ್ ಠಾಣೆ ಹಾಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಅನುಷ್ಠನಗೊಳಿಸಲಾಗುವುದು ಎಂದು ರಾಜ್ಯ ಅರಣ್ಯ…
May 26 2013 / No Comment / Read More »12:39 am | ಬಂಟ್ವಾಳ : ತಾಳೆ ಮರದಿಂದ ಆಕಸ್ಮಾತ್ ಕೆಳಕ್ಕೆ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ತಾಲೂಕಿನ ನರಿಕೊಂಬು ಸಮೀಪದ ಭಾಗೀರಥಿಕೋಡಿ ಎಂಬಲ್ಲಿ ಶನಿವಾರ ನಡೆದಿದೆ. ಮೃತರನ್ನು ಸ್ಥಳೀಯ…
May 26 2013 / No Comment / Read More »11:23 pm | ಚಿಕ್ಕಮಗಳೂರು, ಮೇ.೨೫: ಮುಖ್ಯ ಮಂತ್ರಿ ಸಿದ್ಧರಾಮಯ್ಯ ಮಠ -ಮಂದಿರಗಳ ಬಗ್ಗೆ ಕಾಳಜಿ ವಹಿಸುವ ಬದಲು ಜನ ಸಾಮನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲಿ…
May 25 2013 / No Comment / Read More »09:16 pm | ಹಾವೇರಿ ;ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳಮಠದ ನೂತನ ಉತ್ತರಾಧಿಕಾರಿಯಾಗಿ ಪವಮಾನಾಚಾರ್ಯಅವರನ್ನು ನಿಯುಕ್ತಗೊಳಿಸಿ ಗುರುವಾರ ಪ್ರಸಕ್ತ ಪೀಠಾಧ್ಯಕ್ಷರಾದ ಸುಯತೀಂದ್ರ ಸ್ವಾಮೀಜಿಯವರು ಪವಮಾನಾಚಾರ್ಯರಿಗೆ ಉತ್ತರಾಧಿಕಾರದ ಕಾಯಿಯನ್ನು ಹಸ್ತಾಂತರಿಸುವ…
May 25 2013 / No Comment / Read More »09:15 pm | ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿಯ ಸರ್ಕಾರಿ ಪ್ರೌಡ ಶಾಲೆಯಲ್ಲಿ ಶಿಶು ಆಭಿವೃದ್ಧಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಗಳ ಜಂಟಿ ಆಶ್ರಯದಲ್ಲಿ ಹಮ್ಮಿ ಕೊಂಡಿದ್ದ, ಮಕ್ಕಳ ಬೇಸಿಗೆ…
May 25 2013 / No Comment / Read More »09:07 pm | ಪಟ್ಟನಾಯಕನಹಳ್ಳಿ : ಅಂರ್ತಜಲ ಕುಸಿತದಿಂದ ಕೊಳವೆ ಬಾವಿಗಳು ಬತ್ತಿ ಹೋಗಿದ್ದು ಕುಡಿಯುವ ನೀರಿಗೆ ಶಿರಾ ತಾಲೂಕಿನ ಪಟ್ಟನಾಯಕನಹಳ್ಳಿ. ನಾದೂರು ಗ್ರಾಮಗಳಲ್ಲಿ ನೀರಿಗಾಗಿ ಹಹಾಕಾರ ಪಡುತ್ತಿದ್ದು. ನಾದೂರು…
May 25 2013 / No Comment / Read More »08:29 pm | ಮಂಗಳೂರು : ಇತ್ತೀಚೆಗೆ ನಡೆದ ಮೂವತ್ತರ ಹರೆಯದ ಭಯೋತ್ಪಾದನ ಪ್ರಕರಣದ ಆರೋಪಿ ಅಮಾಯಕ ಖಾಲಿದ್ ಮುಜಾಹಿದ್ನ ಕಸ್ಟಡಿ ಸಾವು ಹಾಗೂ ಆತನ ಪರ ವಕೀಲ ಮುಹಮ್ಮದ್ ಶಕೀಲ್…
May 25 2013 / No Comment / Read More »06:17 pm | ರಾಜ್ಯದ ಗ್ರಾಮೀಣ ಹಾಗೂ ಕೊಳಗೇರಿ ಪ್ರದೇಶಗಳ ಅದೆಷ್ಟೋ ಪ್ರತಿಭೆಗಳು ಸೂಕ್ತ ಶೈಕ್ಷಣಿಕ ಮಾರ್ಗದರ್ಶನವಿಲ್ಲದೆ ತಮ್ಮ ಶೈಕ್ಷಣಿಕ ಬದುಕಿಗೆ ತಿಲಾಂಜಲಿ ನೀಡುತ್ತಿದ್ದಾರೆ. 10ನೇ ತರಗತಿಯ ಬಳಿಕ ಏನು…
May 25 2013 / No Comment / Read More »03:49 pm | ಉಡುಪಿ: ಉಡುಪಿಯ ಶ್ರೀಕೃಷ್ಣ ದೇವಾಲಯವನ್ನು ಸರಕಾರದ ವಶಕ್ಕೆ ಪಡೆದುಕೊಳ್ಳುವುದಾಗಿ ರಾಜ್ಯದ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಸಿದ್ಧರಾಮಯ್ಯ ನೀಡಿದ ಹೇಳಿಕೆಗೆ ಕಾಂಗ್ರೆಸ್ ನಾಯಕರೇ ಆದ ಮಾಜಿ ಕೇಂದ್ರ…
May 25 2013 / No Comment / Read More »02:29 pm | ಬೆಂಗಳೂರು : ವಿಧಾನ ಪರಿಷತ್ ಸದಸ್ಯ ಎಸ್ ಅರ್ ಪಾಟೀಲ್ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ಮಂತ್ರಿ ಸ್ಥಾನಗಿಟ್ಟಿಸಿಕೊಳ್ಳಬೇಕೆಂಬ ಅವರ ಕನಸು ನನಸಾಗಿದೆ. ಇಂದು ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಹೆಚ್ .ಆರ್ ಭಾರಧ್ವಾಜ್ ನೂತನ ಸಚಿವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಈ…
May 25 2013 / No Comment / Read More »12:58 pm | ಬೆಂಗಳೂರು: ಸ್ಪಾಟ್ ಫಿಕ್ಸಿಂಗ್ ಕರ್ಮಕಾಂಡದ ಕೆಲ ಎಳೆಗಳು ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ಅವರ ಕಾಲಿಗೇ ಸುತ್ತಿಕೊಳ್ಳುತ್ತಿವೆ. ಪ್ರಕರಣದಲ್ಲಿ ಅವರ ಅಳಿಯ ಗುರುನಾಥ್ ಮೇಯಪ್ಪನ್ ಅವರ ಹೆಸರು ಬಲುಜೋರಾಗಿ…
May 25 2013 / No Comment / Read More »11:11 am | ಕುಂದಾಪುರ: ಅಮೇರಿಕದ ಪ್ರತಿಷ್ಠಿತ ‘ನ್ಯಾಷನಲ್ ಜಿಯೊಗ್ರಾಫಿಕ್ ಸೊಸೈಟಿ’ ನಡೆಸುವ ‘ರಾಷ್ಟ್ರೀಯ ಜಿಯೋಗ್ರ್ರಫಿಕ್ ಬೀ’ ರಸಪ್ರಶ್ನೆ ಸ್ಪರ್ಧೆಯಲ್ಲಿ ಕುಂದಾಪುರದ ಸುಳ್ಸೆ ಮೂಲದ ಸಾತ್ವಿಕ್ ಕರ್ಣಿಕ್ ಜಯಸಾಧಿಸಿದ್ದಾನೆ. ಸ್ವರ್ಧೆಯಲ್ಲಿ ಕೇಳಲಾದ…
May 25 2013 / No Comment / Read More »10:50 am | ಉಡುಪಿ : ಕಳೆದ ಕೆಲವು ತಿಂಗಳುಗಳಿಂದ ನಗರದ ರಸ್ತೆಗಳಲ್ಲಿ ಅರೆ ನಗ್ನನಾಗಿ ಸುತ್ತಾಡುತ್ತಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿಯೋರ್ವನನ್ನು ಮೇ 23 ರಂದು ಶಂಕರಪುರದ ‘ವಿಶ್ವಾಸದ ಮನೆ’ ಯ…
May 25 2013 / No Comment / Read More »07:02 am | ಶಿರಾ: ಇಂದು (ಮೇ.25) ಪೌರ್ಣಮಿ ಪ್ರಯುಕ್ತ ನಗರದ ಶ್ರೀ ಕೊಳದಪ್ಪಲೇಶ್ವರ ಸ್ವಾಮಿ (ಈಶ್ವರ) ದೇವಸ್ಥಾನದಲ್ಲಿ ಕೋಣಂದೂರು ಶ್ರೀ ಶೈಲಾ ಶಾಖಾ ಮಠದ ಕಿರಿಯ ಶ್ರೀಗಳಾದ ಶ್ರೀಪತಿ…
May 25 2013 / No Comment / Read More »11:41 pm | ಬಂಟ್ವಾಳ : ತಾಲೂಕಿನ ಹೃದಯ ಪಟ್ಟಣ ಬಿ ಸಿ ರೋಡಿನ ನಿರಂತರ ಟ್ರಾಫಿಕ್ ಜಾಂಗೆ ಕೊನೆಗೂ ಪೊಲೀಸರು ಪರಿಹಾರ ಕಂಡುಕೊಂಡಂತೆ ಕಂಡು ಬಂದಿದೆ. ಸುರತ್ಕಲ್-ಬಿ…
May 24 2013 / No Comment / Read More »11:39 pm | ಬಂಟ್ವಾಳ : ಟಿಪ್ಪರ್ವೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಅಮ್ಮುಂಜೆ ಗ್ರಾಮದ ಕಲಾಯಿ-ಹೊಸನಗರ ಎಂಬಲ್ಲಿ ಶುಕ್ರವಾರ ನಡೆದಿದೆ. ಟಿಪ್ಪರ್ ಚಾಲಕ ಹರೀಶ್ ಶೆಟ್ಟಿ ಅವರ…
May 24 2013 / No Comment / Read More »11:35 pm | ಬಂಟ್ವಾಳ : ಮಾಣಿ ಸಮೀಪದ ಕೊಡಾಜೆ ಎಂಬಲ್ಲಿ ಗುರುವಾರ ನಡೆದ ಸರಣಿ ಅಪಘಾತದಲ್ಲಿ ಜಖಂಗೊಂಡು ರಸ್ತೆಬದಿ ನಿಲ್ಲಿಸಲಾಗಿದ್ದ ಮಹೇಶ್ ಕಂಟ್ರಾಕ್ಟ್ ಕ್ಯಾರಿಯೇಜ್ ಬಸ್ಗೆ ಬೆಂಕಿ…
May 24 2013 / No Comment / Read More »02:59 pm | ಕರ್ನಾಟಕದ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯರವರ ನೇತೃತ್ವದ ಕಾಂಗ್ರೆಸ್ ಸರಕಾರದಲ್ಲಿ ಅವಿಭಜಿತ ದ.ಕ. ಜಿಲ್ಲೆಯಿಂದ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ನೂತನ ಸಚಿವರುಗಳಾದ ಶ್ರೀಯುತ ರಮಾನಾಥ ರೈ,…
May 24 2013 / 6 Comments / Read More »12:50 pm | ಬೆಳ್ತಂಗಡಿ : ಇಂದಿನಿಂದ (ದಿನಾಂಕ ಮೇ 24) ಜೂನ್ 2 ಬಾನುವಾರ ತನಕ ಕಾಜೂರು ದರ್ಗಾ ಶರೀಫ್ ಉರೂಸ್ ನಡೆಯಲಿದೆ. ಕಾರ್ಯಕ್ರಮಗಳ ವಿವರ : 10 ದಿನಗಳ…
May 24 2013 / No Comment / Read More »ಬಿಗ್ ಬಾಸ್ ಫಿಕ್ಸಿಂಗ್ ?
ಜೂನ್ ೧ ರಿಂದ ಫೇಸ್ ಬುಕ್ ಹಾಗು ಯೂ ಟ್ಯೂಬ್ ನಲ್ಲಿ ಮಲಾನಿ ಫಿಲಂ ಫೆಸ್ಟಿವಲ್
ರಿಷಿಕಾ ಮಾತಿಗೆ ಬ್ರೇಕಿಲ್ಲ ಬಿಡಿ….ಬಿಗ್ ಬಾಸ್ ನಿರ್ದೇಶಕರೇ ನೀವೇನ್ ನಿದ್ದೆ ಮಾಡ್ತಿದ್ರಾ ?
ಸಲ್ಲು ಭಾಯಿ ಕ ಶಾದಿ….!!
ಶೂಟಿಂಗ್ ಹುಡುಗರ ಎದುರೇ ಬೆತ್ತಲಾದಳಾ ರಿಷಿಕಾ..?
ಯೂ ಟ್ಯೂಬ್ ನಲ್ಲಿ ಹರಿದಾಡುತ್ತಿದೆ ರಿಶಿಕಾ ಸಿಂಗ್ ಹಾಟ್ ವಿಡಿಯೋ , ದೂರು ದಾಖಲು
ಹುಚ್ಚು ಹಿಡಿಸುವ ಆಶಿಖಿ-2 “ತುಮ್ ಹಿ ಹೊ ……….”
ಹಿರಿಯ ಗಾಯಕ ಪಿ.ಬಿ. ಶ್ರೀನಿವಾಸ್ ನಿಧನ
ಸಂಗೀತ ಮತ್ತು ಚಿತ್ರರಂಗಕ್ಕೆ ವಿದಾಯ ಹೇಳಿದ್ದಾಳೆ ಜೆನೆಟ್ ಜಾಕ್ಸನ್
ವಿರಾಟ್ ಕೊಹ್ಲಿ ಜೊತೆ ರಾಗಿಣಿ ಕುಚ್ ಕುಚ್ ?
ತೆಲುಗು ನಟಿ ಅಂಜಲಿ ನಾಪತ್ತೆ ! ಆತಂಕ ವ್ಯಕ್ತಪಡಿಸಿದ ಸಹೋದರ
ಸ್ವಾಮೀಜಿಗಳ ಆಶ್ರಮವಾಗುತ್ತಿದೆ ಬಿಗ್ ಬಾಸ್
ವೈ.ಎಸ್.ಆರ್ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಜಯಪ್ರದಾ
ಮೊದಲ ವಾರದಲ್ಲೇ 31 ಕೋಟಿ ಗಳಿಸಿದ ಹಿಮ್ಮತ್ ವಾಲಾ
12:10 pm | ಅಜ್ಮಾನ್: ಇಲ್ಲಿನ ಸಮೀಪದ ಸನಯ್ಯದಲ್ಲಿ ವಾಸಿಸುತ್ತಿರುವ ಬಂಗ್ಲಾದೇಶ ಮೂಲದ ಕುಟುಂಬವೊಂದು ವಾಸಿಸುತ್ತಿರುವ ಕಟ್ಟಡದ ಬಾತ್ ರೂಂನಲ್ಲಿರುವ ವಾಟರ್ ಹೀಟರ್ ಬಿದ್ದ ಪರಿಣಾಮ 5ವರ್ಷದ ಮಗುವೊಂದು ಸಾವನ್ನಪ್ಪಿದ ಘಟನೆ ನಡೆದಿದೆ. ಬಂಗ್ಲಾದೇಶದ ಕುಟುಂಬ ಅಜ್ಮಾನ್ ಸನಯ್ಯದಲ್ಲಿ ವಾಸಿಸುತ್ತಿದ್ದ ವಾಸಸ್ಥಳದಲ್ಲಿ ಈ ದುರ್ಘಟನೆ ನಡೆದಿದೆ.…
May 26 2013 / No Comment / Read More »12:04 pm | ದುಬೈ: ವಾರದ ರಜಾದಿನವಾದ ಶುಕ್ರವಾರದಂದು ವಿಹಾರಿಸಲು ಹೊರಟ ಕೇರಳ ರಾಜ್ಯದ ಇಬ್ಬರು ಇಲ್ಲಿನ ಸಮೀಪದ ಜುಮೈರ ಒಪನ್ ಬೀಚನಲ್ಲಿ ಇಬ್ಬರು ನೀರುಪಾಲದ ದುರ್ಘಟನೆ ನಡೆದಿದೆ. ಅಲ್-ರಿಯಾಮಿ ಗ್ರೂಪ್ ಆಫ್ ಕಂಪನಿಯ ಉದ್ಯೋಗಿಗಳು ವಾರದ ರಜಾದಿನವಾದ ಶುಕ್ರವಾರ ಸಂಜೆ ಜುಮೈರ ಬೀಚ್…
May 26 2013 / No Comment / Read More »
10:35 am | ಅರಬ್ ಸಂಯುಕ್ತ ಸಂಸ್ಥಾನದ ಶಾರ್ಜಾ ವಿಭಾಗದಲ್ಲಿ ಕಳೆದ ಒಂದು ದಶಕಗಳಿಂದ ಕಾರ್ಯೋನ್ಮುಖವಾಗಿರುವ ಕರ್ನಾಟಕ ಸಂಘ ಶಾರ್ಜಾ ಹನ್ನೊಂದನೆಯ ವರ್ಷಾಚರಣೆ, ಮಯೂರ ಪ್ರಶಸ್ತಿ ಪ್ರದಾನ ಸಮಾರಂಭ ಸಂಭ್ರಮಕ್ಕೆ ಸಜ್ಜಾಗಿದೆ. 2013 ಮೇ…
May 26 2013 / No Comment / Read More »
10:17 pm | ದುಬೈ : ಜಿಸಿಸಿ ಯಾದ್ಯಂತ ಕಾರ್ಯಾಚರಿಸುತ್ತಿರುವ ಅನಿವಾಸಿ ಕನ್ನಡಿಗರ ಸುನ್ನಿ ಒಕ್ಕೂಟವಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆ ಸಿ ಎಫ್) ದುಬೈ ಸಮಿತಿಯ ನೂತನ ಕಾರ್ಯಾಲಯದ ಉದ್ಘಾಟನೆಯು ದಿನಾಂಕ 24-05-2013…
May 25 2013 / No Comment / Read More »
02:49 pm | ರಿಯಾದ್ : ಸ್ಥಳೀಯರಿಗೆ ಉದ್ಯೋಗ ಆದ್ಯತೆ ನೀಡಿ, ವಿದೇಶೀಯರನ್ನು ಬದಲಾಯಿಸುವ ಸೌದಿ ಅರೇಬಿಯಾದ ’ನಿತಾಕಾತ್ ಕಾನೂನು ಜಾರಿಗೆ ಸೌದಿ ಅರೇಬಿಯಾ ಸಿದ್ಧವಾಗುತ್ತಿರುವಂತೆಯೇ ಜುಲೈ 3ರ ಗಡುವು ಸಮೀಪಿಸುತ್ತಿದ್ದು, ಸುಮಾರು ಒಂದು ಲಕ್ಷದಷ್ಟು ಭಾರತೀಯರು ಬಂಧನದ…
May 25 2013 / No Comment / Read More »
01:34 pm | ದುಬೈ: ಜಿಸಿಸಿ ಯಾದ್ಯಂತ ನೆಲೆಸಿರುವ ಅನಿವಾಸಿ ಕನ್ನಡಿಗರ ಒಕ್ಕೂಟವಾದ ಕರ್ನಾಟಕ ಕಲ್ಚರಲ್ ಫೌಂಡೇಶನ್(ಕೆಸಿಎಫ್)ಇದರ ದುಬೈ ಝೋನ್ ಸಮಿತಿಯ ಹೋರ್ ಲನ್ಸ್ ಅಬೂಬಕರ್ ಸಿದ್ದೀಖ್ ಮೆಟ್ರೊ ಸ್ಟೇಷನ್ ಮತ್ತು ಹೋರ್ ಲನ್ಸ್…
May 23 2013 / No Comment / Read More »
12:58 pm | ಬೆಂಗಳೂರು: ಸ್ಪಾಟ್ ಫಿಕ್ಸಿಂಗ್ ಕರ್ಮಕಾಂಡದ ಕೆಲ ಎಳೆಗಳು ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್ ಅವರ ಕಾಲಿಗೇ ಸುತ್ತಿಕೊಳ್ಳುತ್ತಿವೆ. ಪ್ರಕರಣದಲ್ಲಿ ಅವರ ಅಳಿಯ ಗುರುನಾಥ್ ಮೇಯಪ್ಪನ್ ಅವರ ಹೆಸರು ಬಲುಜೋರಾಗಿ ಕೇಳುತ್ತಿದ್ದು. ನಿನ್ನೆ ತಡ…
May 25 2013 / No Comment / Read More »
11:31 am | ಮುಂಬಯಿ : ಐಪಿ ಎಲ್ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆಬಿಸಿಸಿಐ ಅಧ್ಯಕ್ಷ ಶ್ರೀನಿವಾಸನ್ ಅಳಿಯ ಗುರುನಾಥ್ ಮೆಯಪ್ಪನ್ ಅವರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಮದುರೈನಿಂದ ವಿಶೇಷ ವಿಮಾನದಲ್ಲಿ ಮಧ್ಯರಾತ್ರಿ ಗುರುನಾಥ್ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಮುಂಬೈ ಕ್ರೈಂ…
May 25 2013 / No Comment / Read More »
03:44 pm | ನೀವು ಸದ್ದಾಂ ಹುಸೇನ್ ಹೆಸರು ಕೇಳಿರಬಹುದು.ಗದ್ದಾಫಿಯ ಬಗ್ಗೆ ನೆನಪಿರಬಹುದು ಆದರೆ ನಮ್ಮ ಭಾರತ ಕ್ರಿಕೆಟ್ ನಲ್ಲೊಬ್ಬ ಸರ್ವಾಧಿಕಾರಿ ಇದ್ದಾನೆ ಅಂದರೆ ನಂಬ್ತೀರಾ?.ಹೌದು ಕ್ರಿಕೆಟ್ ಆಟವನ್ನ ಬ್ಯುಸ್ನೇಸ್ಸ್ ಮಾಡಿ ಭಾರತೀಯ ಕ್ರಿಕೆಟ್…
May 23 2013 / 2 Comments / Read More »
07:04 pm | ದೆಹಲಿ:ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣ ಹೊಸ ಹೊಸ ತಿರುವು ಪಡೆಯುತ್ತಿದ್ದು ಇದರಲ್ಲಿ ಹಲವಾರು ಸೆಲೆಬ್ರಿಟಿಗಳ ಪಾತ್ರವನ್ನ ಖಚಿತ ಪಡಿಸುವ ಅನೇಕ “ಸಾಕ್ಷಿ” ಪೊಲೀಸರಿಗೆ ಸಿಕ್ಕಿದೆ ಎನ್ನಲಾಗುತ್ತಿದೆ . ಬಿಗ್ ಬಾಸ್…
May 21 2013 / No Comment / Read More »11:32 am | ಮುಂಬಯಿ: ತನ್ನ ಅಳಿಯ ಗುರುನಾಥ್ ಮೇಯಪ್ಪನ್ ಮೇಲಿರುವ ಬೆಟ್ಟಿಂಗ್ ವ್ಯಸನ ಆರೋಪ ಸಂಬಂಧ ರಾಜೀನಾಮೆಗೆ ಕೇಳಿಬರುತ್ತಿರುವ ಒತ್ತಡಗಳಿಗೆ ತಿರಸ್ಕಾರ ವ್ಯಕ್ತಪಡಿಸಿರುವ ಬಿಸಿಸಿಐ ಅಧ್ಯಕ್ಷ ಎನ್.ಶ್ರೀನಿವಾಸನ್, ತಾನು ಯಾವುದೇ ರೀತಿಯ ತಪ್ಪೆಸಗದ ಹೊರತು ಸುಮ್ ಸುಮ್ನೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.…
May 26 2013 / No Comment / Read More »02:14 pm | ಇಂಡಿಯನ್ ಪ್ರೀಮಿಯರ್ ಲೀಗ್ ನ ಹೆಸರನ್ನ ಇಂಡಿಯನ್ ಪಾಪಿ ಲೀಗ್ ಅಂತ ಬದಲಿಸಬೇಕಾದ ಅನಿವಾರ್ಯತೆ ಬಂದಿದೆ.ದಿನಕ್ಕೊಂದು ಪಾಪಿಗಳ ಹೆಸರು ಹೊರಬರುತ್ತಿದೆ.ಐಪಿಎಲ್ ಮುಗಿದ ನಂತರ ಇನ್ನು ಅನೇಕ ಪಾಪಿಗಳ ಹೆಸರು ಹೊರಬಂದರೆ ಆಶ್ಚರ್ಯ ಪಡಬೇಕಾಗಿಲ್ಲ.ಮೂಲಗಳ ಪ್ರಕಾರ ಚೆನ್ನೈ ಸೂಪರ್ ಕಿಂಗ್ಸ್ ನ ನಾಲ್ವರು ಆಟಗಾರರು…
May 25 2013 / No Comment / Read More »
ಓದುಗರ ಪ್ರತಿಕ್ರಿಯೆಗಳು