Home » April 28th, 2012
Entries posted on “April 28th, 2012”
ಮಂಗಳೂರು : ತನ್ನ ಕಾಲೇಜಿನ ಶಾಲಾ ಕೊಠಡಿ ಮತ್ತು ಪರೀಕ್ಷಾ ಕೊಠಡಿಗಳಲ್ಲಿ ಬುರ್ಖಾ ನಿಷೇಧಿಸಿ ತೀವ್ರ ರೀತಿಯ ಟೀಕೆಗೆ ಗುರಿಯಾಗಿದ್ದ ಮಂಗಳೂರಿನ ಖ್ಯಾತ ಸಂತ ಅಲೋಶಿಯಸ್ ಕಾಲೇಜು ಆಡಳಿತ ಮಂಡಳಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ವಿವಾದವನ್ನು ಮುಗಿಸುವಂತೆ ಕೋರಿದೆ . ಆದರೆ ಸ್ಪಷ್ಟನೆಯಲ್ಲಿ ದ್ವಂದ್ವ ರೀತಿಯ ನಿಲುವುಗಳನ್ನು ವ್ಯಕ್ತಪಡಿಸುವ ಮೂಲಕ ಇನ್ನೊಂದು ರೀತಿಯಲ್ಲಿ ವಿವಾದವನ್ನು ಜೀವಂತವಾಗಿಡಲು ಪ್ರಯತ್ನಿಸಿದೆ . ಆಂಗ್ಲ ಭಾಷೆಯಲ್ಲಿ ಕಾಲೇಜು ನೀಡಿರುವ ಸ್ಪಷ್ಟನೆಯಲ್ಲಿ ಬುರ್ಖಾವನ್ನು ಶಾಲಾ ಕೊಠಡಿ ಮತ್ತು ಪರೀಕ್ಷಾ ಕೊಠಡಿಗಳಲ್ಲಿ ಮಾತ್ರ [...]
ಈ ಸುದ್ದಿ ನಿಮ್ಮ ಸ್ನೇಹಿತರಿಗೂ ತಿಳಿಸಿ
April 28th, 2012 | Posted in ದಕ್ಷಿಣ ಕನ್ನಡ | Read More »
ಮಾನವತೆಯ ಜಾಗೃತಿಗಾಗಿ ಎಂಬ ಘೋಷಣೆಯೊಂದಿಗೆ ನಡೆಯುತ್ತಿರುವ ಅಖಿಲ ಭಾರತ ಸುನ್ನಿ ಉಲಮಾ ಒಕ್ಕೂಟದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕಾಂತಪುರಂ ಉಸ್ತಾದರ ಕೇರಳ ಯಾತ್ರೆಯ ಸಮಾರೋಪದ ಬೃಹತ್ ಕಾರ್ಯಕ್ರಮವು ಇಂದು ಸಂಜೆ ನಾಲ್ಕು ಗಂಟೆಗೆ ತಿರುವನಂತಪುರ ಚಂದ್ರಶೇಖರ್ ನಾಯರ್ ಕ್ರೀಡಾಂಗಣದಲ್ಲಿ ಅಖಿಲ ಭಾರತ ಸುನ್ನಿ ಉಲಮಾ ಒಕ್ಕೂಟದ ಅಧ್ಯಕ್ಷ ಬಹು ತಾಜುಲ್ ಉಲಮಾ ಸಯ್ಯೆದ್ ಅಬ್ದುಲ್ ರಹ್ಮಾನ್ ತಂಙಳ್ ಅಲ್-ಬುಖಾರಿ ಉಳ್ಳಾಲರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಸನ್ಮಾನ್ಯ ಕೇರಳ ರಾಜ್ಯ ಮುಖ್ಯಮಂತ್ರಿ ಶ್ರೀ ಉಮ್ಮನ್ ಚಾಂಡಿ ಉದ್ಘಾಟನೆ ಮಾಡಲಿದ್ದಾರೆ. ಅಖಿಲ ಭಾರತ ಸುನ್ನಿ ಉಲಮಾ ಒಕ್ಕೂಟದ ರಾಷ್ಟ್ರೀಯ [...]
ಈ ಸುದ್ದಿ ನಿಮ್ಮ ಸ್ನೇಹಿತರಿಗೂ ತಿಳಿಸಿ
April 28th, 2012 | Posted in ರಾಷ್ಟ್ರೀಯ ಸುದ್ದಿಗಳು | Read More »
ತುಮಕೂರು: ಇಂದು ಸಿದ್ಧಗಂಗಾ ಮಠದ ಡಾ. ಶ್ರೀ. ಶಿವ ಕುಮಾರ ಸ್ವಾಮೀಜಿಯವರಿಗೆ ೧೦೫ ವರ್ಷ ತುಂಬಿದ ಹಿನ್ನಲೆಯಲ್ಲಿ ಶ್ರೀಗಳಿಗೆ ಗುರುವಂದನಾ ಕಾರ್ಯಕ್ರಮವು ಭಾರಿ ಜನಸ್ತೋಮದ ನಡುವೆ ಜರುಗುತ್ತಿದೆ. ಈ ಕಾರ್ಯಕ್ರಮಕ್ಕೆ ಯುಪಿಎ ಅಧ್ಯಕ್ಷೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಆಗಮಿಸಿದ್ದರು, ಅವರು ಗುರುವಂದನಾ ಕಾರ್ಯಕ್ರಮವನ್ನು ಉದ್ದೇಶಿಸಿ ಆರಂಭದಲ್ಲಿ ಕನ್ನಡದಲ್ಲಿ ”ಎಲ್ಲರಿಗೂ ನಮಸ್ಕಾರ” ಅಂತ ಹೇಳಿ ಮಾತನಾಡಿದ ಸೋನಿಯಾ ಶ್ರೀಗಳ ಬಡವರ ಶಿಕ್ಷಣದ ಕಾಳಜಿ ಬಗ್ಗೆ ಮೆಚ್ಚುಗೆ ವ್ಯೆಕ್ತಪಡಿಸಿದರು. ಶ್ರೀಗಳ ಮಹತ್ವಪೂರ್ಣ ಹೆಜ್ಜೆಯ ಗುರುತನ್ನು ಅಳಿಸಲು ಸಾದ್ಯವಿಲ್ಲ ನೈತಿಕತೆಯನ್ನು [...]
ಈ ಸುದ್ದಿ ನಿಮ್ಮ ಸ್ನೇಹಿತರಿಗೂ ತಿಳಿಸಿ
April 28th, 2012 | Posted in ತುಮಕೂರು | Read More »
ಮಾನವತೆಯ ಜಾಗೃತಿಗಾಗಿ ಎಂಬ ಘೋಷಣೆಯೊಂದಿಗೆ ನಡೆಯುತ್ತಿರುವ ಅಖಿಲ ಭಾರತ ಸುನ್ನಿ ಉಲಮಾ ಒಕ್ಕೂಟದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕಾಂತಪುರಂ ಉಸ್ತಾದರ ಕೇರಳ ಯಾತ್ರೆಯ ತಿರುವನಂತಪುರಂ ನಲ್ಲಿ ನಡೆಯುವ ಸಮಾರೋಪ ಸಮ್ಮೇಳನದ ನೇರ ಪ್ರಸಾರವು ಈ ಕೆಳಗಿನ ತಾಣಗಳಲ್ಲಿ ಲಭ್ಯವಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಈ ಸುದ್ದಿ ನಿಮ್ಮ ಸ್ನೇಹಿತರಿಗೂ ತಿಳಿಸಿ
April 28th, 2012 | Posted in ರಾಷ್ಟ್ರೀಯ ಸುದ್ದಿಗಳು | Read More »
ಸುಳ್ಯ : ಅನಂದಾಶ್ರಮ ಸೇವಾ ಟ್ರಸ್ಟ್ ಪುತ್ತೂರು, ಕಾಮಧೇನು ಮಲ್ಟಿಪರ್ಪಸ್ ಚಾರಿಟೇಬಲ್ ಟ್ರಸ್ಟ್ , ರೋಟರಿ ಕ್ಲಬ್ ಬೆಳ್ಳಾರೆ, ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಳಾರೆ ಪ್ರಾಯೋಜಕತ್ವದಲ್ಲಿ ದ.ಕ ಜಿಲ್ಲಾ ಅಂಧತ್ವ ಹತೋಟಿ ಸಂಸ್ಥೆ ಮಂಗಳೂರು ಮತ್ತು ದ.ಕ ಜಿ.ಸ. ನೇತ್ರಾ ಘಟಕ, ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಮಂಗಳೂರಿನ ತಜ್ಞ ವೈದ್ಯರ ತಂಡದಿಂದ ಉಚಿತ ನೇತ್ರ ಚಿಕಿತ್ಸಾ ಸೇವಾ ಶಿಬಿರ ಏ.27 ರಂದು ಬೆಳ್ಳಾರೆಯ ನಮೃತಾ ಕಲಾ ಮಂದಿರದಲ್ಲಿ ನಡೆಯಿತು. ಬೆಳ್ಳಾರೆ ರೋಟರಿ ಕ್ಲಬ್ ಅಧ್ಯಕ್ಷ ಸುಬ್ರಹ್ಮಣ್ಯ ಜೋಶಿ [...]
ಈ ಸುದ್ದಿ ನಿಮ್ಮ ಸ್ನೇಹಿತರಿಗೂ ತಿಳಿಸಿ
April 28th, 2012 | Posted in ದಕ್ಷಿಣ ಕನ್ನಡ | Read More »
ಬಿ.ಸಿ.ರೋಡು : ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ಸಮೀಪದ ರಾಷ್ಟ್ರೀಯ ಹೆದ್ದಾರಿ ಮೆಲ್ಕಾರ್ನಲ್ಲಿ ನಿರ್ಮಾಣಗೊಂಡಿರುವ ಬಹು ಉದ್ದೇಶಿತ ‘ಬಿರ್ವ ಸೆಂಟರ್’ ವಾಣಿಜ್ಯ ಸಂಕೀರ್ಣವು ಎ. 29 ರಂದು ಬೆಳಿಗ್ಗೆ 9.45ಕ್ಕೆ ಲೋಕಾರ್ಪಣೆಗೊಳ್ಳಲಿದೆ ಎಂದು ಬಿರ್ವ ಸೆಂಟರ್ ಮಾಲಕ ಚಂದ್ರಹಾಸ ಪೂಜಾರಿ ತಿಳಿಸಿದ್ದಾರೆ. ಪ್ರವಾಸೋದ್ಯಮ ಇಲಾಖೆಯಿಂದ ಮಾನ್ಯತೆ ಪಡೆದಿರುವ ಬಿರ್ವ ಸೆಂಟರ್ನಲ್ಲಿ ಯಾವುದೇ ಕಾರ್ಯಕ್ರಮ ನಿರ್ವಹಿಸಲು ಅನುಕೂಲವಾದ ಹವಾ ನಿಯಂತ್ರಿತ ಮಿನಿಹಾಲ್, ವಸತಿಗೃಹ, ಮದುವೆ, ಪಾರ್ಟಿ ಸಭೆ ಸಮಾರಂಭಗಳಿಗೆ ಅನುಕೂಲ ಮಾದರಿ ಸುಸಜ್ಜಿತ ಸಭಾಂಗಣವಿದೆ. ತಾಲೂಕು ಕೇಂದ್ರ ಬಿ ಸಿ [...]
ಈ ಸುದ್ದಿ ನಿಮ್ಮ ಸ್ನೇಹಿತರಿಗೂ ತಿಳಿಸಿ
April 28th, 2012 | Posted in ದಕ್ಷಿಣ ಕನ್ನಡ | Read More »
ಸುಳ್ಯ : ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯಲ್ಲಿ 2012-13ನೇ ಸಾಲಿನಲ್ಲಿ ನೇರವಾಗಿ ಎಸ್.ಎಸ್.ಎಲ್.ಸಿ, ಪಿಯುಸಿಗೆ ದಾಖಲಾತಿ ಪ್ರಾರಂಭಗೊಡಿದೆ. 7,8,9ನೇ ತರಗತಿಯಲ್ಲಿ ಅನುತ್ತೀರ್ಣರಾದವರು ಅಥವಾ 15ವರ್ಷ ತುಂಬಿದವರು ಕನ್ನಡ ಮಾಧ್ಯಮದಲ್ಲಿ ನೇರವಾಗಿ ಖಾಸಾಗಿಯಾಗಿ ಎಸ್.ಎಸ್.ಎಲ್.ಸಿ ಹಾಗೂ ಎಸ್.ಎಸ್.ಎಲ್,ಸಿ ಪಾಸಾದ ಅಥವಾ ಪ್ರಥಮ ಪಿಯುಸಿ ಅನುತ್ತೀರ್ಣರಾದವರು ನೇರವಾಗಿ ಖಾಸಾಗಿಯಾಗಿ ದ್ವಿತೀಯ ಪಿಯಸು ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆಯುವವರಿಗೆ ದಾಖಲಾತಿ ಆರಂಭಗೊಡಿದೆ. ಪ್ರತಿದಿನ ಬೆಳಗ್ಗಿನಿಂದ ಸಂಜೆಯವರೆಗೆ ಶಾಲಾ-ಕಾಲೇಜು ಮಾದರಿಯಲ್ಲಿ ಶಿಕ್ಷಣ ನೀಡುವ ತಾಲೂಕಿನ ಏಕೈಕ ಶಿಕ್ಷಣ ತರಬೇತಿ [...]
ಈ ಸುದ್ದಿ ನಿಮ್ಮ ಸ್ನೇಹಿತರಿಗೂ ತಿಳಿಸಿ
April 28th, 2012 | Posted in ದಕ್ಷಿಣ ಕನ್ನಡ | Read More »
ಕುಂದಾಪುರ : “ಮನುಷ್ಯನಿಗೆ ತನ್ನೆಲ್ಲಾ ಸಂಪತ್ತಿಗಿಂತ ಆತ್ಮ ಸಂಪತ್ತೇ ಶ್ರೇಷ್ಠ, ಅದನ್ನು ಸರಿಯಾದ ಸಂದರ್ಭದಲ್ಲಿ ಸದ್ಬಳಕೆ ಮಾಡಿಕೊಂಡಾಗ ಜೀವನ ಸಾರ್ಥಕಗೊಳಿಸಬಹುದು” ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನದ ಗುರು ದೇವಾನಂದ ಸ್ವಾಮೀಜಿ ಹೇಳಿದರು. ಅವರು ಗುರುವಾರ ವಕ್ವಾಡಿ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸುತ್ತು ಪೌಳಿ ಸಮರ್ಪಣೆ ಹಾಗೂ ಪ್ರತಿಷ್ಠಾ ವರ್ಧಂತ್ಯುತ್ಸವ ದಾರ್ಮಿಕ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. “ಪ್ರಕೃತಿಯ ಆಸೆ ಆಮಿಷಗಳಿಗೆ ಬಲಿಯಾಗಿ ತಮ್ಮ ಸಂಸ್ಕೃತಿಯನ್ನು ಕಳೆದುಕೊಂಡು ಉತ್ತಮ ಬದುಕು, ಶಾಂತಿ, ನೆಮ್ಮದಿಗಾಗಿ ಅನ್ಯ ದೇಶದವರು ಭಾರತಕ್ಕೆ ಹುಡುಕಿಕೊಂಡು [...]
ಈ ಸುದ್ದಿ ನಿಮ್ಮ ಸ್ನೇಹಿತರಿಗೂ ತಿಳಿಸಿ
April 28th, 2012 | Posted in ಉಡುಪಿ | Read More »
ದುಬೈ : ಕರಾವಳಿ ಫ್ರೆಂಡ್ಸ್ ಕ್ಲಬ್ ಇದರ ವತಿಯಿಂದ ಗುರುವಾರ (26/04/2012) ರಾತ್ರಿ ವಿಜೃಂಭಣೆಯಿಂದ “ಕರಾವಳಿ ಸಂಗಮ” ಕಾರ್ಯಕ್ರಮ ಜರುಗಿತು. ಸಾಮಾಜಿಕ ತಾಣವಾದ ಫೇಸ್ ಬುಕ್ ನಲ್ಲಿ ಪರಿಚಯವಾಗಿ ತಮ್ಮ ಸ್ನೇಹವನ್ನು ಬೆಳೆಸಿ ತಮ್ಮದೇ ಒಂದು ಗ್ರೂಪ್ ಮಾಡಿಕೊಂಡು, ಅದೇ ಇಂದು ಫೇಸ್ ಬುಕ್ ನಲ್ಲಿ ಬಾಣೆತ್ತರಕ್ಕೆ ಬೆಳೆದು ನಿಂತಿರುವ “ಕರಾವಳಿ ಫ್ರೆಂಡ್ಸ್” ಈವರೆಗೆ ಚಾಟ್, ಕಾಮೆಂಟ್ ಮಾಡಿಯೇ ಪರಿಚಯವಿದ್ದ ಕರಾವಳಿ ಫ್ರೆಂಡ್ಸ್ ನಿನ್ನೆ ಮುಖತಃ ಭೇಟಿಯಾಗಿ ಪರಸ್ಪರ ಅಪ್ಪಿಕೊಂಡು ಸಂತೋಷಪಟ್ಟರು. ಕರಾವಳಿಯ ಖ್ಯಾತ ಗಾಯಕ ನವಾಝ್ [...]
ಈ ಸುದ್ದಿ ನಿಮ್ಮ ಸ್ನೇಹಿತರಿಗೂ ತಿಳಿಸಿ
April 28th, 2012 | Posted in ಗಲ್ಫ್ ಸುದ್ದಿಗಳು | Read More »
ವಿಶ್ವಕನ್ನಡಿಗ ಪ್ರತಿಭಾ ರಂಗ ಐದನೇ ಸಂಚಿಕೆ – ನಿತಿನ್ ರೈ, ಕುಕ್ಕುವಳ್ಳಿ ಸಾರಥ್ಯ.. ಒಬ್ಬ ವ್ಯಕ್ತಿಗೆ ಮತ್ತೊಂದು ಹೃದಯದಲ್ಲಿ ಮನೆ ಮಾಡಲು ಆ ವ್ಯಕ್ತಿಯ ಮಾತು ಮುತ್ತಿನಂತಿದ್ದರೆ ಹೆಚ್ಚು ಸಮಯ ಬೇಕಾಗಲ್ಲ. ಮಾತಿಗೆ ಅಷ್ಟೊಂದು ಶಕ್ತಿ ಇದೆ. ಹೃದಯ ಕದಿಯೋ ತಾಕತ್ ಇದೆ. ಹಾಗೆ ನಮ್ಮ ಸಂಚಿಕೆಯ ಇಂದಿನ ಪ್ರತಿಭೆ ” ಅದೆಷ್ಟೋ ಹೃದಯಗಳಿಗೆ ಲಗ್ಗೆ ಇಟ್ಟು ಅವರ ಹೃದಯದಲ್ಲಿ ಜಾಗ ಪಡೆದುಕೊಂಡಂತಹ ಅವಿನಾಶ್ ಕಾಮತ್. ಉಡುಪಿಯ ಟಿ.ಎ.ಪೈ ಇಂಗ್ಲಿಷ್ ಮಾಧ್ಯಮ ಸ್ಕೂಲ್ ನಲ್ಲಿ ಓದಿದ ಅವಿನಾಶ್ [...]
ಈ ಸುದ್ದಿ ನಿಮ್ಮ ಸ್ನೇಹಿತರಿಗೂ ತಿಳಿಸಿ
April 28th, 2012 | Posted in ವಿಕೆ ನ್ಯೂಸ್ ಪ್ರತಿಭಾರಂಗ | Read More »