ರಾಷ್ಟ್ರೀಯ ಸುದ್ದಿಗಳು

ತಾಳ್ಮೆ ಕಳೆದುಕೊಂಡ ಗಂಗಾ ಮಾತೆ »

BeFunky_5827_343643862429820_821271133_n.jpg

| (ವಿಶ್ವಕನ್ನಡಿಗ ನ್ಯೂಸ್) :ಮನುಷ್ಯ ಜೀವಿಯ ದುರ್ವರ್ತನೆಗೆ ಪ್ರಕೃತಿ ಮತ್ತೊಮ್ಮೆ ಸಹನೆ ಕಳೆದುಕೊಂಡಿದೆ.ಉತ್ತರ ಭಾರತದಲ್ಲಿ ಭೀಕರ ಜಲ ಪ್ರಳಯ ಉಂಟಾಗಿದೆ.ಶಾಂತಿಯುತವಾಗಿದ್ದ ಗಂಗಾನದಿ ಭೀಕರ ಸ್ವರೂಪವನ್ನ ಪಡೆದುಕೊಂಡಿದೆ.ಅದು ಎಷ್ಟರ ಮಟ್ಟಿಗೆಂದರೆ ಬಹುಮಹಡಿಯ ಕಟ್ಟಡಗಳು,ಅದೆಷ್ಟೋ ಜೀವಿಗಳು ಹಾಗು ಭೂ ಪ್ರದೇಶವನ್ನ ತನ್ನ ರುಧ್ರ ನರ್ತನಕ್ಕೆ ಬಲಿತೆಗೆದುಕೊಂಡಿದೆ.ಐತಿಹಾಸಿಕ ಕೇದಾರನಾಥ ದೇಗುಲದ ಆವರಣ…

June 19 2013 01:37:42 PM / No Comment / Read More »

ಪಲ್ಲಂಗೋಡು- ವರುಣನ ಅರ್ಭಟಕ್ಕೆ ಈರ್ವರು ಬಲಿ.. »

19ksd12(1)

| ಕಾಸರಗೋಡು : ಕಳೆದ ಕೆಲವು ದಿನಗಳಿಂದ ಧಾರಾಕಾರ ಮಳೆ ಸುರಿದ ಹಿನ್ನೆಲೆಯಲ್ಲಿ ಮನೆಯ ಹಿಂಬದಿಯ  ಗುಡ್ಡ ಜರಿದು ಬಿದ್ದು ಪಲ್ಲಂಗೋಡು ಅಬ್ದುಲ್ ಖಾದರ್ ರವರ ಧರ್ಮ ಪತ್ನಿ ಅಸ್ಮಾ (37) ಹಾಗೂ ಅವರ ಸಹೋದರಿ ಪುತ್ರ ಮುಬೀನ್ (11) ರವರು ನಿನ್ನೆ ಆಕಸ್ಮಿಕವಾಗಿ ಮರಣ ಹೊಂದಿದ ಘಟನೆ ನಡೆದಿದೆ. ಮನೆಯಲ್ಲಿದ್ದ ಇತರ ಐವರು ಹೊರಕ್ಕೋಡಿದ ಕಾರಣ…

June 19 2013 10:35:57 AM / 1 Comment / Read More »

ಲೈಂಗಿಕ ಸಂಪರ್ಕ ಹೊಂದಿದರೆ ಸಾಕು, ಗಂಡ ಎಂದು ಪರಿಗಣಿಸಬಹುದು – ಮದ್ರಾಸ್ ಹೈ ಕೋರ್ಟ್ »

hhh

| ಚೆನ್ನೈ: ಹದಿನೆಂಟು ವರ್ಷ ವಯಸ್ಸು ಮೀರಿದ ಅವಿವಾಹಿತ ಹೆಣ್ಣು ಮತ್ತು ಇಪ್ಪತ್ತೊಂದು ವರ್ಷ ಮೀರಿದ ಅವಿವಾಹಿತ ಗಂಡು ಪರಸ್ಪರ ಒಪ್ಪಂದದೊಂದಿಗೆ ಲೈಂಗಿಕ ಸಂಪರ್ಕದಲ್ಲಿ ತೊಡಗಿಕೊಂಡಿದ್ದ ವೈಧ್ಯಕೀಯ ದಾಖಲೆಗಳ ಆಧಾರದಲ್ಲೂ ಅವರನ್ನು ದಂಪತಿ ಎಂದು ಅಧಿಕೃತವಾಗಿ ಪರಿಗಣಿಸಬಹುದಾಗಿದೆ ಎಂದು ಮದ್ರಾಸ್ ಹೈ ಕೋರ್ಟ್ ಸೋಮವಾರ ತೀರ್ಪು ನೀಡಿದೆ.…

June 19 2013 10:11:35 AM / 4 Comments / Read More »

ಕಾಶ್ಮೀರಿ ಪಂಡಿತರ ವಾರ್ಷಿಕ ಮೇಳದ ಪೂಜೆಗೆ,ಹಿಂದೂ-ಮುಸ್ಲಿಂ ಭಾಯಿ-ಭಾಯಿ…! »

1849521

| ಕಾಶ್ಮೀರ: ಅಪರೂಪದ ಬೆಳವಣಿಗೆಯೊಂದರಲ್ಲಿ ಮುರಿದು ಹೋಗಿದ್ದ ಬಹಳ ಹಿಂದಿನ ಕಾಶ್ಮೀರಿ ಪಂಡಿತರ ಹಾಗು ಮುಸಲ್ಮಾನರ ನಡುವಿನ ಸಂಬಂಧಕ್ಕೆ ತೇಪೆಹಚ್ಚಲು ಕಾಶ್ಮೀರೀ ಮುಸ್ಲಿಮರು ಮುಂದಡಿಯಿಟ್ಟಿದ್ದಾರೆ. ಗಂದರ್ಬಾಲಾ ಜಿಲ್ಲೆಯ ತುಲ್ ಮಲ್ಲಾದಲ್ಲಿ ನಡೆದ ಖೀರ್ ಭವಾನಿ ಮೇಳವನ್ನು ಕಾಶ್ಮೀರಿ ಪಂಡಿತರು ಸೋಮವಾರ ನಿರ್ಭಿಡೆಯಿಂದ ನಡೆಸಿದ್ದಾರೆ. ಝೆಸ್ತಾ ಅಷ್ಟಮಿ ದೇವಾಲಯದಲ್ಲಿ…

June 18 2013 10:52:37 PM / 1 Comment / Read More »

ಬಿಹಾರ- ಬಿ ಜೆ ಪಿ ಮತ್ತು ಜೆ ಡಿ ಯು, ಮಾರಾಮಾರಿ – ನಡು ರಸ್ತೆಯಲ್ಲಿ ರಕ್ತದೋಕುಳಿ »

images

| ಪಾಟ್ನಾ: ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸಮ್ಮಿಶ್ರ ಸರ್ಕಾರಕ್ಕಿದ್ದ ಬಿಜೆಪಿ ಬೆಂಬಲವನ್ನು ನಿರಾಕರಿಸಿ ಒಟ್ಟಾರೆ ಹನ್ನೊಂದು ಮಂತ್ರಿಗಳನ್ನು ಹೊರಹಾಕಿರುವ ಜೆಡಿಯು ನಿರ್ಧಾರವನ್ನು ‘ನಂಬಿಕೆ ದ್ರೋಹ’ ಎಂದು ಜರೆದಿರುವ ರಾಜ್ಯ ಬಿಜೆಪಿ, ಈ ಅಸಮಾಧಾನದಿಂದಲೇ ಮಂಗಳವಾರ ಬಿಹಾರ ಬಂದ್’ಗೆ ಕರೆ ನೀಡಿದ್ದ ಸಂದರ್ಭ ಉಭಯ ಕಾರ್ಯಕರ್ತರ…

June 18 2013 01:05:57 PM / No Comment / Read More »

ರಾಮಮಂದಿರ ಕುರಿತು ಚರ್ಚಿಸಿದ ಅಡ್ವಾಣಿ – ಮೋದಿ.. »

modi+advani

| ನವದೆಹಲಿ : ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ  ಬಿಜೆಪಿ ಚುನಾವಣಾ ಪ್ರಚಾರ ಸಮೀತಿ ಅಧ್ಯಕ್ಷರಾಗಿ ನೇಮಕಗೊಂಡ ಬಳಿಕ ಹಾಗೂ ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಬಿಜೆಪಿಯ ಮೂರು ಸ್ಥಾನಕ್ಕೆ ರಾಜೀನಾಮೆ ನೀಡಿ ವಾಪಸ್ ಪಡೆದ ನಂತರ ಇದೇ ಮೊದಲ ಬಾರಿಗೆ ಅವರನ್ನು ಭೇಟಿ ಮಾಡಿದರು. ಜೂನ್ 18ರಂದು ನವದೆಹಲಿಯಲ್ಲಿನ ಅಡ್ವಾಣಿ ನಿವಾಸಕ್ಕೆ…

June 18 2013 12:05:28 PM / 4 Comments / Read More »

ಅಯೋದ್ಯೆ ವಿವಾದ ಮತ್ತೆ ಕೆದಕಲಿದೆಯೇ ಬಿ ಜೆ ಪಿ …? »

Ram-Mandir

| ಲಕ್ನೋ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಈ ವಾರ ಅಯೋಧ್ಯೆಗೆ ತೆರಳಲಿರುವ ಸುದ್ದಿ ಅನೇಕ ಊಹಾಪೋಹಗಳಿಗೆ ಎಡೆಮಾಡಿಕೊಡುತ್ತಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ರಾಮಜನ್ಮಭೂಮಿ ವಿವಾದ ಮತ್ತು ರಾಮಮಂದಿರ ನಿರ್ಮಾಣವನ್ನ ಪ್ರಮುಖ ವಿಷಯವನ್ನಾಗಿ ಮಾಡುವ ಸಾಧ್ಯತೆಗಳು ಕಾಣುತ್ತಿವೆ… ವಾಜಪೇಯಿ ಪ್ರಧಾನಿಯಾದ ನಂತರ ಕಡೆಗಣಿಸಲ್ಪಟ್ಟಿದ್ದ ಅಯೋಧ್ಯಾ ವಿವಾದವನ್ನ…

June 18 2013 11:35:05 AM / 1 Comment / Read More »

ಮಳೆಗೆ ನಲುಗಿದ ಉತ್ತರ ಭಾರತ – 60ಕ್ಕೂ ಹೆಚ್ಚು ಸಾವು »

1706uttarakhand2

| ನವದೆಹಲಿ : ಎಡೆಬಿಡದೆ ಸುರಿಯುತ್ತಿರುವ ಮಳೆಯ ಅಬ್ಬರಕ್ಕೆ ಉತ್ತರಾಖಂಡ, ಹಿಮಾಚಲ ಪ್ರದೇಶ ಮತ್ತು ಹರಿಯಾಣ ರಾಜ್ಯಗಳು ತತ್ತರಿಸಿವೆ, ಭಾರಿ ಸಾವು-ನೋವು ಸಂಭವಿಸಿದೆ. ಭೂಕುಸಿತ ಮತ್ತು ನೆರೆಯಿಂದಾಗಿ 60ಕ್ಕೂ ಜನರು ಮೃತಪಟ್ಟಿದ್ದಾರೆ. ಸಾವಿರಾರು ಜನರು ಪ್ರವಾಹದಲ್ಲಿ ಸಿಲುಕಿದ್ದಾರೆ. ಸಾವಿನ ಸಂಖ್ಯೆ ಏರುವ ಸಾಧ್ಯತೆ ಇದೆ. ಪ್ರವಾಹ ಹಾಗೂ…

June 18 2013 09:21:53 AM / No Comment / Read More »

ಕೇಂದ್ರ ಸಂಪುಟ ವಿಸ್ತರಣೆ : 8 ನೂತನ ಸಚಿವರು, ಖರ್ಗೆಗೆ ರೈಲ್ವೆ »

D-238

| ನವದೆಹಲಿ : ಕಾಂಗ್ರೆಸ್ ನೇತೃತ್ವದ ಕೇಂದ್ರ ಯುಪಿಎ ಸರ್ಕಾರ ಸೋಮವಾರ ಸಚಿವ ಸಂಪುಟ ವಿಸ್ತರಣೆ ಮಾಡಿದ್ದು, ಎಂಟು ಹೊಸ ಮುಖಗಳಿಗೆ ಅವಕಾಶ ನೀಡಿದೆ. ಎರಡು ಮಹತ್ವದ ಖಾತೆಗಳಾದ ರೈಲ್ವೆ ಮತ್ತು ರಸ್ತೆ ಖಾತೆಗಳು ರಾಜ್ಯದ ಪಾಲಾಗಿವೆ. ಸೋಮವಾರ ನಡೆದ ಸಚಿವ ಸಂಪುಟ ಪುನರ್ ರಚನೆಯಲ್ಲಿ ಕಾರ್ಮಿಕ…

June 18 2013 09:04:04 AM / No Comment / Read More »

ಅಯೋದ್ಯೇ ತೆರಳಿ ಶ್ರೀ ರಾಮಚಂದ್ರನ ಪೂಜೆ ನೆರವೇರಿಸಲಿರುವ ನರೇಂದ್ರ ಮೋದಿ.. »

hhhh

| ಉತ್ತರ ಪ್ರದೇಶ : ಅಡ್ವಾಣಿಯವರ ರಥಯಾತ್ರೆಯ ಚುಕ್ಕಾಣಿ ಹಿಡಿದಿದ್ದ ಮೋದಿ ಈಗ ಸ್ವತಃ ತಾವೇ ಹಿಂದುತ್ವವಾದಿಯ ಪ್ರತಿಪಾದಕರಾಗಿ ಬಿಂಬಿಸಿಕೊಳ್ಳುತ್ತಿದ್ದಾರೆ. ದೆಹಲಿ ಆಡಳಿತ ಕೈಹಿಡಿಯಲು ರಾಜಕೀಯವಾಗಿ ಉತ್ತರಪ್ರದೇಶ ದೆಹಲಿಗೆ ಹತ್ತಿರ ಎಂಬುದನ್ನು ಚೆನ್ನಾಗಿ ಅರ್ಥೈಸಿಕೊಂಡಿರುವ  ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಮಿತ್ ಷಾ ಸಾಧ್ಯವಾದಷ್ಟೂ ಉತ್ತರಪ್ರದೇಶದಲ್ಲಿ ಮೋದಿಗೆ…

June 17 2013 02:19:16 PM / 2 Comments / Read More »

ಕೇಂದ್ರ ಸಚಿವ ಸಂಪುಟದಲ್ಲಿ ಕರ್ನಾಟಕದವರಿಗೆ ಪ್ರಾಮುಖ್ಯತೆ ..? »

iii

| ನವದೆಹಲಿ: ಇಂದು ಸಂಜೆಯ ವೇಳೆ ನಡೆಯಲಿರುವ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಲ್ಲಿ ಕರ್ನಾಟಕದವರಿಗೆ ಪ್ರಾಮುಖ್ಯತೆ ಸಿಗುವ ನಿರೀಕ್ಷೆ ಇದೆ. ಮಲ್ಲಿಕಾರ್ಜುನ ಖರ್ಗೆ ಮತ್ತು ಆಸ್ಕರ್ ಫರ್ನಾಂಡಿಸ್ ಇಬ್ಬರಿಗೂ ಪ್ರಮುಖ ಖಾತೆಗಳು ದೊರೆಯಲಿವೆ ಎಂದು  ದೆಹಲಿ ಮೂಲಗಳು ತಿಳಿಸಿವೆ…ಪಿ.ಕೆ.ಬನ್ಸಾಲ್ ಮತ್ತು ಸಿ.ಪಿ.ಜೋಷಿ ರಾಜೀನಾಮೆಯಿಂದಾಗಿ ಖಾಲಿ ಉಳಿದಿರುವ ರೇಲ್ವೆ ಹಾಗೂ ಸಾರಿಗೆ…

June 17 2013 11:52:01 AM / No Comment / Read More »

11 ಬಿಜೆಪಿ ಸಚಿವರ ವಜಾ – ಎನ್‌ಡಿಎ ತೊರೆದ ಜೆಡಿಯು »

ties-with-bjp-jd-u-mlas-mlcs-asked-to-be-in-patna-on-june-14-15

| ಹೊಸದಿಲ್ಲಿ : ಸಂಯುಕ್ತ ಜನತಾ ದಳವು (ಜೆಡಿಯು) ಭಾರತೀಯ ಜನತಾ ಪಕ್ಷದೊಂದಿಗಿನ 17 ವರ್ಷಗಳ ಗೆಳೆತನಕ್ಕೆ ಮಂಗಳ ಹಾಡಿದೆ, ಮಾತ್ರವಲ್ಲದೆ, ಬಿಹಾರದ ಸಂಪುಟದಲ್ಲಿದ್ದ ಬಿಜೆಪಿ 11 ಸಚಿವರನ್ನು ವಜಾ ಮಾಡಲಾಗಿದೆ.  ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಬಿಜೆಪಿ ಚುನಾವಣೆ ಪ್ರಚಾರ ಸಮಿತಿ ಮುಖ್ಯಸ್ಥರಾಗಿ ಬಡ್ತಿ…

June 17 2013 08:51:34 AM / No Comment / Read More »

ಕಾಸರಗೋಡು ಖಾಝಿ ಟಿ.ಕೆ.ಎಂ ಬಾವ ಮುಸ್ಲಿಯಾರ್ ನಿಧನ »

hqdefault

| ಕಾಸರಗೋಡು : ಪ್ರಮುಖ ಧಾರ್ಮಿಕ ವಿದ್ವಾಂಸ, ಸಮಸ್ತ ಕೇರಳ ಜಂಈಯ್ಯತ್ತುಲ್ ಉಲಮಾ ವಿದ್ಯಾಭ್ಯಾಸ ಬೋರ್ಡು ಅಧ್ಯಕ್ಷರು ಆಗಿದ್ದ ಟಿ.ಕೆ.ಎಂ ಬಾವಾ ಮುಸ್ಲಿಯಾರ್ ಇಂದು (ಭಾನುವಾರ) ಮಧ್ಯಾಹ್ನ ತನ್ನ ಸ್ವಗ್ರಹವಾದ ವೆಳ್ಳಿಮುಕ್ಕಿನಲ್ಲಿ ನಿಧನರಾಗಿದ್ದಾರೆ. ಸುಮಾರು 83 ವಯಸ್ಸಾದ ಇವರು ಕಾಸರಗೋಡು ಸಂಯುಕ್ತ ಜಮಾಅತ್ ಖಾಝಿಯಾಗಿಯೂ ಅಲ್ಲದೇ  ಸಮಸ್ತ ಮುಶಾವರ ಸದಸ್ಯರಾಗಿದ್ದರು.…

June 16 2013 12:29:31 PM / 14 Comments / Read More »

ಚಲನಚಿತ್ರ ಖ್ಯಾತ ನಿರ್ದೇಶಕ ಮಣಿವಣ್ಣನ್ ಇನ್ನು ನೆನಪು ಮಾತ್ರ.. »

_movieImages_faces_Manivannan

| ಚೆನ್ನೈ: ಹೆಸರಾಂತ ತಮಿಳು ನಟ, ನಿರ್ದೇಶಕ ಮಣಿವಣ್ಣನ್ ಹೃದಯಾಘಾತಕ್ಕೀಡಾಗಿ ತಮ್ಮ ಸ್ವಗೃಹದಲ್ಲೇ ಶನಿವಾರ ಮೃತಪಟ್ಟಿದ್ದಾರೆ. 58 ವರ್ಷ ಪ್ರಾಯದ ಮಣಿವಣ್ಣನ್ ಸುಮಾರು 400 ಕ್ಕಿಂತಲೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯಕ್ಕೀಡಾಗಿದ್ದ ಇವರು ಇತ್ತೀಚೆಗೆ ತುಸು ಚೇತರಿಕೆಯ ಹಂತಕ್ಕೆ ಬಂದಿದ್ದರು ಎನ್ನಲಾಗಿದೆ. ಅಷ್ಟರಲ್ಲೇ ಹೃದಯಾಘಾತಕ್ಕೀಡಾಗಿರುವುದು…

June 15 2013 03:24:29 PM / No Comment / Read More »

ನರೇಂದ್ರ ಮೋದಿ ತಪ್ಪಿಸ್ಥನಲ್ಲ – ಅಮೇರಿಕಾ ವಿಸಾ ನೀಡಿ »

M_Id_376052_Narendra_Modi

| ವಾಷಿಂಗ್ಟನ್: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಪ್ರಾಮುಖ್ಯತೆ ಗಳಿಸುತ್ತಿದ್ದಂತೆಯೇ ಅವರಿಗೆ ವೀಸಾ ನಿರಾಕರಿಸಿರುವ ಕ್ರಮದ ಕುರಿತು ಅಮೆರಿಕದಲ್ಲಿ ತೀವ್ರ ಚರ್ಚೆ ಆರಂಭವಾಗಿದೆ. ಗೋಧ್ರಾ ಹತ್ಯಾಕಾಂಡ ಹಿನ್ನೆಲೆಯಲ್ಲಿ ಮೋದಿ ಅವರಿಗೆ ಅಮೆರಿಕ ವೀಸಾ ನಿರಾಕರಿಸಲಾಗಿತ್ತು. ಈ ಕುರಿತು ಈಗ ಸೆನೆಟ್‌ನ ಪ್ರಮುಖ ಸಮಿತಿಯೊಂದು ಗಂಭೀರ…

June 15 2013 12:26:03 PM / 1 Comment / Read More »

ರುಪಾಯಿ ಮೌಲ್ಯ ಕುಸಿತ,ಆತಂಕ ಪಡುವ ಅಗತ್ಯವಿಲ್ಲ – ಚಿದಂಬರಂ »

images

| ನವದೆಹಲಿ : ಅಮೆರಿಕನ್ ಡಾಲರ್  ಎದುರು ಭಾರತದ ರೂಪಾಯಿ ಮೌಲ್ಯ  ದಿನದಿಂದ ದಿನಕ್ಕೆ ಕುಸಿಯುತ್ತಿರುವುದಕ್ಕೆ ದೇಶದ ಜನತೆ ಆತಂಕ  ಪಡುವ ಅಗತ್ಯ ಇಲ್ಲ ಎಂದು ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಹೇಳಿದ್ದಾರೆ. ಸತತ ಒಂದು ವಾರದಿಂದ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವ ಹಿನ್ನೆಲೆಯಲ್ಲಿ  ನವ ದೆಹಲಿಯಲ್ಲಿ ಸುದ್ದಿಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ವಿತ್ತ ಸಚಿವ ಪಿ.ಚಿದಂಬರಂ ದೇಶದ ಆರ್ಥಿಕತೆ ಸುಭದ್ರವಾಗಿದ್ದು ಮುಂದಿನ ದಿನಗಳಲ್ಲಿ ಆರ್ಥಿಕ ಬೆಳವಣಿಗೆ ವೇಗ…

June 13 2013 11:52:00 AM / No Comment / Read More »

ರೂಪಾಯಿ ಮೌಲ್ಯ ಕುಸಿತ: ಎಲೆಕ್ಟ್ರಾನಿಕ್ ಉಪಕರಣಗಳ ಬೆಲೆ ಹೆಚ್ಚಳ ಸಾಧ್ಯತೆ.. »

indian_rupees

| ನವದೆಹಲಿ : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್  ಎದುರು ರೂಪಾಯಿ  ಮೌಲ್ಯ ಕುಸಿಯುತ್ತಿರುವ ಪರಿಣಾಮ ಪೆಟ್ರೋಲ್  ದರ ಏರಿಕೆಯಾಗುವ ಸಾಧ್ಯತೆಗಳಿರುವ ಬೆನ್ನಲ್ಲೇ ಭಾರತದಲ್ಲಿ ಎಲೆಕ್ಟ್ರಾನಿಕ್‌ ಉಪಕರಣ ಹಾಗೂ ಬಿಡಿಬಾಗ ಗಳ ಬೆಲೆ ಗಗನಕ್ಕೇರುವ ಸಂಭವವಿದೆ. ಶೀಘ್ರವೇ ಗ್ರಾಹಕರಿಗೆ ಬೆಲೆ ಏರಿಕೆ ಯ ಬಿಸಿ ತಟ್ಟಲಿದೆ. ಕಂಪ್ಯೂಟರ್ ,ಮೊಬೈಲ್ , ಲ್ಯಾಪ್ ಟಾಪ್  ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳ ಬಿಡಿ ಭಾಗಗಳನ್ನು ಭಾರತ ತೈವಾನ್‌ ಸೇರಿದಂತೆ ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದೆ.…

June 13 2013 11:45:22 AM / No Comment / Read More »

ಮೋದಿ ಎಫೆಕ್ಟ್ -ಅಡ್ವಾಣಿ ಮತ್ತು ನಿತೀಶ್ ಕುಮಾರ್ ಗುಸು ಗುಸು »

adw

| ನವದೆಹಲಿ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯನ್ನು ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ಮಹತ್ವದ ನಿರ್ಧಾರದಿಂದ ತೀವ್ರ ಅಸಮಾಧಾನಗೊಂಡು ಬಿಜೆಪಿಯೊಂದಿಗಿನ ನಂಟು ಬಿಟ್ಟು ದೂರವಾಗುತ್ತಿರುವ ಜೆಡಿಯು ಮುಖ್ಯಸ್ಥರಾದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಶರದ್ ಯಾದವ್ ಅವರೊಂದಿಗೆ ಬುಧವಾರ…

June 13 2013 10:53:50 AM / No Comment / Read More »
ರಾಜ್ಯ ಸುದ್ದಿಗಳು

ಮನ್-ಶರ್ ತಂಙಳ್ ರಿಂದ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಭೇಟಿ »

IMG_0250

|   ಶಿವಮೊಗ್ಗ : ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ  ಮನ್-ಶರ್ ನಗರದಲ್ಲಿ ಕಾರ್ಯಾಚರಿಸುತ್ತಿರುವ ಮನ್ಶರುಸ್ಸಖಾಫಾತಿಲ್ ಇಸ್ಲಾಮಿಯ್ಯ ಇದರ ಸಾರಥಿ ಸಯ್ಯಿದ್ ಸಿ ಟಿ ಎಂ ಉಮರ್ ಅಸ್ಸಖಾಫ್…

June 19 2013 11:51:18 PM / No Comment / Read More »

ಆರೋಗ್ಯ ಶ್ರೀ ಯೋಜನೆಯಡಿ ಉಚಿತ ಹೃದ್ರೋಗ ತಪಾಸಣೆ »

19Jun bdvt3

| ಭದ್ರಾವತಿ,ಜೂ. 19: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ , ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಶಿವಮೊಗ್ಗದ ನಂಜಪ್ಪ ಲೈಫ್ ಕೇರ್ ಮತ್ತು ಮಲ್ನಾಡ್ ಆಸ್ಪತ್ರೆ ಇವುಗಳ…

June 19 2013 11:20:10 PM / No Comment / Read More »

ಭದ್ರಾವತಿ : ಮುತ್ತು ಕೃಷ್ಣನ್ ಅವರಿಂದ ಶಿಬಿರ »

| ಭದ್ರಾವತಿ, ಜೂ. 19:  ತಮಿಳು ಸಂಘದ ಆಶ್ರಯದಲ್ಲಿ ಪಾರಂಪರಿಕ ಸಿದ್ದ ವೈದ್ಯರಾದ ದಿಂಡಿಗಲ್ಲಿನ ಮುತ್ತುಕೃಷ್ಣನ್ ಅವರಿಂದ ಜೂ.21ರಂದು ನಗರದ ತರೀಕೆರೆ ರಸ್ತೆಯಲ್ಲಿರುವ ವಳ್ಳುವರ್ ಕಲ್ಯಾಣ ಮಂಟಪದಲ್ಲಿ…

June 19 2013 11:14:35 PM / No Comment / Read More »

ಭದ್ರಾವತಿಯಲ್ಲಿ ಇಂದು ರಕ್ತದಾನ ಶಿಬಿರ »

| ಭದ್ರಾವತಿ, ಜೂ. 19:  ನಗರದ ಕಾರ್ಮಿಕ ಮುಖಂಡ ಹಾಗೂ ಭಾರತ ಕಮ್ಯುನಿಸ್ ಪಕ್ಷದ ರಾಜ್ಯ ಮಂಡಳಿ ಸದಸ್ಯ ಮತ್ತು ಜಿಲ್ಲಾ ಎಐಟಿಯುಸಿ ಅಧ್ಯಕ್ಷ ಡಿ.ಸಿ. ಮಾಯಣ್ಣನವರ…

June 19 2013 11:13:15 PM / No Comment / Read More »

ಭದ್ರಾವತಿ : ಓ.ಸಿ ಜೂಜಾಟ, ಅಕ್ರಮ ಮದ್ಯ ವಶ »

| ಓ.ಸಿ ಜೂಜಾಟ : ಓರ್ವನ ಬಂಧನ ಭದ್ರಾವತಿ,ಜೂ.19: ಓ.ಸಿ ಜೂಜಾಟದಲ್ಲಿ ನಿರತನಾಗಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿರುವ ಘಟನೆ ನಡೆದಿದೆ.   ಖಚಿತ ಮಾಹಿತಿಯ ಮೇರೆಗೆ ಚನ್ನಗಿರಿ ರಸ್ತೆಯ…

June 19 2013 11:09:42 PM / No Comment / Read More »

ಪೌಂಡರಿ ಇಂಡಸ್ಟ್ರಿ ಬೀಗ ಮುರಿದು ಕಳ್ಳತನ »

| ಭದ್ರಾವತಿ,ಜೂ.19: ಪೌಂಡರಿ ಇಂಡಸ್ಟ್ರಿಯೊಂದರ ಬೀಗ ಮುರಿದು ಸುಮಾರು 40 ಕೆ.ಜಿ ಕಾಪರ್ ಮತ್ತು ಕ್ಯಾಷ್ ಬುಕ್ ಹಾಗೂ ಮೊಬೈಲ್ ಕಳವು ಮಾಡಿರುವ ಘಟನೆ ನಡೆದಿದೆ.  …

June 19 2013 11:07:28 PM / No Comment / Read More »

ಗೃಹಮಂತ್ರಿ ಕೆ.ಜೆ. ಜಾರ್ಜ್ ಮಂಗಳೂರಿಗೆ ಭೇಟಿ »

CCF06192013_00019

| ಮಂಗಳೂರು : ಕರ್ನಾಟಕದ ಗೃಹಮಂತ್ರಿ ಕೆ.ಜೆ. ಜಾರ್ಜ್ ಮಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕೇಂದ್ರ ನಾರುಮಂಡಳಿಯ ಸದಸ್ಯ ಟಿ.ಎಂ. ಶಹೀದ್, ಮಂಗಳೂರು ಶಾಸಕ ಲೋಬೋ ರವರು…

June 19 2013 10:48:30 PM / No Comment / Read More »

ತನ್ನಿಬ್ಬರು ಎಳೆಯ ಮಕ್ಕಳೊಂದಿಗೆ ಮುಮ್ತಾಝ್ ಆತ್ಮಹತ್ಯೆ.. »

suicide

| ಮಂಗಳೂರು: ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಇಂದು ಗೃಹಿಣಿಯೊಬ್ಬಳು ತನ್ನಿಬ್ಬರು ಎಳೆಯ ಮಕ್ಕಳೊಂದಿಗೆ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ನಡೆಸಿದ ದಾರುಣ ಘಟನೆ ನೇತ್ರಾವತಿ ತೀರದ ರೈಲ್ವೇ ಬ್ರಿಡ್ಜ್…

June 19 2013 10:47:02 PM / No Comment / Read More »

ಮೋದಿ ಮದ್ಯಸ್ಥಿಕೆಯಲ್ಲಿ ಬಿ.ಜೆ.ಪಿ ಗೆ ಬೆಂಬಲ – ಧನಂಜಯ ಕುಮಾರ್ »

images (1)

| ಬೆಂಗಳೂರು : ಬಿಜೆಪಿ-ಕೆಜೆಪಿ ಮೈತ್ರಿ ಸಂಬಂಧ ಹಲವು ದಿನಗಳಿಂದ ಚಾಲ್ತಿಯಲ್ಲಿದ್ದ ವದಂತಿಗೆ ಜೂನ್.19ರಂದು ಸ್ಪಷ್ಟ ದೃಷ್ಠಿಕೋನ ದೊರೆತಿದ್ದು ಬಿಜೆಪಿಯೊಂದಿಗೆ ಲೋಕಸಭಾ ಚುನಾವಣೆಯಲ್ಲಿ ಕೆಜೆಪಿ  ಹೊಂದಾಣಿಕೆ ಮಾಡಿಕೊಳ್ಳಲು ಉತ್ಸಾಹ ತೋರಿದೆ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ  ಅವರು…

June 19 2013 02:53:11 PM / 1 Comment / Read More »

ಉಳ್ಳಾಲ ದರ್ಗಾಕ್ಕೆ ಗೃಹ ಸಚಿವ ಕೆ.ಜೆ ಜಾರ್ಜ್ ಭೇಟಿ »

DSC_1059

| ಮಂಗಳೂರು : ಉಳ್ಳಾಲ ಹಝ್ರತ್ ಸಯ್ಯಿದ್ ಮದನಿ ದರ್ಗಾಕ್ಕೆ ಕರ್ನಾಟಕದ ನೂತನ ಗೃಹ ಸಚಿವರಾದ ಕೆ.ಜೆ ಜಾರ್ಜ್ ರವರು ಇಂದು ಭೇಟಿ ನೀಡಿದರು. ದರ್ಗಾ ಅಧ್ಯಕ್ಷರಾದ…

June 19 2013 02:10:35 PM / No Comment / Read More »

ಶ್ರೀ ಶ್ರೀ ರವಿಶಂಕರ ಗುರೂಜಿ ಅವರು ಜೂನ್ 23ರಂದು ಸಾಮಾಜಿಕ ತಾಣದಲ್ಲಿ ಮುಖಾ ಮುಖಿ ಕಾರ್ಯಕ್ರಮ.. »

9357_10151491516497536_240367593_n

| ಬೆಂಗಳೂರು: ’ಆರ್ಟ್ ಆಫ್ ಲಿವಿಂಗ್’ನ ಶ್ರೀ ಶ್ರೀ ರವಿಶಂಕರ ಗುರೂಜಿ ಅವರು ಜೂನ್ 23ರಂದು ರಾತ್ರಿ 7.30ರಿಂದ 9ರವರೆಗೆ ‘ಫೇಸ್‌ಬುಕ್’, ‘ಟ್ವಿಟರ್’ ಸಾಮಾಜಿಕ ಜಾಲ ತಾಣದಲ್ಲಿ ನೇರ…

June 19 2013 10:46:47 AM / No Comment / Read More »

ಮಟ್ಟುಗುಳ್ಳದ ಪೋಷಕ ಟಿ.ವಿ ರಾವ್ ಇನ್ನಿಲ್ಲ »

tv rao

| ಉಡುಪಿ : ಕಟಪಾಡಿ ಬಳಿಯ ಮಟ್ಟುವಿನ ಟಿ.ವೆಂಕಟರಮಣ ರಾವ್ ವಿಧಿವಶರಾಗಿದ್ದಾರೆ. ಮಾದರಿ ರೈತರಾಗಿದ್ದುಕೊಂಡು ಜಿಲ್ಲಾ ರಾಜ್ಯಮಟ್ಟದಲ್ಲಿ ಹಲವಾರು ಪ್ರಶಸ್ತಿ, ಸನ್ಮಾನಗಳಿಗೆ ಪುರಸ್ಕ್ರತರಾದ ಇವರು ಟಿ.ವಿ.ರಾವ್ ಎಂದೇ…

June 19 2013 10:06:00 AM / No Comment / Read More »

ಬಂಟ್ವಾಳ : ಮುಂದುವರಿದ ಮಳೆ ಹಾನಿ »

19bntph2

| ಬಿ ಸಿ ರೋಡು ಚಂಡಿಕಾ ಪರಮೇಶ್ವರಿ ದೇವಸ್ಥಾನದ ಮುಂಭಾಗ ಕುಸಿದಿರುವುದು. ಬಂಟ್ವಾಳ : ತಾಲೂಕಿನಲ್ಲಿ ಮಂಗಳವಾರವೂ ಮಳೆ ಆರ್ಭಟ ಮುಂದುವರಿದಿದ್ದು, ಬಾಳ್ತಿಲ ಗ್ರಾಮದ ಬಾಬು ನಲ್ಕೆ…

June 19 2013 08:23:27 AM / No Comment / Read More »

ಬೃಹತ್ ಕಳ್ಳತನ ಜಾಲ ಬೇಧಿಸಿದ ಬಂಟ್ವಾಳ ಪೊಲೀಸರು »

ಬಂಧಿತ ಆರೋಪಿಗಳು ಹಾಗೂ ವಶಪಡಿಸಿಕೊಂಡ ಸೊತ್ತುಗಳೊಂದಿಗೆ ಪೊಲೀಸರು.

|   ಬಂಟ್ವಾಳ : ಜಿಲ್ಲೆಯ ವಿವಿಧೆಡೆ ನಡೆದ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಂಟ್ವಾಳ ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ತೆಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು…

June 19 2013 08:22:05 AM / No Comment / Read More »

ರಕ್ತದಾನ ಮಹಾದಾನ »

DSC04583

|   ಬೆಂಗ್ರೆ ಕಸ್ಬಾ : ಯೂತ್‍ವಿಂಗ್ ಜಮಾಅತೆ ಇಸ್ಲಾಮಿ ಹಿಂದ್ ಬೆಂಗ್ರೆ ಕಸ್ಬಾ ಹಾಗೂ ಕೆ.ಎಂ.ಸಿ. ಮಂಗಳೂರು ಇದರ ಸಹಯೋಗದಲ್ಲಿ ಇತ್ತೀಚೆಗೆ ಬೆಂಗ್ರೆ ಕಸ್ಬಾದ ಏ.ಆರ್.ಕೆ.…

June 18 2013 11:35:31 PM / No Comment / Read More »

ಸಾಹಿತ್ಯ ರಸಧಾರ ಕಾರ್ಯಕ್ರಮ »

DSC_0026

|   ಬೆಂಗಳೂರು : ಎಲೆಕ್ಟ್ರಾನಿಕ್ ಸಿಟಿಯಲ್ಲಿನ ನೋಬಲ್ ಇನ್ಸಿಟ್ಯೂಟ್ ಪ್ರಾಯೋಜಕತ್ವದಲ್ಲಿ ರೂಪಾರಾವ್ ಮತ್ತು ದೊಡ್ಡಮನಿ ಎಂ ಮಂಜು ಅವರು ಆಯೋಜಿಸಿದ್ದ ಆಶು ಕವಿತೆ ಮತ್ತು ಆಶು…

June 18 2013 10:11:01 PM / 3 Comments / Read More »

ಜಿಲ್ಲೆಯ ಅಭಿವೃದ್ಧಿಗೆ ಅಧಿಕಾರಿಗಳು ಕೈಜೊಡಿಸಬೇಕು, ಸೋಮಾರಿತನ ಸಹಿಸಲ್ಲ, ತಾಲೂಕುವಾರು ಸರಕಾರಿ ಯೋಜನೆಗಳ ಬುಕ್‍ಲೈಟ್‍ಗೆ ಅಧಿಕಾರಿಗಳಿಗೆ ಹುಕ್ಕೇರಿ ಸೂಚನೆ »

DSCN8235

| ಹಾವೇರಿ: ಜಿಲ್ಲೆಯ ಅಭಿವೃದ್ಧಿಯಲ್ಲಿ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದೆ. ಸರಕಾರದ ಯಾವುದೇ ಯೋಜನೆಗಳು ಬರಲಿ ಅವುಗಳನ್ನು ಅನುಷ್ಠಾನ ಮಾಡುವ ಪೂರ್ವದಲ್ಲಿ ಸಂಬಂಧಿಸಿದ ಶಾಸಕರ ಜೊತೆ ಕಡ್ಡಾಯವಾಗಿ ಚರ್ಚಿಸಿ…

June 18 2013 09:49:20 PM / No Comment / Read More »

ಖಾಸಗಿ ಬಸ್ ‍ಗಳ ಪೈಪೋಟಿ ಲಾಬಿ ನಡುವೆ ಉಡುಪಿ-ಕುಂದಾಪುರ ನಡುವೆ ಸರ್ಕಾರಿ ಬಸ್ ಆರಂಭ »

images (8)

| ಉಡುಪಿ : ಕುಂದಾಪುರ -ಉಡುಪಿ ಮದ್ಯೆ ಹಲವಾರು ವರ್ಷಗಳ ಹಿಂದೆ ಈ ಮಾರ್ಗದಲ್ಲಿ  ಸರಕಾರಿ ಬಸ್ಸುಗಳನ್ನು  ಆರಂಭಿಸಬೇಕೆಂಬ ಬೇಡಿಕೆಯಾದ ಕೆ.ಎಸ್.ಅರ್ ಟಿ.ಸಿ ಬಸ್ ಸೇವೆಯನ್ನು ಪ್ರಾಯೋಗಿಕವಾಗಿ…

June 18 2013 09:43:54 PM / No Comment / Read More »

20 ಆಸ್ಪತ್ರೆಗೆ ವೈದ್ಯರೇ ಇಲ್ಲ !! ಹಳೆಯ ಔಷಧಿ ಪೊರೈಕೆ »

1

| ಚಿಕ್ಕಮಗಳೂರು, ಜೂ.18 : ಜಿಲ್ಲೆಯ 20 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರೇ ಇಲ್ಲ.! ಈ ಅಚ್ಚರಿ ಹಾಗು ಕಳವಳ ಸಂಗತಿ ಬೆಳಕಿಗೆ ಬಂದದ್ದು ಆರೋಗ್ಯ ಸಚಿವ…

June 18 2013 09:07:22 PM / No Comment / Read More »

ಪುತ್ತಿಗೆ – ಸ್ಮಾಶಾನವಾಗದಿದ್ದಲ್ಲಿ ಗ್ರಾಮ ಪಂಚಾಯತ್ ಗೆ ಮುತ್ತಿಗೆ »

puthige gramasabhe (8)

| ಮೂಡುಬಿದಿರೆ: ಪುತ್ತಿಗೆ ಗ್ರಾಮಪಂಚಾಯತಿಗೆ ಸ್ಮಶಾನ ವ್ಯವಸ್ಥೆಯಿಲ್ಲ. ಅನೇಕ ವರ್ಷಗಳಿಂದ ಈ ಬಗ್ಗೆ ಪಂಚಾಯತಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಇನ್ನೆರಡು ತಿಂಗಳಲ್ಲಿ ಸ್ಮಶಾನ ನಿರ್ಮಾಣವಾಗದಿದಲ್ಲಿ ಪಂಚಾಯತಿಗೆ ಮುತ್ತಿಗೆ…

June 18 2013 01:53:47 PM / No Comment / Read More »

ಮೊಬೈಲ್ ಬಿಲ್ ಪಾವತಿಸದ ಹಿನ್ನಲೆ – 108 ಅಂಬ್ಯುಲೆನ್ಸ್ ಸೇವೆ ಸ್ಥಗಿತ »

gggggg

| ಬೆಂಗಳೂರು : ಏರ್ ಟೆಲ್ ಬಿಲ್ ಪಾವತಿಸದ ಹಿನ್ನಲೆಯಲ್ಲಿ ರಾಜ್ಯಾದ್ಯಂತ ಅಂಬ್ಯುಲೆನ್ಸ್  ಸೇವೆ ಸ್ಥಗಿತಗೊಂಡಿದೆ. ಇದರಿಂದಾಗಿ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಜಿವಿಕೆ ಕಂಪೆನಿ ಯಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ  108 ಅಂಬ್ಯುಲೆನ್ಸ್  ಸೇವೆ ಜೂನ್ 17ರ ರಾತ್ರಿಯಿಂದ ಸ್ಥಗಿತಗೊಂಡಿದ್ದು,…

June 18 2013 01:18:38 PM / No Comment / Read More »

ಇತ್ತೀಚಿನ ಹೆಡ್ ಲೈನ್ಸ್

ಗಮನಿಸಿರಿ

ಯಾವುದೇ ರೀತಿಯ ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳಿಗೆ ಇಲ್ಲಿ ಅವಕಾಶವಿಲ್ಲ . ದಯವಿಟ್ಟು ಅಂತಹ ಪ್ರತಿಕ್ರಿಯೆಗಳನ್ನು ಬರೆಯಬೇಡಿ .ನೀವು ಬರೆಯುವ ಕಮೆಂಟುಗಳಿಗೆ ನೀವೇ ಜವಾಬ್ಧಾರರಾಗಿದ್ದು ವಿಶ್ವ ಕನ್ನಡಿಗ ನ್ಯೂಸ್ ಜವಾಬ್ಧಾರರಾಗಿರುವುದಿಲ್ಲ .

ಮಾಹಿತಿ ತಂತ್ರಜ್ಞಾನ ಕಾಯ್ದೆ 66 A ಪ್ರಕಾರ ಅಸಭ್ಯ , ನಿಂದನಾತ್ಮಕ ಮತ್ತು ಪ್ರಚೋದನಾಕಾರಿ ಕಾಮೆಂಟ್ಸ್ ಬರೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ . ಇಂತಹ ಕಾಮೆಂಟುಗಳ ಬಗ್ಗೆ ಸರ್ಕಾರ ಅಥವಾ ಸಂಬಂಧ ಪಟ್ಟ ಇಲಾಖೆ ಮಾಹಿತಿ ಕೇಳಿದರೆ ಕಾಮೆಂಟ್ ಬರೆದವರ ಇ ಮೇಲ್ ಅಡ್ರೆಸ್ ಮತ್ತು ಅವರ ಐಪಿ ಅಡ್ರೆಸ್ ಕೊಡಲು ವಿಶ್ವ ಕನ್ನಡಿಗ ನ್ಯೂಸ್ ಬದ್ಧವಾಗಿರುತ್ತದೆ .

ಯಾವುದೇ ಕಾಮೆಂಟ್ ಅನ್ನು ಪ್ರಕಟಿಸುವ ಇಲ್ಲವೇ ಪ್ರಕಟಿಸದಿರುವ ಅಥವಾ ಅದರಲ್ಲಿರುವ ಕೆಲ ಆಕ್ಷೇಪಾರ್ಹ ಪದಗಳನ್ನು ತೆಗೆದು ಹಾಕುವ ಸಂಪೂರ್ಣ ಅಧಿಕಾರ ಸಂಪಾದಕೀಯ ಮಂಡಳಿಗಿದೆ. ವಿಶ್ವ ಕನ್ನಡಿಗ ನ್ಯೂಸಿನಲ್ಲಿ ಪ್ರಕಟವಾದ ಸುದ್ದಿ ಅಥವಾ ಪ್ರತಿಕ್ರಿಯೆಗಳ ಬಗ್ಗೆ ತಮ್ಮ ಆಕ್ಷೇಪಣೆಗಳಿದ್ದಲ್ಲಿ ಪ್ರಧಾನ ಸಂಪಾದಕರನ್ನು ಸಂಪರ್ಕಿಸಿ .

E Mail : ashrafmanzarabad@gmail.com

ಅಶ್ರಫ್ ಮಂಜ್ರಾಬಾದ್
ಪ್ರಧಾನ ಸಂಪಾದಕರು
ವಿಕೆ ನ್ಯೂಸ್.

***********************************************************

ವಿಶ್ವಕನ್ನಡಿಗ ನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನಗಳಿಗೆ ಆಯಾ ಲೇಖಕರೇ ಜವಾಬ್ದಾರರಾಗಿರುತ್ತಾರೆ. ಸಂಪಾದಕೀಯ ಮಂಡಳಿಗೆ ಈ ವಿಷಯದಲ್ಲಿ ಯಾವುದೇ ಸಂಬಂಧವಿರುವುದಿಲ್ಲ.

***********************************************************

ಓದುಗರ ಸಂಖ್ಯೆ :

wordpress stats plugin

ಸುದ್ದಿಗಳು

ಓದುಗರ ಪ್ರತಿಕ್ರಿಯೆಗಳು

***********************************************************

***********************************************************

***********************************************************

***********************************************************

***********************************************************

ವಿದೇಶ ದರ ವಿನಿಮಯ

ವಿದೇಶ ಸುದ್ದಿಗಳು

  • PAKISTAN-UNREST-NORTHWEST

    ಅಂತ್ಯ ಸಂಸ್ಕಾರದ ಪ್ರಾರ್ಥನೆಯ ವೇಳೆ ನಡೆದ ಭೀಕರ ಬಾಂಬ್ ಸ್ಪೋಟಕ್ಕೆ 27 ಬಲಿ

    Read More

  • 1 (6)

    ಇರಾನ್ ನಲ್ಲಿ ಅಧ್ಯಕ್ಷರ ಬದಲಾವಣೆ, ಹೊಸ ಬದಲಾವಣೆಯ ಗಾಳಿ ಬೀಸಲಿದೆಯೇ..?

    Read More

  • 1 (7)

    ಯುರೋಪ್ ದುಬಾರಿ ಬೆಲೆ ತೆರಬೇಕಾದೀತು, ಗುಡುಗಿದ ಅಸ್ಸಾದ್

    Read More

  • 2013_6$advtcontent117_Jun_2013_150930287

    ಹನ್ನೊಂದನೇ ಹರೆಯದ ಬಾಲಕ ಅಪ್ಪನಾದ ..!! upadted

    Read More

  • IRAN-VOTE-REGISTRATION-ROWHANI

    ಇರಾನ್ ಅಧ್ಯಕ್ಷರಾಗಿ ಹಸನ್ ರೌಹಾನಿ ಆಯ್ಕೆ

    Read More

  • M_Id_376052_Narendra_Modi

    ನರೇಂದ್ರ ಮೋದಿ ತಪ್ಪಿಸ್ಥನಲ್ಲ – ಅಮೇರಿಕಾ ವಿಸಾ ನೀಡಿ

    Read More

  • 734340_505989202777877_1747000442_n

    ಹಾದಿ ತಪ್ಪಿದ ಹೋರಾಟ, ಇಬ್ಬರ ಜಗಳ ಮೂರನೆಯವನಿಗೆ ಮತ್ತೊಮ್ಮೆ ಲಾಭ.??

    Read More

  • facebook_arrest-thumb-220x352

    ಫೇಸ್ ಬುಕ್ ನಲ್ಲಿ ಕೆಟ್ಟ ಕಾಮೆಂಟ್ಸ್ ಮಾಡಿದರೆ ನಿಮ್ಮ ಪ್ರೊಫೈಲ್ ಡಿಲೀಟ್

    Read More

  • Nelson Mandela on Day After Release

    ನೆಲ್ಸನ್ ಮಂಡೇಲಾ ಆರೋಗ್ಯ ಸ್ಥಿತಿ ಗಂಭೀರ – ಆಸ್ಪತ್ರೆಗೆ ದಾಖಲು

    Read More

  • sri-lanka-flag

    ಯುದ್ಧ ಪೀಡಿತರಿಗೆ ವಸತಿ ನಿರ್ಮಾಣ ಯೋಜನೆ: ಭಾರತದ ಪ್ರಶಂಸಾರ್ಹ ನಡೆ

    Read More

  • fg

    ಗೋ ಹತ್ಯೆ ವಿರೋಧಿಸಿ ಮೈ ಮೇಲೆ ಬೆಂಕಿ ಹಚ್ಚಿಕೊಂಡ ಬೌದ್ದ ಸನ್ಯಾಸಿ..

    Read More

  • hhh

    ಯು.ಅರ್.ಗೆ ಕೈ ತಪ್ಪಿದ ಮ್ಯಾನ್ ಬೂಕರ್ ಪ್ರಶಸ್ತಿ – ಗಿಟ್ಟಿಸಿ ಕೊಂಡ ಲೇಖಕಿ ಲಿಡಿಯಾ ಡೇವಿಸ್

    Read More

ಗಲ್ಫ್ ಸುದ್ದಿಗಳು

a

ಅನಧಿಕೃತ ನಿವಾಸಿಗಳ ನಿರ್ಗಮನ ಪ್ರಕ್ರಿಯೆಯಲ್ಲಿ ಕೈಜೋಡಿಸಿದ ಐ.ಎಫ್.ಎಫ್. ರಿಯಾದ್ ಘಟಕ »

| ರಿಯಾದ್ (ಸೌದಿ ಅರೇಬಿಯಾ) : ಸೌದಿ ಪ್ರಾಧಿಕಾರ ಘೋಷಿಸಿದ “ನಿತಾಕತ್” ರಿಯಾಯಿತಿ ಅವಧಿಯ ಎಲ್ಲಾ ಸೌಲಭ್ಯಗಳನ್ನು ಪಡೆದುಕೊಳ್ಳಲು ಮತ್ತು ಅನಧಿಕೃತ ನಿವಾಸಿಗಳ ತುರ್ತು ಪ್ರಮಾಣ ಪತ್ರ ವಿತರಣೆಯಲ್ಲಿ ಐ.ಎಫ್.ಎಫ್.ರಿಯಾದ್ ಘಟಕವು ಭಾರತೀಯ ರಾಯಭಾರಿ ಕಛೇರಿಯೊಂದಿಗೆ ನಿರಂತರವಾಗಿ ಕಾರ್ಯಪ್ರವ್ರತವಾಗಿದೆ. ಕಳೆದೊಂದು ತಿಂಗಳುಗಳಿಂದ ಎಲ್ಲಾ…

June 19 2013 11:02:27 PM / No Comment / Read More »
Print

ಜೂನ್. 21 ರಂದು ಯುಎಇ ತುಳು ಕೂಟದಿಂದ ”ತುಳು ಪರ್ಬ 2013” »

| ದುಬಾಯಿ ಅಲ್ ನಾಸರ್ ಲೀಸರ್ ಲ್ಯಾಂಡ್ ಐಸ್ ರಿಂಕ್ ಒಳಾಂಗಣ ಕ್ರೀಡಾಂಗಣದಲ್ಲಿ 21 ನೇ ತಾರೀಕು ಶುಕ್ರವಾರ ಮಧ್ಯಾಹ್ನ 3.00 ಗಂಟೆಯಿಂದ “ಯುಎಇ ತುಳುಕೂಟ “ದ ವತಿಯಿಂದ ವಿಜೃಂಬಣೆಯಿಂದ ನಡೆಯಲಿರುವ 23ನೇ ವರ್ಷದ ತುಳುಪರ್ಬ-2013 ಕ್ಕೆ ಕೊಲ್ಲಿನಾಡಿನ ಸಮಸ್ಥ ತುಳುವರ ಪರವಾಗಿ…

June 19 2013 04:32:45 PM / No Comment / Read More »

ನಿತಕಾತ್ : ಭಾರತೀಯರೇ ಜೈಲುವಾಸ ತಪ್ಪಿಸಿ, ದಂಡ ರಹಿತವಾಗಿ ತಾಯ್ನಾಡಿಗೆ ಮರಳಿ – ಭಾರತೀಯ ರಾಯಭಾರಿ »

images

| ರಿಯಾದ್; ವೀಸಾ ಅವಧಿ ಮುಗಿಯುವ ಮುನ್ನವೇ ಸೌದಿ ಅರೇಬಿಯಾ ತೊರೆಯಿರಿ ಎಂದು ಸೌದಿಯಲ್ಲಿ ನೆಲೆಸಿರುವ ಭಾರತೀಯ ನಾಗರಿಕರಿಗೆ ರಿಯಾದ್‌ನ ಭಾರತೀಯ ರಾಯಭಾ ಕಚೇರಿ ಎಚ್ಚರಿಕೆ ನೀಡಿದೆ.ವೀಸಾ ಅವಧಿ ಮುಗಿದ ನಂತರವೂ ಸೌದಿಯಲ್ಲಿ…

June 19 2013 04:09:52 PM / No Comment / Read More »

ಜಿದ್ದಾ – ಜೂನ್ 20 ಮತ್ತು 27 ರಂದು ರಾಯಭಾರಿ ಕಚೇರಿಯಲ್ಲಿ ಉದ್ಯೋಗ ಮೇಳ »

NITAQAT

| ಜಿದ್ದಾ : ಸೌದಿ ಅರೇಬಿಯಾ ಭಾರತೀಯ ರಾಯಭಾರಿ ಕಚೇರಿಯು ಸೌದಿ ಸರಕಾರದ ದ ನಿತಾಕಾತ್ ಯೋಜನೆಯಿಂದ ಸಂಕಷ್ಟದಲ್ಲಿರುವ ಭಾರತೀಯ ನೌಕರರಿಗಾಗಿ ಜೂನ್ 20 ಹಾಗು 27 ರಂದು ಉದ್ಯೋಗ ಮೇಳ ಆಯೋಜಿಸಿದೆ. ಮದ್ಯಾಹ್ನ  1 ಘಂಟೆಯಿಂದ ಜಿದ್ದಾ…

June 19 2013 03:28:46 PM / No Comment / Read More »

ನಾಳೆ ದುಬೈಯಲ್ಲಿ ಮಲ್ಜಹ್ ಮಾಸಿಕ ದಿಕ್ರ್, ಸ್ವಲಾತ್ ಮಜ್ಲಿಸ್ »

Maljah Logo

| ದುಬೈ: ಬೆಳ್ತಂಗಡಿ ತಾಲೂಕಿನ ಉಜಿರೆ ಪ್ರದೇಶದಲ್ಲಿ ಸಾಮಾಜಿಕ ಸೇವೆಯ ಮೂಲಕ ಸರ್ವರಿಗೂ ಚಿರಪರಿಚಿತವಾದ ಮಾನವೀಯತೆಯ ಮಹಾ ಸಮುಚ್ಚಯ,ನೊಂದವರ ಅಭಯ ಕೇಂದ್ರ ಹಿಂದುಳಿದವರ ಆಶಾ ತಾಣವಾದ ಮಲ್ಜಹ್ ಸಂಸ್ಥೆಯ ದುಬೈ ಸಮಿತಿ…

June 19 2013 12:18:13 PM / No Comment / Read More »

ತವರಿಗೆ ತೆರಳುವ ಅಶ್ರಫ್ ಲತೀಫಿ ಯವರಿಗೆ ಮಲ್ಜಹ್ ಯುಎಇ ವತಿಯಿಂದ ಬೀಳ್ಕೊಡುಗೆ »

IMG-20130618-WA0006

| ಅಲ್ ಐನ್ : ಉಜಿರೆ ಮಲ್ಜಹ್ ಸಂಸ್ಥೆಯ ದುಬೈ-ಶಾರ್ಜಾ ಕಾರ್ಯನಿರ್ವಾಹಕರಾಗಿದ್ದ ಮುಹಮ್ಮದ್ ಅಶ್ರಫ್ ಲತೀಫಿ ತೆಕ್ಕಾರು ರವರು ತವರಿಗೆ ತೆರಳುವ ಪ್ರಯುಕ್ತ ಮಲ್ಜಹ್ ಯುಎಇ ರಾಷ್ಟ್ರೀಯ ಸಮಿತಿ ವತಿಯಿಂದ ಇತ್ತೀಚಿಗೆ…

June 19 2013 08:26:17 AM / No Comment / Read More »
ಮಲ್-ಜಹ್ ಶಾರ್ಜಾ ವತಿಯಿಂದ ರಮಳಾನಿಗೆ ಸ್ವಾಗತ ಕಾರ್ಯಕ್ರಮ » ಪಲ್ಲಂಗೊಡು : ಆಕಸ್ಮಿಕ ಮರಣ – “ಕೆ.ಸಿ.ಎಫ್” ಹಾಗು “ಸಹಾಯ” ಅಬುಧಾಬಿ ಸಂತಾಪ » ಭಿಕ್ಷಾಟನೆಗೆ ಬ್ರೇಕ್ ಹಾಕಲಿದ್ದಾರೆ ಶಾರ್ಜಾ ಪೋಲೀಸರು » ಕಾಸರಗೋಡು ಖಾಝಿ ನಿಧನ – ಕೆಸಿಎಫ್ ಅಬುಧಾಬಿ ಸಂತಾಪ » ಜಮೀಯತುಲ್ ಫಲಾಹ್ ದಮ್ಮಾಮ್ ಘಟಕಾಧ್ಯಕ್ಷರಾಗಿ ಮನ್ಸೂರ್ ಅಲಿ ಅಹ್ಮದ್ ಪುನರಾಯ್ಕೆ »

ಕ್ರೀಡಾ ಸುದ್ದಿಗಳು

ಐಪಿಎಲ್ ನಿಂದ ರಾಜ್ ಕುಂದ್ರಾ ಅಮಾನತು: ಬಿಸಿಸಿಐ ಆದೇಶ »

images (1)

| ನವದೆಹಲಿ : ರಾಜಸ್ತಾನ ರಾಯಲ್ಸ್ ತಂಡದ ಸಹ ಮಾಲೀಕ ರಾಜ್ ಕುಂದ್ರಾ ವರನ್ನು IPL ನಿಂದ ಅಮಾನತು ಮಾಡಿ ಬಿಸಿಸಿಐ  ಆದೇಶ ಹೊರದಿಸಿದೆ. ನವದೆಹಲಿಯಲ್ಲಿ ಬಿಸಿಸಿಐ(ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ) ಹಂಗಾಮಿ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ನೇತೃತ್ವದಲ್ಲಿ ನಡೆದ ಬಿಸಿಸಿಐ ಕಾರ್ಯಕಾರಿ ಸಭೆಯಲ್ಲಿ ಈ…

June 10 2013 02:16:33 PM / No Comment / Read More »

ಧೋನಿ ವಿಶ್ವದ ಶ್ರೀಮಂತ ಕ್ರಿಕೆಟಿಗ »

119548-dhoni-at-sony-world-cup-hd-plasma-launch-at-four-seasons-.jpg

| ನ್ಯೂಯಾರ್ಕ್  : ಭಾರತ ಕ್ರಿಕೆಟ್‌ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ ವಿಶ್ವದಲ್ಲೇ ಶ್ರೀಮಂತ ಕ್ರಿಕೆಟಿಗ ಎಂಬ ಸುದ್ದಿಯೊಂದನ್ನು ಫೋಬ್ಸ್ ನಿಯತಕಾಲಿಕೆ ಪ್ರಕಟಿಸಿದೆ. ವಿಶ್ವದಲ್ಲಿಯೇ ವರ್ಷವೊಂದಕ್ಕೆ ಅತಿ ಹೆಚ್ಚು ಹಣ…

June 10 2013 12:23:56 AM / No Comment / Read More »

ಯುವ ಆಟಗಾರರಿಗೆ ಕಿರ್ಮಾನಿ ಕಿವಿಮಾತು – ಸನ್ನಡತೆ, ಸತ್ಯನಿಷ್ಠೆಯುಳ್ಳವರಾಗಿ »

ಬೇಸಿಗೆ ತರಬೇತಿ ಶಿಬಿರದಲ್ಲಿ ಯುವ ಆಟಗಾರರಿಗೆ ಸೂಕ್ತ ಸಲಹೆ ನೀಡುತ್ತಿರುವ ಸಯ್ಯದ್ ಕಿರ್ಮಾನಿ, ಚಿತ್ರದಲ್ಲಿ ಆರ್. ಅನಂತ್, ಡಾ|| ಸಿ. ಜಯರಾಮರಾವ್, ಪಿ. ಆರೋಕ್ಯಸ್ವಾಮಿ, ಎಂ.ಲೋಕೇಶ್ ಮತ್ತಿತರರಿದ್ದಾರೆ.

|   ತುಮಕೂರು : ಯುವ ಆಟಗಾರರು ಉತ್ತಮ ಹಾಗೂ ಉನ್ನತ ಭವಿಷ್ಯಕ್ಕಾಗಿ ಶಿಸ್ತು, ಪರಿಶ್ರಮ, ಬದ್ಧತೆಯೊಂದಿಗೆ ಉತ್ತಮ ಹವ್ಯಾಸ, ಸನ್ನಡತೆ ಹಾಗೂ ಸತ್ಯನಿಷ್ಠೆಯುಳ್ಳವರಾಗಬೇಕೆಂದು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ…

June 7 2013 01:26:45 AM / No Comment / Read More »

ಸ್ಪಾಟ್ ಫಿಕ್ಸಿಂಗ್ ಪ್ರಕರಣ – ರಾಜ್ ಕುಂದ್ರಾ ಪಾಸ್ ಪೋರ್ಟ್ ಜಪ್ತಿ »

hhhh

| ನವದೆಹಲಿ: ಬೆಟ್ಟಿಂಗ್ ಹಾಗೂ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಸಂಬಂಧ ವಿಚಾರಣೆಗೆ ಒಳಗಾಗಿರುವ ಐಪಿಎಲ್ ಫ್ರಾಂಚೈಸಿ, ರಾಜಸ್ಥಾನ ರಾಯಲ್ಸ್ ತಂಡದ ಮಾಲೀಕ ರಾಜ್ ಕುಂದ್ರಾ ಅವರ ಪಾಸ್‌ಪೋರ್ಟ್‌ನ್ನು ದೆಹಲಿ ಪೊಲೀಸರು ವಶಕ್ಕೆ ಪಡೆದಿದ್ದು,…

June 6 2013 01:42:37 PM / No Comment / Read More »
ಜೈಲಿನಲ್ಲಿ ಶ್ರೀಶಾಂತ್ ಉಪವಾಸ, ಹೆಚ್ಚುತ್ತಿರುವ ದೈವ ಭಕ್ತಿ.. » ಸ್ಪಾಟ್ ಫಿಕ್ಸಿಂಗ್ ಪ್ರಕರಣ – ವಿಂದು ಮತ್ತು ಮೇಯಪ್ಪನ್ ಗೆ ಷರತ್ತು ಬದ್ದ ಜಾಮೀನು » ಅರಳುತ್ತಿರುವ ಎಳೆ ಕ್ರೀಡಾಪಟುಗಳೇ…..! » ಬಿಸಿಸಿಐ ತುರ್ತು ಸಭೆ: ಶ್ರೀನಿವಾಸನ್ ರಾಜೀನಾಮೆಗೆ ಒತ್ತಡ » ಆರ್ ಪಿ ಸಿಂಗ್ ನೋ ಬಾಲ್ ಕಡೆಗೆ ಕ್ಯಾಮರ ತಿರುಗಿಸಿದ ದೆಹಲಿ ಪೊಲೀಸರು »
1004570_542397889139855_768363365_n

ಕ್ರಿಕೆಟ್ ಫ್ಯಾಶನ್ ಗೆ ಸವಾಲಾಗಿ ನಿಂತ ಹಾಶಿಮ್ ಆಮ್ಲ »

| (ವಿಶ್ವಕನ್ನಡಿಗ ನ್ಯೂಸ್) :ಆತ ದಕ್ಷಿಣ ಆಫ್ರಿಕಾದ ಪ್ರಸಿದ್ದ ಆಟಗಾರ,ಟೆಸ್ಟ್ ಹಾಗು ಏಕದಿನ ಪಂಧ್ಯಗಳಲ್ಲಿ ಅದ್ಬುತ ಸಾಧನೆ ಮಾಡಿದ ಕ್ರಿಕೆಟಿಗ.ಆತನಿಗೆ ಜಗತ್ತಿನಲ್ಲಿ ಅತಿ ಹೆಚ್ಚು ಅಭಿಮಾನಿಗಳಿದ್ದಾರೆ ಆತನೇ ಭಾರತೀಯ ಮೂಲದ ಹಾಶಿಮ್ ಆಮ್ಲ. ಕ್ರಿಕೆಟ್ ಅನ್ನೋ ಆಟ ಇತ್ತೀಚಿನ ದಿನಗಳಲ್ಲಿ ಆಟಕ್ಕಿಂತಲೂ ಹೆಚ್ಚು…

June 19 2013 11:31:14 PM / 1 Comment / Read More »
Britain ICC Trophy India Pakistan Cricket

ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ : ಪಾಕ್ ವಿರುದ್ದ ಭಾರತಕ್ಕೆ ಸುಲಭ ಜಯ »

| ಬರ್ಮಿಂಗ್ ಹ್ಯಾಂ: ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಅತ್ಯತ್ತಮ ಪ್ರದರ್ಶನ ತೋರಿದ ಭಾರತ ತಂಡ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಎಂಟು ವಿಕೆಟ್‌ಗಳ ಗೆಲುವು ಪಡೆಯಿತು. ಪದೇ ಪದೇ ಸುರಿದ ಮಳೆ ಆಟದ…

June 16 2013 10:35:02 AM / No Comment / Read More »

ಲೇಖನಗಳು

Gulf Asian

ಚಿತ್ರ ಜಗತ್ತು

  • taraconference5

    ಚಲನಚಿತ್ರ ಅಕಾಡೆಮಿ ಅದ್ಯಕ್ಷೆ ಸ್ಥಾನಕ್ಕೆ ತಾರಾ ರಾಜಿನಾಮೆ

    Read More

  • _movieImages_faces_Manivannan

    ಚಲನಚಿತ್ರ ಖ್ಯಾತ ನಿರ್ದೇಶಕ ಮಣಿವಣ್ಣನ್ ಇನ್ನು ನೆನಪು ಮಾತ್ರ..

    Read More

  • 14BGFYB_807235g

    ‘ಬಾರ್’ ಅನ್ನು ತವರುಮನೆ ಎಂದ ವಿಶ್ವದ ಏಕೈಕ ಸಾಹಿತಿ ಯೋಗರಾಜ್ ಭಟ್ರು

    Read More

  • ttt

    ಸದ್ದಿಲ್ಲದ ಸೆಟ್ಟೇರಿದ ಬಸವಣ್ಣ..!!

    Read More

  • jiah-khan06

    ಮದುವೆಯಾಗುವ ಮುನ್ನವೇ ಗರ್ಭವತಿಯಾದ ಜಿಯಾ ಖಾನ್..!!

    Read More

  • jiah_khan05_10x7

    ಜೀಯಾ ಖಾನ್ ಬರೆದಿಟ್ಟ ಆರು ಪುಟಗಳ ಟಿಪ್ಪಣಿ ಪತ್ತೆ

    Read More