Home » ಕವನಗಳು
You are browsing entries filed in “ಕವನಗಳು”

ಒಂದು ದಿನ, ಒಂದೇ ಒಂದು ಚಾಕಲೇಟು, ಗ್ರೀಟಿಂಗ್ ಕಾರ್ಡು, ಒಂದು ದೂರವಾಣಿ, ಒಂದೇ ಒಂದು ಮಸಾಲೆ ದೋಸೆಯೋ, ಒಂದು ತಟ್ಟೆ ಊಟವೋ, ಒಂದು ಉಡುಗೆಯೋ …… ಸಾಕೇನೇ ನಿನಗೆ? ಸಾಕಿ ಬೆಳೆಸಿದವಳಿಗೆ, ನಾಲ್ಕು ವರುಷದವರೆಗೂ, ತುಪ್ಪ – ಉಪ್ಪು ತುತ್ತು ಕಲಸಿ, ಹೆಪ್ಪು ಹಾಕಿದ ಗಟ್ಟಿ ಮೊಸರನ್ನ, ಅದಕೆ, ಒಲವಿನ ಮುತ್ತು ಕೊಟ್ಟು ಉಣಿಸಿದವಳು ನೀನಲ್ಲವೇ ಅನ್ನಪೂರ್ಣ? ಅಭ್ಯಂಜನ ಸ್ನಾನ, ತುಪ್ಪದ್ದು ವಾರಕ್ಕೆ ಎರಡು ಸಲ, ಘಮ, ಘಮ ಸುಗಂಧವನ್ನು ಮೈಗೆಲ್ಲಾ ಸಿಂಚಿಸಿದವಳು, ಒಪ್ಪವಾಗಿ ತಲೆ [...]
May 11 2013 11:49:38 PM | Posted in Editor Only,ಕವನಗಳು | Read More »

ಕತ್ತೆಯ ಸವಾರಿ; ದಕ್ಷಿಣಕ್ಕೆ ಮುಖ; ಕತ್ತೆ ಸಾಗುತಿದೆ ಉತ್ತರಕ್ಕೆ ಕಣ್ಣಿಗೆ ಕಟ್ಟಿಯಾಗಿದೆ ಕಪ್ಪು ಬಟ್ಟೆ ಕತ್ತೆಗಲ್ಲ, ನನ್ನ ಕಣ್ಣಿಗೆ ಮಾತ್ರ ಎತ್ತ ಹೋಗುತ್ತಿರುವೆ ನಿಮಗೆ ಗೊತ್ತೇ? ನನಗಂತೂ ಗೊತ್ತೇ ಇಲ್ಲಪ್ಪಾ! ಆಸೆ ಮಾತ್ರ ಅಗಾಧ; ಸಂತೆ ಯಾವುದೋ ಆಗುತ್ತದಂತೆ ಬಗೆ, ಬಗೆಯ ಮಾಲಿನ ಸಂತೆ ಬಣ್ಣ, ಬಣ್ಣದ ಮಾಲುಗಳು; ಬೆಣ್ಣೆಯಿಂದಲೇ ಕರಿದ ತಿಂಡಿಗಳು; ಜೇನಿಂದಲೇ ಮಾಡಿದ ಮಿಠಾಯಿಗಳು ಕೊಂಡುಕೊಳ್ಳುವ ಆಸೆ ಅತಿಯಾಗಿದೆ ಅತಿ ಎತ್ತರದ ಶ್ವೇತಾಶ್ವ ಐರಾವಾತವನ್ನೇ ಮೀರಿಸುವ ಆನೆ ವಜ್ರ ವೈಡೂರ್ಯ ಮಯ ಕಿರೀಟ ಚಿಟ್ಟೆಗಿಂತಾ [...]
April 23 2013 11:41:41 AM | Posted in Editor Only,ಕವನಗಳು | Read More »

ಬಾ ಗಾಂಧಿ ಬಾ.. ಈ ದೇಶಕ್ಕಾಗಿ ಮತ್ತೊಮ್ಮೆ ಹುಟ್ಟಿ ಬಾ….. ಈ ದೇಶದಲ್ಲಿ ಅರಾಜಕತ್ವ ಮೆರೆಯುತ್ತಿದೆ ನೋಡು.. ಈ ನಾಡು ದುಷ್ಟ ಶಕ್ತಿಗಳಿಗೆ ಸ್ವರ್ಗವಾಗಿದೆ ನೋಡು…. ನೀ ಅಂದು ದುಡಿದೆ ಈ ದೇಶದ ಬಡ ಜನತೆಗೊಸ್ಕರ.. ಇಂದು ರಾಜಕಾರಣಿಗಳು ದುಡಿಯುವರು ನಿನ್ನ ಚಿತ್ರವಿರುವ ನೋಟಿನ ಕಂತೆಗೊಸ್ಕರ…. ನೀವೆಲ್ಲ್ಲ ಕಷ್ಟಪಟ್ಟು ಈ ದೇಶಕ್ಕೆ ಕೊಟ್ಟ ಸ್ವಾತಂತ್ರ್ಯ.. ಇಲ್ಲಿನ ಜನತೆಗೆ ಇಲ್ಲವಾಗಿ ಹೋಗಿದೆ ಬದುಕಲು ಕೂಡ ಸ್ವಾತಂತ್ರ್ಯ…. ಬಡವನಿಗೆ ಇಲ್ಲಿ ತುಂಡು ಭೂಮಿಗೂ ಗತಿಯಿಲ್ಲ.. ವಿದೇಶಿ ಬಂಡವಾಳ ಹೂಡಿಕೆಗೆ ಮೀಸಲಾಗಿದೆ [...]
April 10 2013 11:56:40 PM | Posted in Editor Only,ಕವನಗಳು | Read More »

“ಸಾಲು ಸಾಲು ಗಿರಿಗಿರಿಗಳ ಮಧ್ಯದಿ ಸಾಲಗುಂದಿ ಬಂತ ಬೆಣ್ಣೆಗಾನಂದ ಆಯಿತಂತ, ಅದು ತುಪ್ಪದ ಊರಂತ ಗುರುಪೀರನೆಂಬ ಗಡಗಿಯ ಮನೆಯೊಳು ಬೆಣ್ಣೆಬಂದು ನಿಂತ ಪ್ರೇಮದ ಬೆಂಕಿ ತಾಕಿದಾಕ್ಷಣ ಬೆಣ್ಣೆ ಕರಗಿತಂತ ತುಪ್ಪದ ರೂಪ ಧರಿಸಿತಂತ ನಿನ್ನೊಳು ನೀನು ಶೋಧಮಾಡಲು ನೀನೇ ನೀನೇ ಸಂತ ನಿನ್ನ ಬಿಟ್ಟು ಏನಿಲ್ಲಂತ ಇದನು ನೀನು ತಿಳಿಬೇಕಂತ” ————————————————————————————————————— ಗುಡಿಗುಂಡಾರದ ಜಗಳವ್ಯಾಕೋ ಯಪ್ಪ ಮಾನವನಿಗೆ ಮಾನವನು ತಾ ತಿಳಿಯಬೇಕು | ಎಲ್ಲರೊಳಗೆ ಜೀವ ಶಿವನಾಗಿರುವಾಗ ಗುಡಿಕಟ್ಟಿ ಅವನಿಗೆ ಬಂಧನವ್ಯಾಕೊ|| ಶಿವ ಕಾಣಲಿಲ್ಲ ನೀ ಶಿವನು; [...]
March 21 2013 11:31:51 PM | Posted in Editor Only,ಕವನಗಳು | Read More »

ಓ ದೇವರೇ ನಿನ್ನೊಂದಿಗಲ್ಲದೆ ಯಾರಲ್ಲಿ ಅಪೇಕ್ಷಿಸಲಿ ನೀನೆ ತಾನೇ ಈ ಪ್ರಪಂಚ ಸೃಷ್ಠಿಸಿದ್ದು ನಿನಗೆ ಜನರೆನ್ನುವರು ಕರುಣಾಳು ದಯಾಮಯಿ ನಾನು ನಂಬಿಬಿಟ್ಟೆ ಅದು ಪಾಪವೇನು? ಜೀವನ ಪಥದಿ ನಡೆನಡೆದು ಹೆಜ್ಜೆ ಹೆಜ್ಜೆಗೂ ಸೋತಿರುವೆ ಈಗ ನೀನೇ ಏನಾದರೊಂದು ದಾರಿ ತೋರು ಇದು ನಿನ್ನ ಪ್ರಪಂಚ ನನ್ನದಲ್ಲ ಕೇಳು ನಿನಗೆ ಪ್ರಪಂಚದ ಸೃಷ್ಠಿ ಸುಲಭವೆನಿಸಿರಬಹುದು ಒಂದು ದಿನ ಸಂಸಾರ ನಡೆಸಿ ನೋಡು ಸ್ವರ್ಗ ನರಕ ಇದ್ದೇ ಇದೆ ಈಗ ಸದ್ಯಕ್ಕೆ ನನ್ನ ಗೋಳು ಕೇಳು ಯಾರಿಗೆ ಬೇಕು ನಿನ್ನ [...]
March 20 2013 01:40:08 AM | Posted in Editor Only,ಕವನಗಳು,ಚಿಂತನ ಮಂಥನ | Read More »

( ಗಲ್ಫ್ ನಾಡಿನಲ್ಲಿ ವಾಸಿಸುವ ಅನಿವಾಸಿಗರ ಅನುಭವದ ಕುರಿತಾಗಿ ಉಮರ್ ಫಾರೂಕ್ ಕುಕ್ಕಾಜೆ ಬರೆದಿರುವ ಕವನ ) ಗಲ್ಫ್ ಗಲ್ಫ್ ಎನ್ನುವರಯ್ಯಾ ಗಲ್ಫ್ ಗೆ ಹೋಗದಿರೆ ಜೀವನವೇ ವ್ಯರ್ಥವಯ್ಯಾ.. ವಿಮಾನ ಒಮ್ಮೆ ಏರಿದರೆ ಸಾಕು ತಿಂಗಳು,ತಿಂಗಳು ಸಂಬಳ ಬರಲೇ ಬೇಕು ಕನಸಿಗರ ಸ್ವರ್ಗವಿದು,ಮಾಯಾ ಲೋಕ ಇಲ್ಲಿಯೂ ಕೆಲಸವಿಲ್ಲದಿರೆ, ಬದುಕೇ ನರಕ ಮನೆಯ ಸಾಲ ,ತಂಗಿಯ ಮದುವೆ,ತಮ್ಮನ ವಿದ್ಯಾಬ್ಯಾಸ, ಜವಾಬ್ದಾರಿ ಗಳ ಹೊರೆ ಇಳಿಸಲು ಇಲ್ಲಿಲ್ಲ ಆಯಾಸ ಊರ ಮೈಗಳ್ಳನೂ ಇಲ್ಲಿ ಕೆಲಸ ಮಾಡಬಲ್ಲ ಬದುಕು ಬವಣೆಯ ಸ್ವಲ್ಪವಾದರೂ [...]
March 17 2013 11:22:22 PM | Posted in Editor Only,ಕವನಗಳು,ವಿಕೆ ನ್ಯೂಸ್ ಸ್ಪೆಷಲ್ಸ್ | Read More »

ಉಗ್ರರ ಮಟ್ಟ ಹಾಕುವ ನೆವದಲ್ಲಿ ಜಗತ್ತಿನುದ್ದಕ್ಕೂ ಮೂಗು ತೂರಿಸುತ್ತಾ, ರಕ್ತದ ಒಗರು ವಾಸನೆಯ ಜಾಡಿನಲ್ಲಿ, ಹೆಣಗಳ ಕೊಳೆತ ವಾಸನೆಯ ಆಘ್ರಾಣಿಸುತ್ತಾ, ಗಬ್ಬು ವಾಸನೆಗೆ ತಾನೇ ತೇಪೆ ಹಚ್ಚಿ, ಆಯಾ ದೇಶಗಳ ಬೀದಿಗಳಲ್ಲಿ ಸುಮ್ಮಗೆ ಹರಿದ ನೆತ್ತರು, ಅಮಾಯಕರ ಹೆಣಗಳನ್ನು ಬಗೆದರೂ ಅಲ್ಲಿಗೇ ಮುಗಿಯಲಿಲ್ಲ; ಯುದ್ಧಾಪರಾಧ-ಭ್ರಷ್ಟತೆ-ದೌರ್ಜನ್ಯ-ಕಳೆದುಕೊಂಡ ಆತ್ಮಾಭಿಮಾನ, ದೊಡ್ಡಣ್ಣನ ಎಲ್ಲವನ್ನೂ ನೀನು ಬೆತ್ತಲೆ ಮಾಡಿದ್ದೀಯ, ಮ್ಯಾನ್ನಿಂಗ್ ನಿನಗೊಂದು ಸಲಾಂ..! “ದೇವನಿಗೆ ಗೊತ್ತು,ಜಗತ್ತು ಎಚ್ಚೆತ್ತಿದೆ, ಚರ್ಚೆಗಳು-ಸಂವಾದಗಳು ಜನರ ನಡುವೆ ಸತ್ಯದ ಪರದೆಯು ಎಚ್ಚೆತ್ತುಕೊಳ್ಳಲಿ ಹೀಗೆಂದೆನ್ನುತ್ತಲೇ ಜಗಕೆ ಲೀಕು ಮಾಡಿದೆ..” ತನ್ನ [...]
March 12 2013 12:38:57 AM | Posted in Editor Only,ಕವನಗಳು,ವಿಕೆ ನ್ಯೂಸ್ ಸ್ಪೆಷಲ್ಸ್ | Read More »

ಮರಳುಗಾಡಿನ ನಿಸ್ಸಂಗತೆಯ ನಿಮಿಷಗಳಲ್ಲಿ ಒಬ್ಬಂಟಿಯೆನಿಸುವಾಗ ಮತ್ತೆ ಕಾಡುವ ಆ ನೆನಪುಗಳು ಊರು ಕೇರಿ, ನನ್ನ ಜನ ನನ್ನ ಆಡುಂಬೋಲವಾದ ಊರ ಗದ್ದೆ ಆ ಶಾಲೆಯ ವಠಾರ. ಗೆಳೆಯರ ಗಡಣ… ಓಯಸಿಸ್ಸಂತೆ ಮನಕ್ಕೆ ತಂಪೆರೆಯುತ್ತದೆ. ಹೀಗೆ ನೆನಪುಗಳು ಕಂತೆ ಬಿಚುತ್ತಾ ಜೈತ್ರಯಾತ್ರೆ ಹೊರಟಾಗ ಮನಸ್ಸು ನಿರಾಳವಾಗುತ್ತದೆ. ವರ್ತಮಾನದ ಊರುಗೋಲಾಗಿ ಭವಿಷ್ಯದ ಆಶಾಕಿರಣವಾಗಿ ಸಂಗಾತಿಯಾಗಿ ಮುನ್ನಡೆಸುವ ನಿನ್ನೆಗಳೇ ನಿಮಗೆ ನಮನ. ಮನ್ಸೂರ್ ಅಬ್ಬಾಸ್ ಉಜಿರೆ ಜನರಲ್ ಮ್ಯಾನೇಜರ್ .ವಿಕೆ ಗ್ರೂಪ್ ಅಬುಧಾಬಿ
March 6 2013 01:58:28 PM | Posted in Editor Only,ಕವನಗಳು,ಲೇಖನಗಳು,ವಿಕೆ ನ್ಯೂಸ್ ಸ್ಪೆಷಲ್ಸ್ | Read More »
ಜಾತಿವಂತರು ನಾವೆಲ್ಲಾ; ಮತಿವಂತ ಜಾತಿವಂತರು ನಮ್ಮವರು ಸತ್ಯವೆಂಬಾ ವ್ರತವ ಆಸೆಯಿಂದ ಪಾಲಿಸುವ ಅತಿ ಹೆಮ್ಮೆಯವರು ಕಣ್ಣು ಬಿಟ್ಟಾಗ ಕರುಣೆ ಧಾರಣೆ; ಮಲಗಿದಾಗ ಶಾಂತಿಯ ಕನಸಪ್ಪಾ ಉಣ್ಣುವ ಮುಂಚೆ ದಾನಾಚರಣೆ; ಮಿಕ್ಕಿದುಂಡರೆ ಸಂತೃಪ್ತಿಯ ತುಪ್ಪ ನಾಲಿಗೆಯು ಹೊರಳಿದರೆ ಸುಸಂಸ್ಕೃತದ ನುಡಿಮುತ್ತು ಉದುರುವುವು ಆಲಿಸಿದರೆ ಸಭ್ಯ ಸಂಗೀತ; ಗುಂಡಿಗೆಯು ಮಿಡಿದರೆ ವೀಣಾ ನಾದವು ನುಡಿದಂತೆ ನಡೆಯುವ, ನಡೆದಂತೆ ಮಾತ್ರ ನುಡಿಯುವ ಮಹಾಮಡಿ ಇಡೀ ಜಡ, ಜೀವ, ಜಂತುಗಳೆಲ್ಲಾ ಒಡಹುಟ್ಟಿದವೇ ಎಂಬ ಸದ್ರೂ ಢಿ ಮತವು ಸನಾತನ ಧರ್ಮ; ಭಾರತಿ [...]
January 22 2013 11:13:06 PM | Posted in Editor Only,ಕವನಗಳು | Read More »
ಹುಟ್ಟಿದ್ದೆಲ್ಲಾ ಚಟ್ಟವನ್ನು ಏರಲೇ ಬೇಕು ಏರಿದ್ದೆಲ್ಲಾ ಒಮ್ಮೆ ಕೆಳಗೆ ಇಳಿಯ ಬೇಕು ಬೆಳೆದದ್ದು ಎಂದೋ ಅಳಿದು ಕುಗ್ಗ ಬೇಕಲ್ಲವೇ? ಆಳಿದವರು ದಿಢೀರ್ ಕೆಳಗೆ ಬೀಳುವರಲ್ಲವೇ? ಮೆರೆವವರನ್ನು ಜರೆಯುವರೂ ಇರುತ್ತಾರೆ ಜೋರು ಮಾಡುವರಿಗೂ ರೋಪು ಹಾಕ್ತಾರೆ ಮಾನವರೆಲ್ಲಾ ನಾಪತ್ತೆ ಆಗುವ ಕಾಲ ಬರುತ್ತೆ ಜೀವ ಜಂತು ಸಕಲವೂ ನಾಶ ಆಗಿ ಬಿಡುತ್ತೆ ನಮ್ಮ, ನಿಮ್ಮ ಭೂಮಿ ಕೂಡ ಮಾಯ ಖಂಡಿತ ಗ್ರಹ ಸಂಸಾರ ಸಮೇತ ಸೂರ್ಯನೂ ಗೋತ ತಾರಾ ಮಂಡಲ ಸಮೇತ ಗ್ಯಾಲಾಕ್ಷಿಗಳ ಗತಿ ನೂರು, ಸಾವಿರ [...]
November 20 2012 10:56:51 PM | Posted in ಕವನಗಳು | Read More »